ಪುಟ:ರಾಮರಾಜ್ಯ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾ ರ ರ ಜ ರಾಜ್ಯಪರಿಪಾಲನ ಮಾಡಿ, "ರಾಖುರಾಜ್ಯ” ಎಂಬ ಕೀರ್ತಿಯನ್ನು ಪಡೆದ ಶ್ರೀರಾಮಚಂದ್ರನ ಚಾರಿತ್ರವು ಪರಮ ಪವಿತ್ರವಾದುದು! ಆರರ ವಹನ್ನತ ವೈಭವವನ್ನು ಸೂಚಿಸತಕ್ಕ ಗ್ರಂಥಗಳಲ್ಲಿ ಅನಾ ಯಣವು ಅಗ್ರಗಣ್ಯವಾದುದು !

ಶ್ರೀರಾಮಾವತಾರ, ಕಾಲ-ಕಾಗ್ಯ ನಿರ್ಣಯ.

ಈ ಕಲಿಯುಗಕ್ಕೆ ಹಿಂದೆ ಇಪ್ಪತ್ತನೆಯ ಮಹಾಯುದ್ದದಲ್ಲಿ ವೈವಸ್ವತ ಮನ್ನಂತರದಲ್ಲಿ, ಪ್ರತಾ ರದ ಅಂತ್ಯಭಾಗದಲ್ಲಿ ಅಂದರೆ ಸೃಷ್ಣಾ ವಿ 7140 - 5714523ಕ್ಕೆ ಸರಿಯಾದ, ಶ್ರೀನಿಳಂಬಿನಾಮ ಸಂವತ್ಸರ ಚೈತ್ರ ಶುದ್ಧ ನವಮಿ ಗುರುವಾರದ ದಿವಸ, ಪುನರ್ರಸು ನಕ್ಷತ್ರದಲ್ಲಿ ಕರ್ಕಾಟಕ ಲಗ್ನದಲ್ಲಿ ರವಿ, ಮಂಗಳ, ಗುರು, ಶುಕ್ರ), ರರರೆಂಬ ದ ಚಗ್ರಹಗಳು ಉಚ್ಚಸ್ಥಾನಗಳಲ್ಲಿ ಶೋಭಿಸುತ್ತಿರಲು, ಸಕಲ ಯೋಗಿPoCಸಕಲರಾಜೇಂಪ) ಕೃದಯಾರಾಮನಾದ ,ಶ್ರೀ ರಾಮನು, ಕೌಸಲ್ಯಾ ದಕರಥರಿಗೆ ಪುತ್ರನಾಗಿ ಅವತರಿಸಿದನು. ಆಗೆ ದಶರಥರಾಯನು, ಪತ'ತ್ಸವ ಸಂತಸದಿಂದ ಅನೇಕ ದುನಧಗಳನ್ನಾಚರಿಸಿ, ವಸಿಷಾದಿಮಹರ್ಷಿಗಳಿಲ್ಲದೆ, ಇಲ್ಲಿ ವಿವರಿಸಿ ರುವಂಕ ಜಾತಕವನ್ನು ಬರೆಯಿಸಿದನು,

ಕಿರಾಮಜತಕ. *ಶ್ರೀ ಕ್ಷೇತಾಯುಗಾಂತೇ ಶ್ರೀವಿಳಂಬಿನಾಮ ಸಂಸ್ಕರೇ ಚಿತ್ರಶುದ್ಧ ನವಮೀ ಗುರುವಾಸರೇ ಪುನರ್ರಸು ನಕ್ಷತ್ರ ರೈ ದಯಾನಂತರ ಅಭಿದಿದ್ದೇಳಾಯಂ ಕರ್ಕಾಟಕ ಲಗೈ ಇವps ರಸ್ತಮರಾವಾರ ದಿವ್ಯ ರಾಕಚಂದ, ಸದೃಶ ಛಂದವನ ಸಕಲ್ಪ ತರಕೆ ೪ಭಾಯಮಾನ ಫಲಸದೃಶ ಶ್ರೀರಾಮಚಂದ್ರ ಮತ್ತು ರವಿಭೂF8,