ಪುಟ:ವಂಗವಿಜೇತ.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಪ್ಪತ್ತೆ೦ಟನೆಯ ಪರಿಚ್ಛೇದ пам ಇ೦ದ್ರುನಾಥನದಾವದನ್ನೂ ಕುರಿತು ಚಿಂತಿಸುತಿರಲಿಲ್ಲ, ಅವನ ಹೃದಯ ದಲ್ಲಿ ಬೇರೆ ಚಿಂತೆಯು ಉದ್ರೇಕವಾಗಿದ್ದಿತು. ಇ೦ದ್ರುನಾಧನು ಯೋದ್ದನು, ಯೋದ್ಧನಿಗೆ ಮರಣದ ಭಯವಿಲ್ಲ. ಆದರೆ ಅವನು ಸತ್ರರೆ ಇತರರಿಗೆ ಕೈಶ ವು೦ಟಾಗುವುದೆ೦ಬ ಚಿ೦ತೆಯಿ೦ದ ಅಸ್ಕಿರನಾಗಿದ್ದನು. ಅವನ ತಂದೆಯಾದ ಪುಣಾತ್ಮ ನಗೇಂದ್ರುನಾಧನು ವಾರ್ಧಕ್ಕದಲ್ಲಿ ಏಕಮಾತ್ರ ಮಗನ ಮರಣದ ವಾರ್ತೆಯನ್ನು ಕೇಳಿದರೆ ಪಾJಣವರ ಬಿಡುವನು. ನಗೇ೦ದ್ರನಾಧನಿಗೆ ಮತಾರೂ ಇಲ್ಲ, ಹೆಂಡತಿ ಯಿಲ್ಲ, ಮಗಳಿಲ್ಲ, ಬೇರೆ ಮಗನಿಲ್ಲ, వృద్చనేు ಏಕಮಾತ್ರ ಪುತ್ರನನು ನೋಡಿ ಕೊರಡು ಜೀವನಧಾರಣೆಯ ರ ಮಾಡುತಿದ್ದನು, ಅ೦ತಹ ವುಗನ ಮರಣದ ವಾರ್ತೆ ಯನ್ನು ಕೇಳಿದರೆ ನಗೇಂದ್ರುನಾಧನ ಗೃಹವು ಶJಾನ್ಯವಾಗಿ వృద్చను న్చాణత్యాగ ವನು ಮಾಡುವನು, ಮತJಾ, ಆ ಅರಿಯದ ಹುಡುಗಿ ಪ್ರೇಮವಿಹ್ವಲೆಯಾದಾ ជថធុំ, ជា៦ ಹೀನೆಯJಾ ಸ೦ಪತ್ತಿಹೀನೆಯJಾ ಕುಟೀರ ವಾಸಿನಿಯJಾ ಆದಾ ಸರಳೆ, ಅವಳ ಗತಿ ಯೋನಾಗುವುದು ? ಇರದ್ರುನಾಧನು ಏಳನೆಯ ಪೂರ್ಣಿವೆುರದೊಳಗೆ ಹಿ೦ದಿರುಗಿ ಬರುವುದಾಗಿ ಹೇಳಿದ್ದನು. ಏಳು ಪೂರ್ಣಿಮೆಗಳು ಕಳೆದುಹೋಗುವುವು, ಹುಡು ಗಿಯು ಆಶಾನೇತ್ರದಿ೦ದ ಎದುರು ನೋಡುತ್ತ ಕಡೆಗೆ ಕಣ್ಣುಗಳನ್ನು ಮುಚ್ಚಿ ಕೊಳ್ಳುವಳು, ಜಿವನದ ಅಭಾವದಿ೦ದ ಪರಿಸುಟವಾಗದ యేJవినేంతే వూకిల్లదే ಮಗೌನವಾಗಿ ಅಕಾಲದಲ್ಲಿ ಒಣಗಿಹೋಗುವಳು; ಚಿರತಿಸಿ ಚಿರತಿಸಿ ಇಂದ್ರುನಾಧನ 35039) & DrèJoone), ಕಣುಗಳು ದೃಷ್ಟಿಶJಾನವಾದುವು; ಆಗವನು, ಭಗವಂತ!! ನಿನಗೆ ಇಷ್ಟವಿದ್ದಂತೆ ಮಾಡು, ವಿಧಿಯು ನಿರ್ಬಂಧದಿಂದ ಆಗುವುದು ະrto, ຍ ໃ3 Décຽວ ಯಾತನೆಯನ್ನು ನಾನು ಹೆಚು ಸಹಿಸಲಾರೆನು ಎ೦ದ೦ದು ಕೊ೦ಡನು. ಶತುಗಳ వు ధ్యదల్లి ಇ೦ದ್ರುನಾಧನಾ ರೋಗದಲ್ಲಿ ಅವನಿಗೆ ಶುಶJಾುಷೆಯ ನು ಮಾಡುವವರಾರೂ ಇರಲಿಲ್ಲ, ಸೆರೆಮನೆಯ ಬಾಗಿಲಲ್ಲಿ ಕಾವಲವನು ಖಡ್ಗಹಸ್ತ 5 PՐ 88%,חסה ರಾತ್ರಿ ಹಗಲು ನಿ೦ತಿರುವನು. ಹಗಲು ಕಳೆದು ಸರಧೆಯ ಸಮಯದಲ್ಲೊಬ್ಬ ಬಾಹ್ಮಣನು 88חסה, ולע బండా) 5రెరార ಪದಾರ್ಧಗಳನ್ನು {eפUש נ3קסנל ನಿಶ್ಯಬ್ಬವಾಗಿ دادلادلشاه تجدپه ده סלוני 3ספרנ={Jobתe , נ}ה3סנ#סמסש ಮಾಡಿದ ಸ್ಥಳವನ್ನು ಪರಿಷ್ಕರಿಸಿ ಹೊರಟುಹೋಗುವಳು. ಅವರಿಬ್ಬರು ಹೊರತು ಸೆರೆಮನೆಗೆ ಮುತಾರೂ ಬರುತಿರಲಿಲ್ಲ. ಅಂತಹ ಶತು ಶಿಬಿರದಲ್ಲಿಯJಾ ಇ೦ದ್ರ ನಾಥನಿಗೊಬ್ಬ ಬಂಧುವಿದುದು ಅವನ ಅದೃಷ್ಟವಿಶೇಷವೆಂದು ஜே9:3ஐசி), ಸಂಧ್ಯೆಯ ಸಮಯದಲ್ಲಿ ಬ೦ದು ಸೆರೆಮನೆಯನ್ನು ಗುಡಿಸಿ ಪರಿಷ್ಕರಿಸುತಿದ್ದಾ ಹೆಂಗಸು ಇಂದ್ರುನಾಧನ ದುಃಖದಲ್ಲಿ ಯಥಾರ್ಥ ದುಃಖಿನಿಯಾಗಿದ್ದಳು. ಅವಳು ಪ್ರುತ್ಯಹವೂ ನಿಶ್ಯಬ್ದವಾಗಿ ಬ೦ದು ಕೆಲಸವನ್ನು ח דה גל (ס 2פנ3ס