ಪುಟ:ವಂಗವಿಜೇತ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

రాiదినారనేయు ಪರಿಚ್ಛೇದ Tr) ಪಾಠಕಮಹಾಶಯರು ಸರಳೆಗೆ ದುಃಖವಾವದೆಂದೂ ಬಾಲೆಯ ಹೃದಯ ದಲಾವದರ ಚಿಂತೆಯೆ೦ದೂ ಚರ್ಚಿಸಿ ಕೇಳುವರು–ನಾವದಕ್ಕೆ ಉತ್ತರವನು ಕೊಡುವೆವು; ಸರಳೆಯು ಬಾಲೆಯಲ್ಲ, ಅವಳ ಹೃದಯಕೊರಕದಲ್ಲಿ ಪ್ರಣಯ કૈફ દ3જી) ಪ್ರವೇಶಮಾಡಿದ್ದಿತು. ಇಂದ್ರನಾಧನು ಸರಳೆಯಿಂದ ಬೀಳ್ಕೊಂಡ ದಿನದ ಮೊದಲ್ಲೊಂಡು ಸರ ಪ್ರಣಯವಾವುದೆಂಬುದನು ತಿಳಿದವಳಲ್ಲದೆ, ಆವದಕ್ಕೆ ಚಿಂತೆಯೆಂದು د دكهنة ಹೇಳುವರೆಯೋ ಅದನ್ನೂ ತಿಳಿದವಳಾದಳು. @ವಳು ಮೊದಲಿನಂತೆ ಸ್ನೇಹವು ಯಿ ಯಾದ ಹುಡುಗಿಯಾಗಿದ್ದಳು, ಆದರೆ ತಾಯಿಯ ಸೇವೆ ಶುಶೂಾಷೆಯನ್ನು ಮಾಡುತ್ತಿರುವಾಗ ಅವಳ ಮನದಲ್ಲಿ ಮತ್ತೊಬ್ಬನ ವಿಚಾರವು ੧੩ ਹri bੋਹ ਹri J ತ್ತಿರುವುದು, ಮುತೆಾರದು ಮುಖವು ನೆನವಿಗೆ ಒ೦ದು ಅವಳೆದುರಿಗೆ ಕಾಣುವ೦ತೆ ತೆJಾ ರುವುದು. ಆಗಲೂ ಸರಳೆಯು لا دل ذرية ಕೆಲಸವನ್ನು ديانة دنامق دلتاهدثة . ಆದರೆ ಕೆಲಸವನ್ನು ಮಾಡುತ್ತಿರುವಾಗ ಮಧ್ಯೆ ಮಧ್ಯೆ ನಿಟJಾರ್ಪನ್ನು ಬಿಡುವಳು ; ಮಧ್ಯೆ ಮಧ್ಯೆ ಕಣ್ಣೀರು ತು೦ಬುವುದು, ಲಜ್ಜಿಯಿ೦ದಾ ಕಣ್ಣೀರನ್ನೊರಸಿಕೊಂಡು ಪುನಃ ಕೆಲಸವನ್ನು ಮಾಡತೊಡಗುವಳು. ಪುನಃ ವೆುಲ್ಲವೆುಲ್ಲನೆ ಕಣ್ಣೀರು తెురాబు వుదు. తెుంచి వేు Fలే ಉಕ್ಕಿಬ೦ದು ಹರಿದು ವುುಖವು తేJRయJ్పుదు. ಚಿಂತೆ ಯಾವದರದೆಂದು ಕೇಳಿದರೆ ಸರಳೆಯು ಅದಕ್ಕೆ ಉತ್ತರವನ್ನು ಕೊಡ లా రళు-లదరే ನಾವದನ್ನು ಅನುಭವಮಾಡಬಲ್ಲೆವು. ರುದ್ರುಪುರದಲ್ಲಿ ತಣ್ಣ ದಿರನ ತನಿ ಬೆಳಕಿನಲ್ಲಿ ನೋಡಿದಾ ದೇವಮJಾರ್ತಿಯನು ಪುನಃ నేJR డేలాంపా నే ? ಆಟವಾಡುವಾಗ ಆವನ ಕೊರಳಲ್ಲಿ ಪೂಮಾಲೆಯನು ಹಾಕಿದೆನೋ ಅವನನ್ನು ಪುನಃ ನೋಡಲಾಪೆನೆ? ಯುದ್ದದಿ೦ದ ಇ೦ದ್ರನಾಧನು ಪುನಃ ಬರುವನೆ? ಎ೦ಬಿವೇ ಚಿಂತೆಯನ್ನು ಮಾಡುತ್ತ, ಸರಳೆಯು ತಾನು ಮಾಡುತಿದ್ದ ಕೆಲಸ 3ספ־eסנSoס ನು ಮರೆತುಬಿಡುವಳು; ಅವಳಿಗಾಗ ನಾಲJಾ ದಿಕ್ಕುಗಳು ಶೂನ್ಯವಾಗಿ ಕಾಣುವುವು, ಮನದ ಕಣುಗಳಿಂದಾ ರುದ್ರುಪುರದ ಕುಟೀರವನ್ನು Rديانة دلت ع هل ت - ,ಆ ಹJಾವಿನ ಗಿಡಗಳು 8מהפsםטש ט .ಉದಾನ ט עgנ}: ם ססנל נ5ד ט ವೆುಲೆ ಪೂರ್ಣಚಂದ್ರ, ಆ ಹೂವಿನ ಗಿಡಗಳ ಮಧ್ಯೆ ಆ ಪೂರ್ಣಚ೦ದ್ರುನ ತನಿ ಬೆಳಕಿನಲ್ಲಿ ತನಾ ಹೃದಯದ ఇందనాధ,–ఎల్సా సౌూRడేువళు-ఒవి)్మం ದೊಮ್ಮೆ ಕಣ್ಣೀರಿನಿಂದ ಸರಳೆಯ ಮು ಖವು ಪಾವಿತವಾಗುವುದು. వామందిరద ನಿವಾಸಿಯರಲ್ಲೊಬ್ಬಳು ಮಾತ್ರ) ಸರಳೆಯು ಮನೋಭಾವವನು ತಿಳಿದಿದ್ದಳು–ಕವು ಲೆಯು ಸರಳೆಯನು ఒవేJ్మందు ತಡವೆ ತನ್ನ ಸಂಗಡ ನಿಸ್ತಬ್ದವಾಗಿದ್ದಾ ನದಿಯಕಾಲಕ್ಕಾಗಲೀ ಸ್ನಿಗ್ಯವಾಗಿದ್ದಾ ಛಾಯಾವೃಕ್ಷದ ತಲದಲಾಗಲೀ ಕರೆದುಕೊಂಡು ಹೋಗುವಳು; ಅಲ್ಲಿ ತನ್ನ ಚಿಂತೆಯನ್ನು జెFళి ಅದಕ್ಕವಳನ್ನು ಭಾಗಿಯನಾಗಿ ಮಾಡುವಳು. ಸರಳೆಯ ಕಣ್ಣೀರನ್ನೊರಸು