ಪುಟ:ವಂಗವಿಜೇತ.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-ಪರಿಚ್ಛೇದ гq2 دائمة لا هي قرية a ಕಾವಲವರಿಬ್ಬರೂ ಮತ್ತೇರಿ ಮರೆವೆಗೊಂಡವರಾಗಿ ಮಲಗಿದ್ದರು. ಅವರಿಗೆ ಪುನಃ ಪಾನಪಾತ್ರೆಯ ಕನಸು ಬೀಳುತಿದ್ದಿತು. ದಾಸಿಯು ಸೆರೆಯ ಮನೆಯೊಳಗೆ RேE9). ಸೆರೆವು ನೆರಯೋಳಗೆ ವೀರಪುರುಷನು తెృణలెయ్యుయేు వేులే פחה3עםנסfy ದ್ವನು. ಇ೦ದ್ರನಾಧನ ಲಲಾಟವು ಪರಿಷ್ಕಾರವಾಗಿದ್ದಿತು, ಓಷ್ಟದಲ್ಲಿ ನಗುವಿನ ಚಿಹ್ನೆ–ಆ ದುಃಖಸಾಗರದಲ್ಲಿ ಸುಖಸ್ವಪ್ನವನ್ನು ಕಂಡನೆ? ಅಂದು ಪೂರ್ಣಿವೆು ಎ೦ದjಾ, ಅ೦ದು ಯುದ್ಧದಲ್ಲಿ ತಾನು ಜಯವನ್ನು ಹೊಂದಿದನೆ೦ದೂ, ಜಯವನು ಹೊಂದಿ ರುದ್ರುಪುರಕ್ಕೆ ಹೋದಂತೆಯೂ ಬಹಳ ಕಾಲವಾದ ಬಳಿಕ ತನ್ನ ಹೃದ ಯುದ ಸರಳೆಯನ್ನು 5סJליאסט סספf ತನ್ನ యేృదయుదల్లి ಸಾನವನು ಕೊಟ್ಟಂ ತೆಯJಾ, ಅವಳ ಪುಲಕಜಲದಿ೦ದ ತನ್ನ ವಕ್ಷಸ್ಯಳವು ತೊಯುಂತೆಯJಾ ಕನಸು ಕ೦ಡನು. ಒಮ್ಮಿಂದೊಮ್ಮೆ ಅವನಿಗೆ ನಿದಾುಭಂಗವಾಯಿತು. ಕಣ್ಣೆರದು ನೆJಾಡಿದನು, ಅವನ ತೃಣಶಯ್ಕೆಯು ಪಾರ್ಶ್ವದಲ್ಲಿ నిజవాnయుJని ಹೆಂಗಸೊಬ್ಬಳು ಕುಳಿತು ಅಳುತಿದ್ದಳು-ಕಾರಾಗಾರದಾ ದಾಸಿಯು ನಿಶ್ಯಬ್ದವಾಗಿ ಕುಳಿತು .ಅಶುಧಾರೆಯನ್ನು ಬಿಡುತಿದ್ದಳು חrss=aסag ಇಂದ್ರುನಾಧನು ನಡುಗಿ ನಿಲುಕJಾದಲುಳ್ಳವನಾದನು. ದಾಸಿಯ ದಯೆ ಮಮತೆಗಳನ್ನು ನೋಡಿ ಅವನ ಹೃದಯವು ದ್ರುವೀಭೂತವಾಯಿತು-ಕಣ್ಣೀರನ್ನು ತಡೆಯಲಾರದವನಾದನು. ಬಳಿಕ ಅವಳನ್ನು ಕುರಿತು, 'ಈ ನಿರ್ಭಾಗ್ಯನ ದುಃಖದಲ್ಲಿ ನೀನೇಕೆ ದುಃಖಿಯಾಗುವೆ? ನನಗಿನ್ನು ಪ್ರಾಣದ లనేయుల్ల, ಪರಮೇಶ್ವರನು నిన్నెన్ను సుబియూగి వారూడాలి ' ఎందను. .ಉತ್ತರವನ್ನು ಕೊಡಲಿಲ್ಲ, ನೀರವವಾಗಿ ಅಳು ತೊಡಗಿದಳು داداتD للمه تج ಇರದ್ರುನಾಧನು ಪುನಃ, 'ನನ್ನಿ ಕಷ್ಟಕಾಲದಲ್ಲಿ ನೀನೆನಗೆ ಮಮತೆಯನ್ನು ತೋರಿದೆ, ಅದಕ್ಕೆ ಸಲುವಾಗಿ ಜಗದೀಶ್ವರನು ನಿನ್ನನು ಸುಖವಾಗಿಡುವನು– ನಿನಗೇನಾದರೂ ಪುರಸ್ಕಾರವನ್ನು ಕೊಡೋಣವೆಂದರೆ ನನ್ನ ಬಳಿ €ARং BJ2 ಇಲ್ಲ. ನಾನು ಬಂದಿ, ಒರಗಾರದೀ ಉಂಗುರವನ್ನು ন9,ং ಕಷ್ಟ ದೆಸೆಯಲ್ಲಿ ನನಗೆ ಬಹಳವಾಗಿ ಶುಶJಾಷೆಯು D ಮಾಡಿ ಆದರಿಸಿದೆ. ನಾಳಿನದಿನ ಮುಸಲಾನರಿ೦ದ ನನ್ನ ಮರಣವಾದ ಬಳಿಕ ನನಾ ಉಂಗುರವನ್ನು ನೋಡುತ ಒಮ್ಮೊ ರ್ವೆು నేన్నేన్ను ಪರಿಸಿಕೊಂಡಿರು ' ఎందు డిRళాదను. ದಾಸಿಯು ಬಹಳ ಹೊತ್ತಿನವರೆಗJಾ ಏನನ್ನೂ ಹೇಳದೆ ಅಧೋವದನೆ ಯಾಗಿದ್ದವಳು ಕಣ್ಣೀರನ್ನು ಬಿಡುತಿದ್ದಳು; ಕಡೆಗೆ ಕೈನೀಡಿ ಆ ಉಂಗುರವನ್ನು ತೆಗೆದುಕೊ೦ಡು, ಮಾತನಾಡದೆ ಅದನ್ನು ತನ್ನ ಕ೦ಠದಲ್ಲಿದ್ದ శాంరెవాూలగే ಕಟ್ಟಿ ಕೊಂಡಳು. ಸ್ವಲ್ಪ ಹೊತ್ತಾದ ಬಳಿಕ ಕಣ್ಣೀರನ್ನೊರಸಿಕೊಂಡು ಅಸುಟಸ್ವರ ದಿಂದ, ' ಸೈನಿಕವರ! ನೀನೆನ್ನ ವಿಚಾರದಲ್ಲಿ ಸಂತುಷ್ಟನಾದೆ, ನನ್ನ ವಿಚಾರ