ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲಲ ಶ್ರೀಮಂತ ಪರಶುರಾಮಪಂತ ಭಾವು ಪಟವರ್ಧನ ಇವರ ಚರಿತ್ರೆ, ಶ್ರೀಮಂತ ಬಾಜೀರಾ ವ ಬಲಾಳನ ತಮ್ಮನಾದ విలరాన్సా డి కినెు ಸಫಾಜಿ ಅಪಾ ಈತನು ಸಾಪಿಯ ನಡುಗಡ್ಡೆಯನು ?o8èt3j*3Jsot3o8ò ನಿಂದ ಇಂಗ್ಲಿಸರು ಅದನ್ನು ತಕ್ಕೊಳ್ಳುವ ಎತ್ತುಗಡೆಯಲ್ಲಿದ್ದರು. ಪೇಶವೆ ಯುರ ವು ನೆಜಗಳವ ೩) ತು ನಾರಾಯಣ ರಾಯನ ಕೊಲೆಯಾದ ಕನೂಡಲೆ, ಅವರು ಅದನು ಸಿಂಡಿದು ಕೆ/ಇ೦ಡು ಮು೦ದೆ ಏನು ಮಾಡಬೇಕೆಂಬುವ ಹವ ಣಿಕೆಯಲ್ಲಿರುವಾಗ ರಘುನಾಥರಾಯನು ಶರಣು ಬ೦ದು ತಮಗೆ ಅನುಕJಾಲ ;ご○び3 ಒಪ್ಪಂದವನು おごys@寺JQ○び3び:Coび3 ざv○寺びき六のおおごörや び5、も ಹಾಸಿಕೊಟ್ಟಂತಾಯಿತು. ಇ೦ಗ್ಲಿಸರೊಡನೆ ಒಪ್ಪಂದ * ಮಾಡಿಕೊಂಡು ಅವರ ದ೦ಡಿನೊಡನೆ ರಘುನಾಥರಾಯನು ಬಡೆಯೋದೆಗೆ ಹೋದನು, ಹರಿ ಪಂತ, ಭಾವ ಮು೦ತಾದ ಸರದಾರರು ಆತನ ಬೆನು ಹತ್ತಿ ಸಾಗಿದ್ದರು. ನಾಪರಗ್ರಾಮದ బళింుల్లి ೭ು೦ದು ದೊಡ್ಡ శాథెళా గా నా ఫ్రెంుతెు. ఆ ಯುದ್ಧ ದಲ್ಲಿ ಭಾವ, ಗಂಗಾಧರರಾವ ಮತ್ತು ವಾಮನರಾವ ಈ ತ್ರಿವರ್ಗ ಪಟವ ರ್ಧನ ಪಟುಭಟರು ಸೈನಾಗ್ರಭಾಗದಲ್ಲಿ ನಿಂತುಕೊ೦ಡು ಶೌರ್ಯದಿಂದ ಕಾದಿದರು. ಕಡುಗಲಿಗಳಾದ ಇಂಗ್ಲಿಸ ದಂಡಿನ ಜನರು ಅವರ ಮೇಲೆ ತೋಫುಗುಂಡಿನ ಮಳೆಗರೆದರು. ಆದರೂ ಆ ಶೂರಸರದಾರರು ಬೆದರದೆ, శాrగాళా స్సాల ఆసాల దిండా నా గిరాJణలగి ಅವರನ್ನು ಹಿಂದಕ್ಕೆ ಅಟ್ಟಕೊ ಟ್ಟರು. ನಾಪರದ ಕಾಳಗವಾದ ಬಳಿಕ ಶಿಂದೇ, ಹೋಳಕರ ಮತ್ತು ಭೋಸ ಲೇಯರು ಹೋ೪ುದಗೆದರು, ಹರಿಪ್ಟ್ O'ತನು ಕಾರ್ಯನಿಮಿತ್ಯದಿಂದ ಪ್ರಣೆಗೆ ೪J೦ದನು. ಆದರಿ೦ದ ವುು೦ದಿನ ಯುದ್ಧದ ಎಲ್ಲ ಇJಾರವು ಇJಾವು ಮೊದ ಲಾದ ಪಟವರ್ಧನರ ಮೇಲೆ ಬಿತ್ತು, ಆದರೂ ಆ ವರು ಹೆದರದೆ ರಘುನಾಥ ರಾಯನ ಬೆನ್ನು ಬಿಡಲಿಲ್ಲ. ಮಳೆಗಾಲವು ಮುಗಿದ ಬಳಿಕ ರಘುನಾಥರಾಯನ ಸಹಾಯಾರ್ಥ જRJ ಕೆಲವು ದ೦ಡು ಕಳುಸಿಂಸಬೇಕೆಂದು ಮುಂಬೈ 六び守@びび3s3C)

  • Es ಒಪ್ಪಂ ದದ వేుఖ్య ಕಲಮುಗಳು 寺( ಬರೆದ ಪ್ರಕಾರ:– ೧ ರಘುನಾಥರಾಯನು ಇ೦ಗ್ಲಿಷರಿಗೆ ವಸಯಿ ಮತ್ತು Fలింు ನಡುಗಡ್ಡೆಗ

ಳನ್ನೂ ಅವುಗಳ ಸುತುಮುತ್ತಲಿನ ಪ್ರದೇಶಗಳನ್ನೂ ಕೊಡಬೇಕು. ೨ ಇ೦ಗ್ಲಿಷರು ರಘುನಾಥರಾಯನಿಗೆ ಯೋಗ್ಯ స్యో DoSు వాూ)ది ಅತನನ್ನು ಪೇಶವೆ ಗಾದಿಯ ಮೇಲೆ ಕೂಡ್ರಿಸಬೇಕು. Es ಒಪ್ಪ೦ದವು ಇ, ಸ, ೧೭೭೫ರಲ್ಲಿ ಆಯಿತು.