ಪುಟ:ರಾಣಾ ರಾಜಾಸಿಂಹ.djvu/೨೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೮ ರಾಣಾ ರಾಜಸಿಂಹ [ಪಕರಣ ಕುಸುಂಬೆಯನ್ನು ಪಾನಮಾಡುತ್ತಿರುವರು ಕೆಲವರು ಅಘಸೇವನದಲ್ಲಿ ದುಂದಾಗಿರುವರು ಕೆಲವರು ಬೇರೆ ಏನೇನೋ ಉದ್ಯೋಗಗಳಲ್ಲಿ ಪರವ ಶರಾಗಿ ಹೋಗಿರುತ್ತಾರೆ | ರಾಜವಾಡೆಯಲ್ಲಿ ವಿಲಕ್ಷಣಶೋಭೆಯು ಪರಿಶೋಭಿಸುತ್ತಿದೆ ಓ ಲಗದ ದಿವಾಣಖಾನೆಯಲ್ಲಿ ರಜಪೂತ ವೀರರ ಗುಂಪಿಗೆ ಗುಂಪು ಪ್ರವೇಶಿ ಸಿರುತ್ತಿದೆ ಯುದ್ಧಕ್ಕೆ ಬಂದ ರಜಪೂತ ಕುಟುಂಬದವರನ್ನೂ, ಯುದ್ದದಲ್ಲಿ ಗಾಯಪಟ್ಟ ವೀರರನ್ನೂ, ಅಪ್ರತಿಮ ಪರಾಕ್ರಮಿಗಳನ್ನೂ , ಪರಾಮರ್ಶಿ ಸು ವದಕ್ಕೋಸುಗ ಈಹೊತ್ತಿನ ಸಭೆಯು ನೆರೆದಿಷ್ಟು ಹೊತ್ತಾದಂತೆ ಒಟ್ಟೋ ಲಗದ ದಿವಾಣಖಾನೆಯು ತುಂಬಿಹೋಯಿತು ಸಭೆಯಲ್ಲಿ ಸರದಾರರೂ ಮಾಂಡಲಿಕರೂ, ಇತರ ಮುತ್ಸದ್ಧಿಗಳೂ, ಪ್ರತಾಪ, ಪರಮಹಂಸ, ವಿಕ್ರ ಮಸಿಂಹ, ತಪಸ್ವಿನಿ ಮೊದಲಾದವರೆಲ್ಲರು, ತಮ್ಮ ತಮ್ಮ ಆಸನದಮೇಲೆ ವಿರಾಜಮಾನರಾಗಿರುತ್ತಾರೆ ಮಧ್ಯಭಾಗದಲ್ಲಿ ರಾಜಸಿಂಹನ ಸಿಂಹಾಸನ ವನ್ನು ಮಂಡಿಸಿದ್ದರು ಅದು ಈವರೆಗೆ ತೆರವಾಗಿತ್ತು ಮಗ್ಗಲಿಗೆ ತರೆಯಲ್ಲಿ ಚಂಪಕಕಲಿಕೆ, ಚಂಚಲಕುಮಾರಿ, ನಿರ್ಮಲೆ, ಮೊದಲಾದ ರಾಜಸ್ತ್ರೀಯರು ಕುಳಿತಿದ್ದರು ಕೆಲಹೊತ್ತಿನಮೇಲೆ ರಾಜಸಿಂಹನು ಒಂದನು ಎಲ್ಲರೂ ಎದ್ದು ನಿಂತು ಅವನ ಸ್ವಾಗತವನ್ನು ಮಾಡಿದರು, ರಾಜಸಿಂಹನು ಆಸನದ ಮೇಲೆ ಕುಳಿತು - “ವೀರರೆ, ಈಹೊತ್ತಿನ ಈ ಆನಂದದಾಯಕ ಪ್ರಸಂಗವು ಇಷ್ಟು ಬೇಗನೆ ಬರಬಹುದೆಂದು ನನಗೆ ತಿಳಿದಿರಲಿಲ್ಲ ಆದರೆ ಈಶ್ವರನ ಚಿತ್ರಕ್ಕೆ ಬಂದರೆ ಯಾವದು ತಾನೆ ಅಸಾಧ್ಯವು ಈಹೊತ್ತಿನ ಪ್ರಸಂಗದಿಂದ ನಮ್ಮ ರಾಜಸ್ತಾನದ ಮುಖವು ಉಜ್ವಲವಾಗಿದೆ ತರೆಯಲ್ಲಿರುವ ಮಹಾರಾ ಣಿಯು ಇದಕ್ಕೆ ಕಾರಣೀಭೂತಳು ಆಕೆಯ ತಂದೆಯಾದ ಪರಮಹಂ ಸನು ಆಧವಾ ಚಾಮುಂಡರಾಯನು ಆತನ ಪತ್ನಿ ಯಾದ ತಪಸ್ವಿನಿಯ ಇವರ ಪ್ರಯತ್ನವೇ ಇದಕ್ಕೆ ಮೂಲಾಧಾರವು, ಅವರ ಅನಿವಾರ ಪ್ರಯ ತ್ಯದಿಂದಲೂ, ಆrಾಧNಾದಿ ದೇಶಸೇವೆಯ ವಶದಿಂದಲೂ, ಸ್ವಾಭಿಮಾನ