ಪುಟ:ವಂಗವಿಜೇತ.djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮತಿವತ್ತೈದನೆಯ ಶಿ ßb. 2L ವಿಮಲೆಯು ತನ್ನ ಪ್ರಿಯಸಖಿಯಾದ ಸರಳೆಗೆ ಮದುವೆಯಾದ ಬಳಿಕ ವನ ಗಾವುದ ಮಂದಿರಕ್ಕೆ ಹೊರಟುಹೋದಳು. ಸುರೇಂದ್ರನಾಧನು ಅವಳನ್ನು జితేువేFRష్చితే ದುರ್ಗಕ್ಕೆ ಅಧಿಷಾತ್ರಿ)ಯಾಗಿರಬೇಕೆಂದು బయోళవాగి బ్Fడి ಕೊಂಡನು; ಸರಳೆಯು ತನ್ನ ಪ್ರಿಯಸಖಿಯ ಕೈಗಳನ್ನು ಹಿಡಿದುಕೊಂಡು ಅನೇಕ ವಿಧವಾಗಿ ಸಾಧ್ಯಸಾಧನೆಗಳನ್ನು ಮಾಡಿದಳು, ಆದರೆ ಎವುಲೆಯು ಮೆಲ್ನಗು ಪೂಸಿದ ಮುಖದವಳಾಗಿ, 'ಜಗತ್ಸಂಸಾರದಲ್ವೆನ್ನ ಲೀಲೆಗಳು ಸಾಂಗವಾದುವು, ನೀವೆನ್ನ ಗೊಡವೆಗೆ ಬಾರದೆ ದಯೆಗೆದು ಬಿಟುಬಿಡಿ' ಎಂದಳು. ಯತ್ನ ವಿಲ್ಲದೆ ಸುರೇ೦ದ್ರುನಾಥನೂ ಸರಳೆಯJಾ ಎವುಲೆಗೆ బిళJ్కట్చు ಕಳುಹಿದರು. ವಿಮಲೆಯು ವನಗಾವುದ ಮಹೇಶ್ವರನ ಮಂದಿರಕ್ಕೆ ைேdel) RேEல். ಮೈಯಲ್ಲಿ ಅರಸಿನಬಣ್ಣದ ನೀರೆಯನ್ನುಟ್ಟಳು, ಕಂಠದಲ್ಲಿ ರು.ದಾಕ್ಷಮಾಲೆ యున్న ಧರಿಸಿದಳು, ರಾತ್ರಿ ಹಗಲು ಮಹೇಶ್ವರನ ಸ್ತವವನ್ನು ಮಾಡುವಳು, ಮತ್ತೆ ಗಾುವುದಲ್ಲಿದ್ದ ದರಿದ್ರದುಃಖಿನಿಯರಾದವರಿಗೆ ಸಾಧಾತೀತವಾಗಿ ಸಹಾಯವ೦ ಮಾಡುತ ಪುಣ್ಯಮಯವಾದ ಜೀವನದಲ್ಲಿ ಕಾಲವನ್ನು యుఎకిద్చళు. ಚಂದ್ರಶೇಖರನು ಪುಣ್ಯವತಿಯಾದಾ ತಾಪಸಿಯನ್ನು 'ತಾಯಿ!' ಎಂದು ಕರೆಯುವನು, ಆಶ್ರುಮದವರೆಲ್ಲರೂ ಅವಳ ದಯೆ, ವಾತ್ಸಲ್ಯ, ಪರೋಪ ಕಾರಿತೆ ಮುಂತಾದ ಮಹಾ ಸದುಣಗಳನ್ನು ನೋಡಿ ಅವಳನ್ನು ಭಕ್ತಿಯಿಂದ ಪೂಜಿಸತೊಡಗಿದರು. ಆಶ್ರಮವಾಸಿನಿಯಾದಾ ವಿಮಲೆಯ ಪುಣ್ಯಜೀವನವು ಪವಿತ್ರವಾದಾ ಸುಖದಲ್ಲಿ ಅತಿವಾಹಿತವಾಗುತಿದ್ದಿತು. ంRగే చేలవ తింగళు గళు రేఖీదు వు. బళిరే సరణియు ఒందు దిన ವಿಮಲೆಯನು ನೋಡುವುದಕ್ಕೆ ಸಲುವಾಗಿ ಮಹೇಶ್ವರನ ಮ೦ದಿರಕ್ಕೆ ಬಂದಳು, ಪಿತನಾದ ಚಂದ್ರಶೇಖರನ ಚರಣಗಳಿಗೆರಗಿದಳು. ಸರಳೆಯು ಯೋಗಿನಿಯ ವೇಷಧಾರಿಣಿಯಾಗಿದ್ದ ವಿಮಲೆಯ ಕೈಗಳನ್ನು ಹಿಡಿದುಕೊಂಡು ಅಶುಜಲವನ್ನು ಧಾರೆಯಾಗಿ ಸುರಿಸಿದಳು. ಬಳಿಕ ಕಣ್ಣಗಳ ನೆJಾರಸಿಕೊ೦ಡು, ಅಕ್ಕ! ನೀನೆನ್ನ వివత్కాలదల్లి, ನನ್ನ శన్చెశాలదల్లి, నన్నె నే్ను ಅತ್ಯಾದರದಿಂದ ప్పికి సుకిద్చే, ನಾನಿ೦ದು ನಿನಗೆ ಸಲುವಾಗಿ స్వల్ప ಸೇವೆಯು೦ ಮಾಡಲಾರೆನೆ ? ಎ೦ದಳು. ಶಾ೦ತನಯನೆಯಾದ ಶಾ೦ತವದನೆಯಾದ ವಿವು ಲೆಯು ಸಹಾಸ್ಯಮುಖಿ ಯಾಗಿ ಉತ್ತರವನ್ನು ಹೇಳಿದಳು,- ಸರಳೆ | ನೀನು ಸ್ನೇಹವುಯಿ, ನೀನು ದಯಾಶೀಲೆ, ಆದರೆ, ನನಗೀಗಾವದರ ಆವಶ್ಯಕತೆಯು೦ಟು? ನೀನು ಹೇಳು; ಶಾಂತವಾದೀ ಆಶ್ರಮಕ್ಕಿಂತ ಪ್ರಪಂಚದಲ್ಲಿ ಮತ್ತೆಲ್ಲಿ ಹೆಚ್ಚು ಸುಖಕರವಾದ ಸಾನವಿರುವುದು ? ಪಿತನಾದ ಚ೦ದ್ರಶೇಖರನಿಗಿಂತ ಹೆಚು ಸ್ನೇಹಪರಾಯಣ