ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೨ ಶ್ರೀಮಂತ ಪರಶುರಾಮಪಂತ ಭಾವು ಪಟವರ್ಧನ ಇವರ ಚರಿತ್ರೆ ಪ್ರಸಾಪವನ್ನು ಪ್ರುರುಪಯೋತ್ತಮರಾಯನ బళియేల్లి ತೆಗೆದನು; ಮತ್ತು తేన్నెన్నే ಸಂಗಡ ಕರಕೊ೦ಡು ಹೋಗಬೇಕೆಂದು ಹಟಹಿಡಿದನು. ಅದಕ್ಕೆ ಪ್ರುರುಷೋತ್ತಮರಾಯನು * ಬಾಳಾ, ಪರಶುರಾಮಾ, ನೀನು ಇನ್ನೂ కిళ్మెనెను. ಪ್ರವಾಸದ శెలనా వ; స్సా(లా ఫ్రాగి ಸಂಗ್ರಾಮನಿಮಿತ್ಯವಾದ ಪ್ರವಾಸವು. ಅದು છે. 35) ಪ್ರಯಾಸಕರವಾದದ್ದು, * संग्रामवातीं रम्यं ' ಎ೦ಬ೦ತೆ ಕಾಳಗದ ಸುದ್ದಿಯು శిళాలిశ నాూత్రే, బలు ಸೊಗಸು, ( ನಾ ? • 3)6 అన్నేసా ボびび○びび) zjö6 ಯುದ್ಧವೆಂದರೆ ಬೇಸರಿಯುವರು. ಆದ್ದ ರಿಂದ ನೀನು ದೊಡ್ಡವನಾಗುವವರೆಗೆ モ共や నిన్నే రెటనెన్ను బిట్మబిడు. xండాఫెరారా ಕುಟುಂಬದಲ್ಲಿಯೇ ಹುಟ್ಟರು.ವಿ. মৃতংষ্ঠততে১ ಆಡಳತೆಯಲ್ಲಿ ಕಾಳಗಪ್ರಸಂಗಗಳಿಗೆ ಕಡಿಮೆ ಇಲ್ಲ. ಆದದರಿ೦ದ ಸಂಗ್ರಾಮಸಹವಾಸದ సిన్నే ಆಶೆಯು ಪೂರ್ಣವಾಗಲು ಬಹಳ ದಿವಸಗಳು ಹತ್ತೆವು.” ಎ೦ದು ಬಗೆ ఎrC)ుండా బుద్ధి ಹೇ'ದನು. ಆದರೆ ಯುದ್ಧಾಪೇಕ್ಷಿತನಾದ ఆ వి{రాూల ಕನು ಅದಕ್ಕೆ ಒಡಂಬಡಲಿಲ್ಲ. ಆತನ ಮಾತುಶ್ರೀಯು ಸಹ ಬಹುರೀತಿಯಿ೦ದ ಹೇಳಿ ನೋಡಿದಳು. ಏನು ಮಾಡಿದರೂ ಭಾವೂನ ಮುನಸ್ಸು ತಿರುಗಲಿಲ್ಲ. ಕಡೆಗೆ ಆತನ ಹಟಮಾರಿತನದ ಪ್ರಸಕ್ತಿಯು శ్రీన్కాంతేరా శివిగాళిగ నాటుక్కితేు. oುಾವೂನ ಕಂಡಿತನವನ್ನು 寺○び3。 ಪೇಶ್ವೇನಿಗೆ ಬಹು ಆಶ್ಚರ್ಯ ವೆನಿಸಿತು, ಶೂರನ ಹೊಟ್ಟಿಯಿಂದ ಹುಟ್ಟದ ಈ ಹುಡುಗನಲ್ಲಿ ವಿಲಕ್ಷಣ ಶೂರ,ಗುಣಗಳು ಅಂತರ್ಭೂತವಾಗಿರುವವು, ಸಿಂಹದ ಮರಿಯಲ್ಲಿ ಸಿಂಹದ ಅಕ್ಷಯಗಾಂಭೀರ್ಯ, ಅಚಲದೈರ್ಯ ವುು೦ತಾದವುಗಳ ఇుతిబింబవ ಮೂಡಿರುವದಲ್ಲದೆ, అన్యెన్యే ಪಶುಗಳಲ್ಲಿರುವ ಹೇಡಿತನ ಕಾರ ತನ, ಕುಹಕತನ ಮೊದಲಾದವುಗಳ ನೆರಳು ಸಹ ಅದರ ಮೇಲೆ ಬೀಳ್ದು, ಈ ವೀರಬಾಲನು ತನ್ನ ಪರಾಕ್ರಮಬಲದಿ೦ದ ಜಯಜಯಕಾರವನ್ನು ಪಡೆ ಯುತ್ರ, ತನ್ನ ಮನೆತನದ శి(తిFయన్నె ಹೆಚ್ಚಿಸುವನೆಂದು 3)రా/ అన్నె ಲಾರ೦ಭಿಸಿದರು. * ದಂಡಿನೊಡನೆ ಯುದ್ಧಕ್ಕೆ ಬರಬೇಕೆಂದು ಪರಶುರಾಮನ ಆಗ್ರಹವು ಬಹಳವಿದ್ದರೆ ಆತನನ್ನು ಕರಕೊ೦ಡು ಬಾ ' ಎ೦ದು ಪೇಶ್ವೆಯು ಪ್ರುರುಪನೋತ್ತವು ರಾಯನಿಗೆ ಆಜ್ಞಾಪಿಸಿದನು. ಮು೦ದೆ ಯುದ ಸಾಮಗ್ರಿ ಗಳ ಜೋಡಣೆಯಾಗುತ್ತಲೆ, ಇರಾವ ಪ್ರುರುಪ« ತ್ವಮುರಾಯನೊಡನೆ ಹೊರಟನು,