ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ನೇ ಅ-ಪರಶುರಾಮಭಾವು ಇತಾದಿ ಪಟವರ್ಧನ ಸ ಮಾಡಿದ ಯುದ್ಧಗಳು {F ಮೇಲೆ ಹೇಳಿದoತೆ ಭೋಸಲೆಯ ಸೊಕು ಮುರಿದ గ్వెల్ప దివానగా ಳಲ್ಲಿಯೇ ಪಟವರ್ಧನಸರದಾರರಿಗೆ ಹೈದರನ ಕಕೋಡ ಪುನಃ ಹೋರಾಡುವ ಪ್ರಸಂಗವು 2oび3r\3). ಹೈದರನು ಒಳ್ಳೆ అభిసాూనెలెపెలియుJణ, ಮಹತ್ಯಾ ಕಾಂಕ್ಷಿಯೂ, ಶೂರನೂ, ಆಗಿದ್ದ ನು, ಆದರೆ ಅವನಿಗೆ ಯಾರಮೇಲೆಯJಾ విశ్వాసవిధిల్ల. ಆದ್ದರಿಂದ ಅವನು ಪೇಶವೆಯ ಸಂಗಡ ಈ ಮೊದಲೇ (౧తి,ఆలారెల్లి) ಮಾಡಿದ ಒಪ್ಪಂದರ್ವು ಮುರಿದು, ಪುನಃ ತನ್ನ జులు నేు, ಅನಾಯ, ಅನರ್ಥಗಳ ಕಾಯಕವನ್ನು ಆರ೦ಭಮಾಡಿದನು. ಪೇಶವೆಗೆ ತಾನು ಕೊಟ್ಟ ಸೀಮೆಯನ್ನು @びor) ಸಂಪಾದಿಸಲಿಕ್ಕೆ ಹೈದರನು ಭಗೀರಥ ಪ್ರಯತ್ನಗಳನ್ನು నాూడెరెత్తి డాను; నేలలేసాయి) సెవెన్సాుంతె ಸಂಸ್ಥಾನಿಕರ ರಾಜ್ಯಗಳಲ್ಲಿ ಭಯಂಕರವಾರ ಕೊಲೆ ಸುಲಿಗೆಗಳನ್ನು ನಡೆಸಿದನು, ಹಿ೦೦ದಿನ దాలిళలనేుల్లి ದೊಡ್ಡ ವಾಧವರಾಯನು ಸವಣJಾರ ನವಾಬನಿಗೆ ಸಹಾಯ ಮಾಡಿ ಹೈದರನ ಮಾನಖಂಡನೆಯನ್ನು కెన్నాగి ಮಾಡಿದ್ದನು. &らび3) ಹೈದ ಈ ದೊಡ್ಡಯ್ಯನು ಮೈಸೂರ ಸಂ ನಾನದ ರಾಜರಲ್ಲಿ ಶ್ರೇಷ್ಯರಾದ ಚಿಕ್ಕದೇ వెరాజ ఒడయురవర శాలదల్ల ಇದ್ದನು, ಈತನ ತಂದೆಯಾದ ಕೊಮಾರ ಯುನು ಆಗ್ಗೆ ಮುಖ್ಯ ದಳಪತಿಯಾಗಿದ್ದನು. ಆ ಕಾಲಕ್ಕೆ ఒువ్మే ಮಹಾರಾಷ್ಟ ರು ಶ್ರೀರಂಗಪಟ್ಟಣದ ಮೇಲೆ ದೌಡುಮಾಡಿದರು. ಆಗ ಧೋರೆಗಳು ರಾಜಧಾನಿಯ ರಕ್ಷಣೆಯನ್ನು తేమ్మె ದಳವಾಯಿಗೊಪ್ಪಿಸಿದರು, ಅವನು ಮತ್ತೊಂದು ಕಾರ್ಯಗೌ ರವದಲ್ಲಿ ತೊಡಕಿಗೊ೦ಡದರಿಂದ ಆ ಕೆಲಸಕ್ಕೆ ತನ್ನ ಮಗನಾದ ದೊಡ್ಡಯ್ಯ ನನ್ನು ನೇಮಿಸಿದನು. ಆ ಶೂರನು ಕಲೂಡಲೆ ಕೆಲವು ದಂಡು ತಕ್ಕೊಂಡು ಹೊರಟು బ0దోు లుటెలిగియో లి0 తేరదిండా ಮಹಾರಾಷ್ಟ್ಯರನ್ನು నేJణ(లిసి ಸ್ವಾಮಿಕಾರ್ಯ ವನ್ನು ಸಾ೦ಗಗೊಳಿಸಿದನು, ಅವನು ರಾತ್ರಿಯಲ್ಲಿ ಎತ್ತುಗಳ ಕೋಡುಗಳಿಗೆ ಪಂಜು ಕಟ್ಟಿಸಿ ಅವುಗಳನ್ನು ಮಹಾರಾಷ್ಟ್ರರ ಪಾಳಯಕ್ಕೆ ಅಭಿಮುಖವಾಗಿ ಹೊರಡಿಸಿದನು. ಶತ್ರುಗಳು ల ఎత్తే బరువే దిశ్మినిందలే ಮೈಸೂರವರ ದ೦ಡು ಬರುವದೆ೦ದು ತಿಳಿದು ಮುಂದಿನ ಉದ್ಯೋಗದಲ್ಲಿದ್ದರು, ಅಷ್ಟರಲ್ಲಿ ದೊಡ್ಡಯ್ಯನು ಬೇರೊಂದು ಕಡೆಯಿ೦ದ ಸೈನ್ಯದೊಡನೆ ಸಾಗಿ ಬ೦ದು ಅವರ ಮೇಲೆ ಬಿದ್ದನು. ಕೂಡಲೆ ಕಡು ಕದನವೆಸಗಿ, ಮರಾರಾ ದಂಡಿನವರು ಸೋತು ದಿಕಾಪಾಲಾದರು, ದಂಡಿನ ಮುಖ್ಯ ಸ್ಟರಾದ ಘಾಟಿಗೆ ಸರದಾರರು ಸಂ ಹೃತರಾದರು, ಹೀಗೆ ದೊಡ್ಡಯ್ಯನು యోం 23 శ ಯಿಂದ ರಾಜಕಾರ್ಯವನ್ನು శాడగా వైణిసి ರಾಜಧಾನಿಯನ್ನು ರತ್ನಿಸಿಕೊ೦ಡು ಜನರಿ ಗೊದಗಿದ ಕಾಟವನ್ನು లేప్సిసిదనేు.