ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೬ ಶ್ರೀಮಂತ ಪರಶುರಾಮಪಂತ ಭಾವು ಪಟವರ್ಧನ ಇವರ ಚರಿತ್ರೆ. ヘヘ、ヘ/、ヘヘヘヘヘヘヘヘヘヘヘヘヘヘヘヘヘヘヘヘヘヘヘヘヘヘヘ /ヘヘヘヘヘペ S JJJSJJJJJSJJSJJSJS SSSJ SSS JSSS SSSJCAA SAAAA SASAASAASAASAAAS ಶ್ರೀಮಂತರ ಆಜ್ಞೆಯಿರುತ್ತದೆ; ಇದನ್ನು ಲಕ್ಷದಲ್ಲಿಟ್ಟ ಎಲ್ಲರೂ ನಿಮ್ಮ ಹೇಳಿಕೆಯ೦ತೆ ನಡಿಯತಕ್ಕದ್ದು, ನಿಮ್ಮ ಆಜ್ಞೆಯನ್ನು ಉಲ್ಲಂಘನ ಮಾಡಿ ದವರನ್ನು ಯಥಾಯೋಗ್ಯ ಶಾಸನಮಾಡುವ ಸ೦ಪೂರ್ಣ ಅಧಿಕಾರವನ್ನು ಶ್ರೀಮಂತರು ನಿಮಗೆ ಕೊಟ್ಟರುವರು. ನಿಮಗೆ cರುಾವ ಮಾತಿನ ಕೊರ ತೆಯು ಇJಾರದ೦ತೆ ನಾನು ನೋಡಿಕೊಳ್ಳುವೆನು. ಬಹಳ್ ಹೇಳುವದೇನು ? ನೀವೇ ಈ ದಾಳಿಯ ದಂಡನಾಯಕರಾಗಿ ನಿಜಾಮನನ್ನು ಪರಾಭವ ripళిసి, నామియేసో్ను ಸಂತುಷ್ಕೃಗೊಳಿಸಬೇಕು. ఇదేల ಶ್ರೀಮಂತರ ಕೊನೆಯ ಅಪ್ಪಣೆಯು.” ಎ೦ದು ಮಾತಾಡಿದನು. ಹೀಗೆ ನಾನಾಘಡಣ ವೀಸನ ಚತುರ ಭಾಷಣವಾದ ಬಳಿಕ ಭಾವು ಸೇನಾಧಿಪತ್ಯವನ್ನು నాగింసలు ుస్ల్పిదోనేు. ಕಕೋಡಲೆ ನಾನಾನು ಸಕಲ ಸರದಾರ, ಶಿಲೆ ದಾರ, ಮಾನಕರಿ ಮೊದಲಾದವರನ್ನು ಕJಾಡಿಸಿ) ದರಬಾರ ವಾಡಿಸಿದನು. ಬಳಿಕ ಆತನು ಶ್ರೀಮಂತರ ಕಡೆಯಿಂದ ಭಾವೂಸಾಹೇಬನಿಗೆ ಸೇನಾಧಿಪತಿಯ ವಸ್ತ್ರತಾ೦ಬೂಲಗಳನ್ನು చేJఎడిసిడాసోు. ಇಪ್ಯಾದ బళిశా నానాఖేడణవి(సోనెు ಸರದಾರ, ಶಿಲೇದಾರ ಇತ್ಯಾದಿ ಸೇನಾ-ಪರಿವಾರದವರನ್ನು ઇvકૃષ્ટિ: “ ಶೂರ ಸರದಾರ, ಶಿಲೇದಾರರೇ, ನೀವೆಲ್ಲರು ಶ್ರೀಮಂತರ ವಿಶ್ವಾಸದ ポお ಕರು. ಪೇಶವಾಯಿಯ ಉತ್ತರೋತ್ತರವು ನಿಮ್ಮೆಲ್ಲರ ಭುಜಬಲವನ್ನು ಅವ లంబిసిరెుత్తేదే. నివా బస్మాన్ని నిందాల, ದೃಢನಿಶ್ಚಯದಿಂದಲೂ, C○23 ನಿಪ್ಲೈಯಿಂದಲೂ ಪ್ರಭುಕಾರ್ಯವನ್ನು ಮಾಡಲುದುಕ್ತರಾದರೆ, ನಿಮಗೆ ಸಾಧ್ಯವಾಗದಿದ್ದ ವಸ್ತುವೇ ಇಲ್ಲ, ಇಂಥ ನಿಜಾಮನು ಎಸರವನು? నిన్మేల్లరి ಭುಜಬಲಸ್ಸಾಮರ್ಥ್ಯದಿ೦ದ ಪ್ರಸ್ತುತ ಕಾರ್ಯಭಾಗವು ಸಹಜ ವಾಗಿ ಕೊನೆಗಾಣುವದು. ಇದನ್ನು ಶ್ರೀಮಂತರು ಬಲ್ಲರು. ಆದರೂ ಯು ಧ್ವದ ಕೆಲಸವು, ರಥಕ್ಕೆ ಸಾರಥಿಯು ಬೇಕಾಗುವ೦ತೆ, ಯುದ್ಧಕ್ಕೆ ಹೊರಡುವ ಸೇನಾ-ಸಮುದ್ರಕ್ಕೆ ثق تاي ته ئج o3رډ ಅವಶ್ಯಮೇವಬೇಕು. ఇడా) నినా)7 ಗೊತ್ತಿದ್ದ ಮಾತು, ಉತ್ತಮ ಸಾರಥಿಯಿಲ್ಲದ ರಥವ ಬಿದ್ದು ಪುಡಿಪುಡಿಯಾ ಗುವದು; ಹಾಗೆಯೇ ಉತ್ರವು దొండనాయుశా నిల్లదిరెలు, ಪರಿಶ್ರಮದಿ೦ದ ಕೂಡಿಸಿದ ದಂಡು ನುಚ್ಚು నెురియూగి రాఫెల్టా ఫ్రాగి యేJణలగా సాదా). ఇసా ಮೊದಲಾದ ಮಹತ್ವಸಂಗತಿಗಳ ಸಾರಾಸಾರ ವಿಚಾರವಾಡಿ, ಸಾಂಪ್ರತ ಸಾರಿಯ ಸರ್ವಾಧಿಪತ್ಯವನ್ನು ಶ್ರೀಮ೦ತದು ನಾವಾ೦ಕಿತ ಪಟವರ್ಧನ