ಈ ಪುಟವನ್ನು ಪರಿಶೀಲಿಸಲಾಗಿದೆ
೭೪
ರಾಮಚಂದ್ರಚರಿತಪುರಾಣಂ
ಮ||ಸ್ರ|| ಧನಮಂ ಮರ್ಯಾದೆಯಿಂದಾರ್ಜಿಸಿ ವಿಷಯಸುಖಾಸ್ವಾದನಂ ದೋಷ ನಿಷ್ಪಾ|
ದನಮಲ್ತೆಂಬಂತೆ ಚಿತ್ತಕ್ಕೊದವಿಸೆ ಪದೆಪಂ ಭಾರತೀ ಹಂಸಿ ವಕ್ತ್ರಾ||
ಬ್ವಿನಿಯೊಳ್ ನಾನಾವಿಧಂ ನರ್ತಿಸೆ ಹಿಮಕರ ಭಾಸ್ವದ್ಯಶೋ ವಲ್ಲಿಗಾಲಂ|
ಬನಮಂಭೋರಾಶಿ ವೇಲಾವನಮೆನೆ ನೆಗಳ್ದಿಂ ಭಾರತೀಕರ್ಣಪೂರಂ ॥೧೬೧॥
ಇದು ಪರಮ ಜಿನಸಮಯ ಕುಮುದಿನೀ ಶರಚ್ಚಂದ್ರ ಬಾಲಚಂದ್ರ
ಮುನೀಂದ್ರ ಚರಣನಖಕಿರಣ ಚಂದ್ರಿಕಾಚಕೋರ ಭಾರತೀ
ಕರ್ಣಪೂರ ಶ್ರೀಮದಭಿನವಪಂಪ ವಿರಚಿತಮಪ್ಪ
ರಾಮಚಂದ್ರ ಚರಿತ ಪುರಾಣದೊಳ್
ಕುಮಾರೋದಯವರ್ಣನಂ
-ತೃತೀಯಾಶ್ವಾಸಂ-