ಪುಟ:ರಾಮರಾಜ್ಯ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈ ಹ ರ ಡಿ ವಾಲ್ಮೀಕಿ:-ಸಾಧಿಮಣಿಯರಿಗೆ ಶಾಂತಗುಣವು ಅಮೂಲ್ಯ ಭಾಷಣವು ! ಶ್ರೀರಾಮ:-ಸುಧೀಮಣಿಯ! ನಿನ್ನ ಶಾಂತವಚನಗಳಿಂದ ನನ್ನ ಮನೋವ್ಯಥೆಯು ನಿಜವಾಗಿ ಪರಿಹಾರವಾಯಿತು. ಲವಕುಶರು:-ತಂದೆಯೇ ! ತನ್ನೊಂದಿಗೆ ಯುದ್ಧಮಾರಿದ ನಮ್ಮಪರಾಧವನ್ನು ಕ್ಷಮಿಸಿರಿ, ಶ್ರೀರಾಮು:-ಕುಮಾರರೆ ! ಅದು ಕತ್ರಿಯಧಕ್ಕವು. ಆ ವಿಚಾರ ವಾದ ಕಳಂಕವನ್ನಿಟ್ಟುಕೊಳ್ಳಬೇBರಿ, (ಎಂದು ಮಕ್ಕಳನ್ನು ಲಾಲಿ ಸುವನು.) ವಾಲ್ಮೀಕಿ:ಸೀತಾರಾಮರ ಸಂದರ್ಶನದಿಂದ ನಾವೆಲ್ಲರು ಕೃತಾ' ಕಾರವು ! ಶ್ರೀರಾಮು:-ಮುನೀಂದಾ ! ಈ ಸಂಶೋದಕ್ಕೆಲ್ಲಾ ಕಾವೇ ಕಾರೆಣಕರು. ಸೀತ-ವಾಲ್ಮೀಕಿಸುನೀಂದ್ರಾ, ತಮ್ಮ ಉಪಕಾರವಸ್ತ೦ ದೆಂದಿಗೂ ಮರೆಯಲಾರನು. (ಎಂದು ನಮಸ್ಕರಿಸುವಳು) ವಾಲ್ಮೀಕಿ:-ಅಮ್ಮಾ ! ಎಲ್ಲವೂ ಶ್ರೀರಾಮಾನುಗ್ರಹವು ಶ್ರೀರಾಮು:-ಮುನಿಕುಲೋತ್ತಮ! ತಾವು ಸಪರಿವಾರವಾಗಿ ಹುಕಾರಕ್ಕೆ ದಯಮಾಡಿಸಬೇಕೆಂದು ಪ್ರಶ್ನಿಸುವನು. ವಾಲ್ಮೀಕಿ:-ಅಭ್ಯಂತರವೇನಿದೆ ? ಅಗತ್ಯವಾಗಿ ಬರುವನು? ಭರತ-ಲಕ್ಷಣ-ಶ್ರುಘ್ನರು, ಸೀತಾರಾಮರಿಗೂ, ವಾಲ್ಮೀಕಿ ಕುಹrnು ನಿಂದಿಸುವರು.