ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

no:36 ಅಧಾಯ-ನಿಜಾಮನ ಪರಾರಿಯು. QF洲 \িত ఒశ్చి ದೊಡ್ಡ ಸರದಾರನೆಂದು ತಿಳಿದು ಅವನನ್ನು ಒಳ್ಳೆ వెుంచేకా Fడి ಯಿ೦ದ ನಡೆಸಿಕೊ೦ಡರು. ವೈರಿಗಳ ವರ್ತನಕ್ಕೆ ತಕ್ಕ నాణళికి చేయు యేట ವ೦ತೆ ಮಾಡುವ ಉತ್ತಮ ಸಾಧನವೆ೦ದರೆ ಅವರನ್ನು ಬಹುಮಾನಿಸುವ ದಿರುತ್ತದೆ. ಅದರಂತೆ ವ್ಯವಹಾರ-ನೀತಿ-ವಿಶಾರದರಾದ ನಾನಾ-ಭಾವ ಇವ ರಿಬ್ಬರು ಮಾಡಿ ಕೃತಕಾರ್ಯರಾದರು. ಮೇಲೆ ಹೇಳಿದ ಪ್ರಕಾರ ಪೇಶವೆ-ನಿಜಾಮರ ನಡುವೆ ಒಪ್ಪಂದವಾದ ಬಳಿಕ ಶ್ರೀಮಂತ ಸವಾಯಿಮಾಧವರಾವ ಪೇಶವೆ, ನಾನಾಘಡಣವೀಸ ಮೊದಲಾದ ಸಚಿವ ಜನರು ಹಾಗೂ ಇJಾವು ಮು೦ತಾದ ಸರದಾರರು ಸೈನ್ಯ ಸಹಿತ ರಾಜಧಾನಿಯ ಹಾದೀ ಹಿಡೆದರು. ಸಾರಿಯು ಬರುವ ಮುಂದೆ ಮಾಡಿದ ವ್ಯವಸ್ಥೆ ಯನ್ನೇ ಹೋಗುವಾಗ್ಗೆ ಸಹ ಭಾವು ಏರ್ಪಡಿಸಿದ್ದ ನು. ಮಾರ್ಗದಲ್ಲಿ ಯಾವ ತೊಂದರೆಗಳು ಘಟಸಲಿಲ್ಲ, ಜಯಶೀಲರಾದ ಅವರೆ ಲ್ಲರು ವಿಜಯೋತ್ಸಾಹದಿ೦ದ ದಂಡುಮಾರ್ಬಲದೊಡನೆ ಪ್ರವಾಸಮಾಡುತ್ತೆ ಸುಖರ/ಾಪರವಾಗಿ ರಾಜಧಾನಿಗೆ ಬ೦ದು ಮುಟ್ಟದರು. ಶ್ರೀಮಂತ ಸವಾಯಿ ಮಾಧವರಾಯರು ವಿಜಯಶಾಲಿಗಳಾಗಿ ತಿರುಗಿ ಬ೦ದರು; ಅವರು ಸಮಾರ೦ಭದಿ೦ದ ನಗರಪ್ರವೇಶವನ್ನು ಮಾಡುವದಕೆ ವೈಶಾಖ ಶುದ್ಧ ೧೩ ಭೃಗುವಾರ ಪೂರ್ವರಾತ್ರಿಯಲ್ಲಿ ಸುಮುಹೂರ್ತವು ಗೊತ್ತುಮಾಡಲ್ಪಟ್ಟಿತು. ಅಂದಿನ ದಿವಸ ಪುಣೇ ರಾಜಧಾನಿಯು ಆನಂದ-ಸ ಮುದ್ರದಲ್ಲಿ ಮುಳಗಿ ಹೋಗಿತ್ತು ಪಟ್ಟಣವೆಲ್ಲ ಅತ್ಯಂತ ಶೃಂಗಾರವಾಗಿತ್ತು. అల్ల ಗುಡಿತೋರಣಗಳನ್ನು ಕಟ್ಟಿದ್ದರು; ನಗರದೊಳಗಿನ ಬೀದಿಗಳನ್ನು ಸ್ವಚ್ಛ 55ᏯᏑᏁ ᏬᏁᏇc3ᏇᏑᏁ బెన్నిరిన ಥಳಿಹಾಕಿ, ಚಂದನಕುಂಕುಮದ సోఫెరాకి ಗೈದು అదారా స్సాల సోులే./లభితె శికిత్రావిణిత్రవాదో ರಂಗವಲ್ಲಿಗಳನ್ನು ಬರೆದಿದ್ದರು. ಅಲ್ಲಲ್ಲಿಗೆ ಸೂರ್ಯಪ್ರಕಾಶಕ್ಕೆ ಸರಿಯಾದ ಥಳಥಳನೆ ಹೊಳ ಯುವ ದೀಪಗಳನ್ನು ಹಚ್ಚಿದ್ದರು. ০ৈংr; అలంశాృతవాదో ब्टुं)ंडै९ ಪಟ್ಟಣವು ಭೂಲೋಕಕ್ಕೆ ಇಳಿದು ಬಂದ ದೇವನಗರವೋ ಏನೋ ಎಂಬಂತೆ ಕಂಗೊ ಳಿಸುತ್ತ, ಕಣ್ಮನಗಳಿಗೆ ಮಂಗಳವನ್ನು ಉ೦ಟುಮಾಡುತ್ತಿತ್ತು, ಕಮಲನೇ ತ್ರಿಯರಾದ ಸುವಾಸಿನಿಯರು ದಿವ್ಯತರವಾದ ಉಡುಪುತೊಡಪುಗಳನ್ನು ಧರಿಸಿ, ಅಲಂಕೃತರಾಗಿ ಕೈಯ್ಯಲ್ಲಿ ಸುವರ್ಣಮಯ ಪಂಚಾರ್ತಿಗಳನ್ನು ಹಿಡಕೊಂಡು ಮೇಘಮಂಡಲದ ಒತ್ತಿನಲ್ಲಿ ಒಪ್ಪತ್ತಿರುವ ಉಪ್ಪರಿಗೆಗಳ