ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

nం నే ಅಧಾಯ-ನಿಜಾಮನ ಪರಾಜಿಯು. የስeይ{m. SAASASAAA AAAA AAAA SAAS همهپه مرم م۔م۔- میے ಗವ ఒంటిశాలశ్మి ಪ್ರಾರಂಭವಾದುದರಿಂದ 5ఠాణం యెతెరా) శాది ಕಂಗೆಟ್ಟರು. అనారా) { త్రైం * . ತ್ರಾಹಿ ' ಎಂದು ಕಾಲೂರಿ ನಿಲ್ಲದಾದರು! ಅಸಂಖ್ಯ జనారా రాణదే(నాతిగాఫెయెతియూదరా). లnుళిదా జనారు. “ రివూ ಅಲ್ಲಾ! ಯಾ ಖುದಾ ! ತೋಬಾ! ತೋಬಾ!! ಕೈಸಾ వెమి తెలాంనూ ” ಎಂದು ಬದರುತ್ತೆ ಸಮರಭೂಮಿಯಿ೦ದ ಕಾಲ್ವೆ ಗೆದು &ುಡಹತ್ತಿದರು, ನಿಜಾ ಮನ ತೋಫುಖಾನೆಯ ಮೇಲೆ ಪಾನಸೆ ಸರದಾರನು ಎಡೆಬಿಡದೆ ತೋಫು ಗುಂಡುಗಳ ಮಳೆಗರಿಯಹತ್ತಿದರಿoದ ಅದು ಇದೂ ಇಲ್ಲದಂತಾಯಿತು. છ0જીઃ #૬૬ ૩dBR 3ઝ ? ಬೇಕವೆಸೈನಿಕರು ಹಗೆಗಳ ಬೆನ್ನುಹತ್ತಿ ಅವರನ್ನು ಪೂರಾ ಸೋಲಿಸಿದರು. ಆವರು ಕುರಿಗಳ ಗುಂಪನ್ನು ಹೊಕ್ಕ 5ులింనుండ్రీ ಶತ್ರುಬಲವನ್ನು ಹೊಕ್ಕು ಕೈಗೆ ಸಿಕ್ಕವರನ್ನು ಸವರಿ ಚಲ್ಲಹತ್ತಿದರು. ಗೆಲ ವಾಗುತ್ತ ಹೋದಂತೆ ಮರಾಠಾ ದಂಡಿನ ಜನರಲ್ಲಿ ಹುರಪು ಹೆಚ್ಚಾయుతెు. ಅವರ ಶೌರ್ಯ, ರಣೋತ್ಸಾಹಗಳ ಯೋಗದಿಂದ ವೈರಿಗಳ రారాణరి, ಮಹಾರಾಪರدت في ವುನುಪ ರೋ సిల్సెడిగాలnళి ఎందా) ఆoణిచేJaండాంు. ಅವರು ಹಸಿದ ಹುಲಿಯಂತೆ ಹಗೆಗಳನ್ನು ಹರಕೊಂಡು ತಿನ್ನುವರೋ ಏನೋ ಎ೦ಬ೦ತೆ ಕಾಣತೊಡಗಿತು. ಪ್ರಸಂಗವ ಒಳ್ಳೆ ನಿಕರಕ್ಕೆ 2JoΞυ. ಆಗ ನಿಜಾಮನ ಕಡೆಯ ರಾವರ೦ಭಾ, ಭಾರಮಲ್ಲ, ಸುಭಾನಖಾ ಮುಂತಾ ದ ವುಹಾವುಹಾ ರಣಧುರೀಣ ಸರದಾರರಲೂ, ರೇವುಂಡನ ಕೈಯೊಳಗೆ ಕವಾಯಿತ ಕಲಿತ ಕಾಲಾಳುಗಳJಾ ಮು೦ದೆ ಹೆಜ್ಜೆಯನ್ನು ಇಡದ೦ತಾದರು, ಅವರ ಪರಾಕ್ರಮಪರ್ವತವ ನೆಲಕ್ಕೆ ಕುಸಿಬಿದ್ದಿತು; ಧೈರ್ಯಸಾಗರವ బత్తి తెు. విరాశురాణనా)్ముఖివా విసో విరాగా జFసోయుందో అనారా ఎడింటి? ಡೆದು ನೀರಾಯಿತು. ಹೀಗೆ ಎರಡು ತಾಸುಗಳವರೆಗೆ ಭಯಂಕರವಾದ ಕಾಳ್ ಗವೆಸಗಿತು. ಉಭಯ ದಳದ ಜನರು ತಮ್ಮ ಕಲಿತನದ ಕೊನೆಯನ್ನು ತೋರ್ಪಡಿಸಿದರು, ಅವರು ಜೀವದ ಹ೦ಗುದೆಯೊರೆದು ಒಬ್ಬರ ಮೇಲೊಬ್ಬರು విరియే./ళిగి ಶ್ವೇಷದಿ೦ದ ಕಾದಾಡಿದರು. ಆಕಾಶಕ್ಕೆ ಕೆಂಧೂಳು ಅಡರಿತು; ಹೊಗೆಯಿಂದ ಕತ್ತಲೆಯು ಮುಸಕಿತು. ಪಟುಭಟರ ಸಿ೦ಹನಾದದಿಂದ ರಣ ಭೂಮಿಯು ಗದ್ದ రిస్సి3), దోండినా జనరిr ಧೈರ್ಯಹೇಳುತ್ತ د2383 مگابیت هاه ವ&S ಕೆಯಿ೦ದ ಓಡಾಡುತ್ತಿದ್ದ విరాలేురాన్స్మాుఖవ విుండిన0తే లశాలశాసా ಹೊಳೆಯುತ್ತಿದ್ದ ನು, ಆತನ ರಣೋತ್ಸಾಹ, ಆಹವ-ಇಚಾತುರ್ಯ, ಚಪಲತ