ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ನೇ ಅ.-ಪರಶುರಾಮಭಾವು ಇತ್ಯಾದಿ ಪಟವರ್ಧನ ಸ. ಮಾಡಿದ ಯುದ್ಧಗಳು ೬೯ ಪೇಶವೆ ಸೇನಾಸಮುದ್ರದೊಡನೆ ಮಾಮಾ ಮತ್ತು ಪರಶುರಾಮಭಾವ ಇವರು ಶ್ರೀರಂಗಪಟ್ಟಣದ ಹಾದೀ ಹಿಡಿದರು. ಅತ್ತೆಕಡೆಯಿ೦ದ ಹೈದರಖಾನನು ದೊಡ್ಡ ದ೦ಡಿನೋಡನೆ ಅವರನ್ನು ಎದುರಿಸಬೇಕೆoದು ಹೊರಟು ಬಂದನು. ಮೋತಿತಲಾವಣೆ ಎಂಬಲ್ಲಿ ಉಭಯ ದ೦ಡುಗಳು ಭೆಟ್ಟಿಯಾದವು. ಆ ಕಾಲಕ್ಕೆ ಮಹಾರಾಷ್ಟ್ರ దొండినెల్లి ತ್ರಂಬಕರಾವ ಮಾಮಾ, ಆನ೦ದರಾ ವ ರಾಸ್ತೆ, ಧುಳಪ ಪರಶುರಾಮಭಾವು ಇತ್ಯಾದಿ ಪಟವರ್ಧನ ಸರದಾರರು ఇOతివి ಶೂರಜನರಿದ್ದರು. ಅವರು ತಮ್ಮ ದಂಡಿನಲ್ಲಿ ಬೇರೆ ಬೇರೆ ಪರಂಗ ಡಗಳನ್ನು ವಿ೦ಗಡಿಸಿಕೊಂಡು, ೩೦ದು ಪ೦ಗಡದ ಆಧಿಪತ್ಯವನ್ನು ಮಾಮಾ, ಮತ್ತೊಂದು ಪಥಕದ ದಂಡನಾಯಕತ್ವವನ್ನು ಪರಶುರಾಮಭಾವು, ಮೂರ তং2perণতে ಸೇನಾನೀತ್ವವನ್ನು ಕೃಪರಾವ 8.)*おoざ モー ಪ್ರಕಾರ さのC7パ ವಿಕ್ರಮ ಸರದಾರರು ವಹಿಸಿಕೊ೦ಡು ಹೈದರನನ್ನು నా)ుత్తిదారా). నా)ుందే, ಹಿ೦೦ದೆ ಹಾಗಯೋ ಎರಡ/ಾ ಪಾರ್ಶ್ವದಿಂದಲೂ ಒ೦ದೇಸವನೆ ತೋಫುಗು೦ಡು ಗಳ್ ಮಳೆಯು ಸುರಿಯಲಾರಂಭಿಸಿತು. ಹೀಗೆ నాల్మదినెసోగళానరీగ ಪೇಶವೆ ಸರದಾರರು ಆರ್ಯವಿರೋಧಿಯಾದ ಹೈದರನೊಡನೆ ಪ್ರ'Poರ್ದುದಿoದ ಹೋರಾಡಿದರು. ಖಾನನು ಕFಾದಿ ಕಂಗೆಟ್ಟು ಪುನಃ ರಾಜಧಾನಿಯ ಹಾದಿ ಸಿಂಡಿದನು. ಆದರೆ ಪಟವರ್ಧನ ವೀರರು ಅವನ ಸೈನ್ಯವನ್ನು 2)C3%" ৪১৩ ವಾಗಿ ಮುತ್ತಿದರಿ೦ದ ಅವನ ಸರ್ವ ಉಪಾಯುಗಳು ವ್ಯರ್ಥವಾದವು. ಕಟ್ಟಕ Rே ಹೈದರನು ತನ್ನ ಮಗ ತಿಯೇಪ್ರುವಿನೊಡಗೊ೦ಡು ೨೫ ಸಾರರನ್ನು 守し○@ ಕೊ೦ಡು, ತನ್ನ ೦ವಿಲ್ಲ ದಂಡನ್ನು గింంది బిట్క రాత్రింుల్లి ನುಸಳಿಕೊ೦ಡು 冷 ఒువ్మే ಹೈದರಾಬಾದದ ನಿಬಾಮ ಉಲ್ಮಲಕನು నాపెజరరిజంriసాంబ ತನ್ನ ಮಗನನ್ನು ಮೈಸೂರ ಸಂಸ್ಥಾನದ ಮೇಲೆ ದಂಡುಸಹಿತ ಕಳಿಸಿದ್ದನು. ජr8 ජ ಸಂಸ್ಥಾನದ వేుఖ్య ದಳವಾಯಿಯು ದೇವರಾಜಯ್ಯನೆಂಬುವಾತನಿದ್ದನು, ಅವನು ಯುದ್ಧದ ಗೊಡವಿಗೆ ಹೋಗದೆ ನಾಜರಜ೦ಗನೊಡನೆ ఒళ్ఛేంద ಮಾಡಿಕೊ೦ಡನು. ಅಗ್ಗೆ నావెలికిరtడింగను ತೊಣ್ಣಾರಕೆರೆಯ బళియులి ఇళిదుచేJండెు ತೆಪ್ಪವಾಡುತ್ತ; ಕೆಲವು ದಿನಗಳನ್ನು ವಿನೋದವಾಗಿ ಕಳೆದನು; ಮತ್ತು ಆ ಕೆರೆಯ ನೀರು ಬಹಳ ನಿರ್ಮಲವಾಗಿದ್ದುದರಿಂದ ಅದಕ್ಕೆ ' ಮೋತಿ ತಲೆಶುವ ' ಎ೦ಬ ಹೆಸರು ಕೊಟ್ಟನು. ಅ೦ದಿನಿ೦ದ ಆ ಕೆರೆಯು ' ಮೋತಿತಲಾವ ' ಎ೦ಬ ಹೆಸರಿನಿ೦ದ ರೂಢಿಯಾ ಗಿರುವದು,