ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪ ಶ್ರೀಮಂತ ಪರಶುರಾಮಪಂತ ಭಾವು ಪಟವರ್ಧನ ಇವರ ಚರಿತ್ರೆ. ಪ್ರಕಾರ ಹೈದರ-ಪೇಶವೆಯರ ನಡುವೆ ಒಪ್ಪಂದವಾದ ಬಳಿಕ ಮರಾಠಾ 9ع ಸರದಾರರು ಪುಣೆಯ ಹಾದೀ ಹಿಡಿದರು, ಮು೦ದೆ గ్చెల్స దినగాళాల్లి ರಾಜಕಾರ್ಯಚತುರನಯೋ, ನಾಯಿಯಯೋ, ಕೃಪಾಶೀಲನೂ, ಶJಾರನದೊ ಆದ ಶ್ರೀಮಂತ ಮಾಧವರಾವ ಬಲ್ಲಾಳ ಪೇಶವೆಯು ಇಸವಿ ಸನ್ನ ്കൂ.ഉ.9ൽ ನವ೦ಬರ ತಿಂಗಳ ೧೮ನೇ ತಾರಿಖಿನ ದಿವಸ ಥೇವೂರಲ್ಲಿ ಶ್ರೀಗಣಪತಿಯ ಸನ್ನಿಧಾನದಲ್ಲಿ ಸ್ವರ್ಗಸ್ಟನಾದನು. ಆತ್ರನ ప్రియే ఔత్నియోడా ರಮಾಬಾಯಿ ಯು ಆತನೊಡನೆ ಸಹಗಮನವಮಾಡಿದಳು.'t ಹೈದರನ ಮೇಲೆ ಮಾಡಿದ ಈ ದಾಳಿಯು ಸುಮಾರು ಎರಡುವರುಸ ನಡೆದದರಿ೦ದ پیاده ಸರದಾರರು ಬೇಸತ್ತು ಹೋಗಿದ್ದರು. ಶಿಪರಾಯರ/ಾ ರಾಹುತರೂ ತಿರುಗಿ ಹೋಗುವೆವೆ೦ದು ಗುಣಗುಟ್ಟತೊಡಗಿದರು. ಯುದ್ಧಕ್ಕೆ ಹೊರಡುವಾಗ್ಗೆ ಇದ್ದ ಅವರ ಆವೇಶವೂ, విరక్రియ, モーr、 ఇద్ధి,

  • ఈ బుడాం బడి శెయు వేుః్యు ಶರ್ತುಗಳು:೧ ಶ್ರೀ ಶಿವಛತ್ರಪತಿಯ ಕಾಲಕ್ಕೆ ಮಹಾರಾಷ್ಟ ರ ಕಡೆಗೆ ಕರ್ನಾಟಕದ ಯಾವ ಯಾವ ಪ್ರಾಂತಗಳಿದ್ದವೋ ఆవేల్ల ಹೈದರನು ಶ್ರೀಮಂತರಿಗೆ ಒಪ್ಪಿಸಬೇಕು. ೨ ಮದಗಿರಿ ಮತ್ತು ಗುರಮುಕೊ೦ಡ ಇವೆರಡು ಕಿಲ್ಲೆಗಳು ಪೇಶವೆಯರ ವಶ

ದಲ್ಲಿರಬೇಕು. - ೩ ದಾಳಿಯು ವೆಚ್ಚಕಾಗಿ ಹೈದರನು 9.& లర్రో రేలి(మి రోJ95లియుగాళనా) ਲੌਂਪਹਾਂ ੪੯ੋ੦. ೪ ವ)ು೦ದೆ ಪ್ರತಿವರುಷ o૬ ಕಪ್ಪವನ್ನು ತಪ್ಪದೆ ಸಲ್ಲಿಸಬೇಕು. ೫ ಪೇಶವೆಯ ಸಾಮ೦ತ ಸಂಸ್ಥಾನಿಕನಾದ ಸವನೂರ ನವಾಬನನ್ನು ಸುಲ್ತಾನನು &(డిస్బలిరెడ్బాు. # ಈ ಪೇಶವೆ ದಂಪತಿಗಳು ಪರಸ್ಪರಪ್ರೀತಿಪಾತ್ರರಿದ್ದರು. ಮಾಧವರಾಯನ అంత్యేశాలద ಭಾಷಣ, ರಮಾಬಾಯಿಯು ಮಾಡಿದ ಶೋಕ, ಆಕೆಯ ಮನೋ ಧೈರ್ಯ, ಸಮಯೋಚಿತ ವಿವೇಕ ಮತ್ತು ಕೊನೆಗೆ ಆ ಸತಿತಿಲಕಳು ಮಾಡಿದ ಸಹ ಗಮನ ಇತಾದಿ xor Brー。 ಅತ್ಯಂತ ಚಿತ್ರವೇಧಕವಾಗಿರುವವು. ಅವೆಲ್ಲವುಗ ಳನ್ನು ಯಥಾತಥ್ಯ ವರ್ಣಿಸುವದು ಒಂದುವೇಳೆ ಕೆಲವಂಶದಿಂದ ಸರಿಯೆನಿಸ ಬಹುದು. ಆದರೆ ನಮ್ಮ ಚರಿತ್ರನಾಯಕನು ಶ್ರೀಮಂತ ದೊಡ್ಡ ಮಾಧವರಾಯ నిరర్స్టరింద ల ಕಥಾಭಾಗವನ್ನು ಇಲ್ಲಿ ಹೇಳಿದರೆ ವಿಷಯಾಂತರವಾಗುವದೆಂಬ ఆంజశేaు)ుంటు,