ಪುಟ:ವಂಗವಿಜೇತ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹದಿಮJಾರನೆಯು ಪರಿಚ್ಛೇದ 으. ಅದುಕಾರಣ, ದೇವತಾರಾಧನೆಗೆ ಅಂದು ವ್ಯಾಘಾತವುಂಟಾದುದರಿಂದ ಆ ದಿನ వేలా ಅನಾಹಾರಿಯಾಗಿದುಬಿಟ್ಟನು. ಅಕಬರ ಷಹನು ಎಷ್ಟೊಂದ್ದು ಹೆಳಿದರಾ ಟೆತೋಡರಮಲ್ಲನು בקסרססכש ಕಾರ್ಯವನ್ನೂ ಮಾಡಲಿಲ್ಲ. ಅಕಬರ ಷಹನ ಮುಸಲಮಾನ ಮಂತ್ರಿಗಳಾಗಿದ್ದ ಅಬುಲ್ ಫಜಲ್ ಮುಂತಾದವರು ಟೆನೋ ಡರ ವುಲ್ಲನನು ಗೊಡ್ಡ ಮೈದಿಕನೆಂದು ಸರ್ವದಾ ನಿ೦ದಿಸುವರು. ವುಹಾನುಭಾವ ನಾಗಿದ್ದ ದಿಲ್ಲೀಶ್ವರನಾದ ಅಕಬರನು ರ್ಮಾನುರಾಗಿಯಾಗಿದಾ విని రేవురు వె ನನ್ನು ಸಮಾನಮಾಡುತಿದ್ದನು. ಟೆಯೋಡರಮಲ್ಲನು ವೃದ್ಧನಾಗಿ ಭಾರತ ಭೂಮಿ ಯೆಲಾ ಅವನ ಯಶಸ್ಸಿನಿ೦ದ ತು೦ಬಿ ಅವನ ಪದಗ್?ರವಗಳು ಪರಾಕಾಷ್ಯ ವನ್ನು ಹೊಂದಿದ್ದಾಗ ಟೋಡರಮಲ್ಲನು ಅವನ್ನೆಲಾ ತೊರೆದು ಗಂಗಾತೀರದಲ್ಲಿ ದೇಹತ್ಯಾಗವರ ন83তন্তেdং স্ট০৫১ ಅಭಿಪಾಯದಿ೦ದ ದಿಲ್ಲೀಶ್ವರನ ఆనువు తియున్నే ಪಡೆದು ರಾಜಾಧಿಕಾರವನ್ನು ادله شه ಹರಿದ್ವಾರಕ್ಕೆ ಹೊರಟುಹೋಗಿ ಅಲ್ಲಿ ವಾಸವಾಗಿರುತಿದ್ದನು. ಟೋಡರಮಲ್ಲನು ವಂಗದೇಶವನ್ನು ಕ್ರುಮಾನ್ವಯವಾಗಿ ಮJಾರು סרסטסהס తేడెవే జయుస్సీ ఆవాన ಸಾಹಸಕ್ಕೂ యుద్భశా కలశ.్క ಯುಧೇಷ್ಟ :ספסנ5הש ಗಳನ್ನು ತೋರಿರುವನು. ಮೊದಲು ತಡವೆ ವೆನಾಯಿಮು ಖಾನನ ಸಂಗಡಲJಾ ಎರಡನೆಯ ತಡವೆ ಹಸ್ಸನಕುಲಿಖಾನನ ಸಂಗಡಲJಾ ಬಂದು ಅವರ ಅಧೀನದ ಲ್ಲಿದು ಕೆಲಸವನ್ನು ಮಾಡಿದ್ದರೂ ಅವನ ಸಾಹಸದಿಂದಲೇ ವೇ ಎರಡು ತಡವೆಯJಾ ឯខ្លះ ខ្ញុំជាកំ ಜಯಲಾಭವು೦ಟಾ೦ನಿುತು.. ವುಮೂರನೆಯು ತಡವೆ స్చయుం স্ট্রং তত ಪತಿಯಾಗಿ ಬ೦ದಿದ್ದನು. ವಂಗದೇಶದಲ್ಲಿ ಮಾತ್ರವೇ ಅಲ್ಲ–ಅವನು ಹೋಗಿದ್ದ ಸ್ಮಳಗಳಲ್ಲೆಲಾ ತನ್ನ ಅಸಾಧಾರಣವಾದ ವೀರತ್ವವನ್ನು ತೆJಾರಿರುವನು, ಗುಜ ರಾತನಲ್ಲೆದ್ದಿದ್ದ ದಂಗೆದಾರರ ಸಂಗಡ ಮಾಡಿದ ಯುದ್ದದಲ್ಲಿ ಟೋಡರಮಲ್ಲನು సీంయోదం త్రే రౌయు F విFయు Fగళన్ను ತೋರಿರುವನು. ಧಮೋಳಕರದಲ್ಲಿ ನಡೆದ యుద్ఛదల్లి ಸೇನಾಪತಿಯಾಗಿದ್ದ ವಜೀರಖಾನನು ಪಲಾಯನತತ್ಪರನಾಗಿದ್ದನು; ಟೋಡರವುಲ್ಲನು ಅವನನ್ನು ನಿಷೆಧಿಸಿ ನಿಲ್ಲಿಸಿ ಸ್ವಂತವಾಗಿ ס 3שפרס 35סט యుద్చవేనే్ను వాూడి ತನ್ನ ಅಪೂರ್ವ వున్న తేJR Oదా బళిరే విజయు ಅವನ ಅಂಕಶಾಯನಿಯಾದಳು. ಅಕಬರಷಹನ ದಂಡಿನಲ್ಲಿ ಅನೇಕ دادند به اداره ಸೇನಾಪತಿಗಳಿದ್ದರು. ಅವರಲಾರೂ ಟೋಡರಮಲ್ಲನಿಗೆ ಸಮಾನ ವೀರರಾಗಿರಲಿಲ್ಲ. ಅಕಬರಷಹನು ಸಮಸ್ತ ಭಾರತವರ್ಷದಲ್ಲಿ ಸರಕಾರಕ್ಕೆ ಬರತಕ್ಕ ಕಂದಾ ಯುದ ಶಿಸ್ತವನು ಠರಾವು ಮಾಡುವ ಭಾರವನ್ನು ರಾಚಾ టిJR డేరవుల్లనిగే ವಹಿಸಿದ್ದನು. ಅಂತಹ ಮಹತ್ಕಾರ್ಯವನ್ನು ನಿರ್ವಹಿಸುವುದರಲ್ಲಿ ಟೋಡರ వుల్లన ಅತ್ಯಂತವಾದ ಸಾಕ್ಷ್ಮಬುದ್ಧಿಯJಾ ಅಪಾರವಾದ ರಾಜನೀತಿಜ್ಞಾನವೂ ಪ್ರಕಾಶಗೆJಾ೦ಡಿವೆ.