ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ ನೇ ಅಧಾಯ-ಕುಲವೃತ್ತಾಂತ; ಭಾವೂನ ಜನನ. ()ጳ +847? ఒశ్చి ಶೂರ ಸರದಾರನಾಗಿ ಹರಿಭಟ್ಟರ ದುಃಖನಿವಾರಣೆಯನ್ನು ಮಾಡಲು ಶಕ್ತನಾದನು. ದೈವಗತಿಯು ಅಗಮ್ಯವಾದದ್ದು & ಹರಿಭಟ್ಟರ విద్య ಕರ್ಮನಿಪೆ, ಧಾರ್ಮಿಕತನ ಮತ್ತು ಅವರು ತನಗೆ ಮಾಡಿದ ಚಿರಸ್ಮರಣೀಯವಾದ ಉಪಕಾರಗಳನು 53υδύ7ΥΟ αυ ನಾರೋಮಹಾದೇವನು ಅವರೊಡನೆ ಬಹು ನಯ ಭಯದಿ೦ದ ನಡೆದುಕೊಳ್ಳು ತ್ರಿದ್ದನು. ದಿನದಿನಕ್ಕೆ ಅವರ ಸುಖಸಾಗರವು ಉಕ್ಕತೊಡಗಿತು. ○うr び5○ ಭಟ್ಟರು ಕೊತವಡೆಯಿ೦ದ ಕುಟು೦ಬದ ಜನರನ್ನು 守ö。苦vaOび3) ಎಲ್ಲರೊ ಡಗೊ೦ಡು ಸುಖದಿ೦ದ ಕಾಲಕ್ರಮಣವನ್ನು ಮಾಡತೊಡಗಿದರು. ಮು೦ದೆ ನಾರಾಯಣರಾಯನು ದೊಡ್ಡ ವನಾದ ಬಳಿಕ ಸಾತ್ರಾರೆ, ಕೊಲಾಪುರಗಳ ಅರಸರಿಗೆ ಸಹಾಯ ಮಾಡಿ, ಅವರಿ೦ದ ಜಹಗೀರಗಳನ್ನು ಇನಾಮುಗಳನ್ನು ಸ೦ಪಾದಿಸಿದನು. ದೊಡ್ಡ ಮನೆತನದ ಕನ್ಯೆಯೊಡನೆ ಆತನ లగ్నెనాయుతేు. ಆತನ ಹೇ೦ಡತಿಯ ಹೆಸರು ಲಕ್ಷ್ಮೀಬಾಯಿಯು. モ共台 ದಂಪತಿಗಳು ಬಹು ದಿವಸ ಸುಖದಿ೦ದ ಸ೦ಸಾರ ಮಾಡಿದರು, ಅವರು ಪರರ ಸ್ಪರ ಏತಿಪಾತ್ರರಿದ್ದರು. అనారా ವೈಭವದಲ್ಲಿ Cಯಾವ ಕೊರತೆಯಯೋ ఇల్లి, ಆದರೆ ಅವರಿಗೆ ಇನ್ನು ವರೆಗೆ ಸಂತಾನವಾಗಲಿಲ್ಲವೆಂಬ ಕೊರ ತೆಯು ಮಾತ್ರ ಇತ್ತು, ಆಗ * 37gಘ್ गतिनास्ति ” ०२०४७ ವಚನಕ್ಕ ನುಸರಿಸಿ ಲಕ್ಷ್ಮೀಬಾಯಿಯು ಮಕ್ಕಳಿಲ್ಲೆಂಬ ಚಿಂತೆಯಿಂದ ಬಳಲತೊಡಗಿ ದಳು, ಆಗ್ಗೆ ಆಕೆಯು ದುಗುಡವನ್ನು ತಿಳಿದು, ನಾರಾಯಣರಾಯನ ಸಮ್ಮತಿ ಯಿಂದ ಹರಿಭಟ್ಟರು ಆಕೆಯನ್ನು ಶ್ರೀತಿರುಪತಿಗೆ ಕರಕೊಂಡು ಹೋದರು. అల్లి ಅವರಿಬ್ಬರು ಶ್ರೀವೆಂಕಟಪತಿಯ ಆರಾಧನೆಯನ್ನು ಭಕ್ತಿಭಾವದಿಂದ నాూడెుత్తే అల్లింపి చేలవ ದಿವಸವಿದ್ದು ವುರಳಿ -ಈ-ಇ.ಕಲಕರಂಜಿಗೆ బండారాు. శెలవా శాస్త్రాలదా నేలటి ಶ್ರೀವೆಂಕಟರಮಣನ ಅನುಗ್ರಹದಿಂದ ಲಕ್ಷ್ಮೀಬಾಯಿಯು ಒ೦ದು ಪುತ್ರರತ್ನವನು ಪ್ರಸವಿಸಿದಳು. ಆ ಕೂಸಿಗೆ సాంశాటJరాపెయు సాంకెలల ಹೆಸರಿಟ್ಟರು. ವೆಂಕಟರಾಯನನೂ ತ೦ದೆಯ೦ತೆ ಸುಶೀಲನ/ಾ, ಶJಾರನಯೋ, ವಿವೇಕಿಯನೋ, ಆಗಿ ಮುಂದೆ ಒಳ್ಳೆ ಹೆಸರು రెనే./6ందిదానా),