ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

عروف ನವಮಾಶ್ವಾಸಂ ಎಂದು ಬಿನ್ನವಿಸಿ ರಾಮದೇವನ ಚರಣ ಸೇವಾ ಲಾಭದಿನಮೃತ ಸೇವೆವಡೆ ದ೦ತೆ .ಸರಿತೃಪ್ತನಾದ ವಿರಾಧಿತಂಗೆ ಲಕ್ಷ್ಮೀಧರನೆಂದನೆಮ್ಮಣ್ಣನೆನ್ನ ಕದನ ಕೇಳೀ ವಿಲೋಕನ ಕುತೂಹಲದಿನೆನ್ನಲ್ಲಿಗೆ ವಂದ ಹಿಂದೆ ಜಗನ್ಮಾತೆಯಂ ಸೀತಾದೇವಿಯ ನಾವನಾನು ಮೊರ್ವ೦ ಮಾಯಾವಿ ಕಟ್ಟು ಯಾ ಕಾನನದೊಳಿರ್ದಶನಾದೆಸೆಗಗ್ರಜಂ ವ್ಯಗ್ರನಾಗಿರ್ದಸನದ ಜಿ'ನಿಲ್ಲಿಗೆ ತಕ್ಕ ಪುರುಷರನಟಿಸಲಟ್ಟುವುದೆನೆ ವಿರಾಧಿತಂ ಕೇಳು ಕಟ್ಟು ಕಡೆದು ಕಾರ್ ಧುರಂಧರರಪ್ಪ ವಿದ್ಯಾಧರರಂ ಬೆಸಸುವುದು ಮ || ಲತಿಕಾ ಕುಂಜ೦ಗಳೊಳ್ ಭೂವಿವರ ಕುಹರದೊಳ್ ಘೋರ ಕಾಂತಾರ ಈ!! (ದೊಳ್ ಪ | ರ್ವತ ಸಾನೂ ದ್ಯಾನದೊಳ್ ನಿರ್ಝರ ಸರಿದುಪಕಂಠಂಗಳೊಳ್ ಸಾರ ಕಾಸಾ|| ರ ತಟದೇಶಂಗಳೊಳ್ ಪೂಗೊಳದ ತಡಿಗಳೋ... ದಂಡಕಾರಣ್ಯದೊಳ್ ಕೂ | ಡೆ ತೊಲ್ವರ್ ಕಂಡರಿಲ್ಲಂಬಿಕೆಯನಚಿಸಿ ವಿದ್ಯಾಧರಾಧೀಶ ಮುಖ್ಯರ್‌೧೩೭|| ಅಂತವರ ಮನೋವೇಗದಿಂ ಪೋಗಿ ಬಂದು ಜಾತಸ್ವರೂಪಮಂ ಬಿನ್ನವಿಸೆ ಅನ್ನನಾಗಿರ್ದ ರಾಮಂಗೆ ವಿರಾಧಿತನೆಂದಂ- ಮತ್ತು ಜಾಗತನುಂ ನಿಸರ್ಗ ದುರ್ಗಮ ಮುಮಪ್ಪ ಪಾತಾಳಲ೦ಕಾಪುರದೊಳಿರ್ದು ಸೀತಾದೇವಿಯರ ಪಿರಿಯಣ್ಣನಪ್ಪ ಪ್ರಭಾ ಮಂಡಲನಂ ಬರಿಸಿ ಬಲಕ್ಕೆ ತಕ್ಕುದಂ ನೆಗಳ್ಳು ಮದರ್ಕಾನೆ ಸಾಲ್ವನಲ್ಲಿಗೆ ಬಿಜಯಂಗೆಯ್ಯುದೆಂದು ರಾಮಲಕ್ಷ್ಮಣರಂ ರಥವನೇರಿಸಿಕೊಂಡು ಚತುರಂಗ ಬಲಸಹಿತಂ ನಿತ್ಯಾಲಂಕಾರೋದಯಮಪ್ಪ ಪಾತಾಳಲ೦ಕಾಪುರಮಂ ಪುಗುವ ಸಮಯದೊಳ್ ಕೆ೦ !! ಪರಮಂ ಪುಗಲೀಯದೆ ಸು೦ ದರನೆಂಬ ಖರ ತನೂಭವಂ ತನ್ನ ಬಲ೦ || ಬೆರಸಡ್ಡಂಬರೆ ಮೆಯ್ಯಲಿ ಏರಾಧಿತಂ ಜನನ ಮಸಕನಂ ಕೈಕೊಂಡಂ 11 ೧೩೮ || ದೆಸೆ ಮಸುಳೆ ಭಾನುಬೆಂಬಲ ಮಸುಳೆ ವಿರಾಧಿತನ ಚಾಪ ವಿಲಯಾ೦ಬುದದಿಂ || ಪಸರಿಸಿ ಸುಂದರನೊಳ್ ಭಯ ರಸ ವರ್ಷ೦ ಸೆರ್ಚೆ ಪೆರ್ಚದುದು ಶರವರ್ಷ೦ || ೧೩ || ಖರ ದೂಷಣರವೋಲ೦ತಕ ಪುರಮಂ ಪುಗುವಂತು ಸುಂದರಂ ಗಾ೦ಪನೆ ಬೆ || ಭೈರಲೆಗೆ ಗಜ' ಮೂಡಿದವೋ೮ ಭರವಶದಿಂ ಪೊಕ್ಕನೋಡಿ ಲಂಕಾಪುರಮಂ || ೧೦ ||