ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೨೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ನೇ ಅಧಾಯ–ನಿಜಾಮನ-ಪರಾಜಿಯೆ, ስ£ል केला हल्ला सवायिप्रभुनिजकटके, भाऊने मार दिल्ला । तेव्हां किल्ला परांडा जवळहि असतां जाहला दूर पल्ला । नाहीं गल्ला न पाणि यवन तळमळी यासबी यारअलुा । बोले सल्ला करोजि अबहिग, मको चाहि सो देव जिल्ला ॥ १ ॥ ನಿಜಾಮ ಅಲ್ಲಿಯನ್ನು సారాండెడా) 9ుడిFOS) ಕಿಲ್ಲೆಯನ್ನು ತೆಗೆದು శaళ్ళీలిళ్న ಮತ್ತು ಆತನ ಯಾವತಾ, ರಾಜ್ಯವನ್ನು মঠংষ্টমত నావెల్యైశ్న సౌరిసునా ఎతే్పుగోడేయున్ను ಮಾಡುವದಕ್ಕೆ ಆಗ್ಗೆ ಇJಾವು ಇತ್ಯಾದಿ ಬೇಣ್ಣೆ xరా దాని రారిr ಹೆಚ್ಚು శ్రీనా) బిళానాంతిద్ధిల్ల. ఆదారాJQ అనారా) లnుదాయ బుద్ధియెండా ಆ ಮೈಂಛ ಭೂಪತಿಯನ್ನು ಪೂರಾ ನಾಶಗೊಳಿಸಬೇಕೆಂಬ ಹವ್ಯಾಸಕ್ಕೆ ಹೋಗದೆ, ಮತ್ತು “ ಶರಣಾಗತವತ್ಸಲರು ” ಎಂಬ ತಮ್ಮ ಬಿರುದನು ಕಾಪಾಡಿಕೊಳ್ಳಬೇಕೆಂಬುವ ಸದುದ್ದೇಶದಿಂದ అవారా) నిజs ವುನ ಅನುಸಂಧಾನಕ್ಕೆ ಋಕಾರ ಕೊಟ್ಟರು. ಅವರು ನಿಜಾವುನ ಸೊಕು ಮುರಿದು ಅವನನ್ನು ಹತವೀರ್ಯನನ್ನು నాూడి ಬಿಟ್ಟಿದ್ದರಿಂದ ಅವನು ಮರಾಠಾ ಸರದಾರರು ಹೇಳಿದಂತೆ ಕೇಳಲೊಪ್ಪಲು, ಅವರು ಕೆಳಗೆ ಬರೆದ ೭ುಪ್ಪಂದದ ಕಲಮುಗಳನ್ನು ಕಳಸಿದರು.8 ೧ ಪೂರ್ವದಲ್ಲಿ ಪರವ, ಪರಾಕ್ರಮಿಶಾಲಿಯಾದ ಸದಾಶಿವರಾವಭಾವ ಯಾವ ಯಾವ ಪ್ರಾ೦ತಗಳನ್ನು ಗೆದ್ದುಕೊಂಡಿದ್ದನೋ అనేల్లవాగి *నే్ను ನಿಜಾವುನು శ్రీన్సాంతే ಸರಕಾರಕ್ಕೆ ಬಿಟ್ಟುಕೊಡಬೇಕು; ವುತ್ತು ಪರಾ೦ಡೆಯಿ೦ದ ತಾಪಿ ಹೊಳೆಯತನಕ ಹಬ್ಬಿರುವ ಉತ್ತ್ವ ರ-ದಕ್ಷಿಣ ಪ್ರಾಂತದಲ್ಲಿ ಕೆಲವು ಪ್ರದೇಶಗಳನ್ನೂ ಮತ್ತೂ ದೌಲತ್ತಾ ಇJಾದ ಕಿಲ್ಲೆಯನ್ನೂ মৃতংষ্টমSO3১ ಸರಕಾರಕ್ಕೆ బుష్ట్సిసబిల్షశా. ೨, ಹಿಂದಿನ ೩ ಕೋಟ ರೂಪಾಯಿ ಬಾಕಿಯನ್ನೂ ಮತ್ತು ಕಾಳಗದ ವೆಚ್ಚ వానే./్న ੇJਰੱ੯ਂ2. ೩, ಭೋಸಲೆ ರಘJಾಜಿರಾಯನಿಗೆ ಕೊಡಬೇಕಾದ 2ూశీయున్ను తి(రిని ಬೇಕು; ಮುಂದೆ ಭೋಸಲೆ-ನಿಜಾಮರಲ್ಲಿ ಜಗಳವು ಬರಬಾರ ದೆಂಬುವ ಸಲುವಾಗಿ ನಿಜಾಮನು ಗಂಗಥಡಿ ಬ್ರಾಂತದೊಳಗಿನ ೩ ಲಕ್ಷ ರೂಪಾಯಿ ಪ್ರಾಪ್ತಿಯ ಸೀಮೆಯನ್ನು ಭೋಸಲೆಯ ಸಾ ಧೀನ ಮಾಡಬೇಕು. २५