ಪುಟ:ವಂಗವಿಜೇತ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

. Earlord ರಾಜಾ ಟೋಡರಮಲ್ಲನು ಲಾಹೋರ ನಗರದಲ್ಲಿ ಹುಟ್ಟಿದನು. ಶೈಶವಾ ವಸ್ಯೆಯಲ್ಲಿಯೇ ಅವನ ತಂದೆಯು ಮುತನಾದನು. ಅವನ ತಾಯಿಯು ದಾರಿದ್ರಃ ಎಷ್ಟೊಂದು ಕಷಾನುಭವ ಮಾಡುತಿದ್ದರೂ ಮಗನನ್ನು ಪ್ರುಯತ್ನ 3ססס ಪುರಸ್ಸರವಾಗಿ ಲಾಲನ ಪಾಲನೆಮಾಡುತಿದ್ದಳು. ಮಗನು ಅಲ್ಪವಯಸ್ಸಿನಲ್ಲಿಯೇ ತೀಕ್ಷಬುದ್ಧಿಯನ್ನು ಪ್ರಕಾಶಪಡಿಸುತಿದು ಹುಡುಗನಾಗಿದ್ದಾಗಲೇ ಒಂದು )Z)ల دتهيجددة ಕೆಲಸಕ್ಕೊಪ್ಪಿಕೊಂಡನು. ಅವನ ಅಸಾಧಾರಣ دائنات گچ داr ದಿಂದ ಅಷ್ಟೊಂದು ಅಲ್ಪವಾದ ಕೆಲಸದಿಂದ ರತ್ನಪರಿಪೂರ್ಣವಾಗಿದ್ದ ಅಕಬರಷಹನ ಸಭೆಯಲ್ಲಿ ಪ್ರುಧಾನರತ್ನವಾಗಿ ಬೆಳಗಿದನು. సృని రేవురు నెను ఆవరికికేనాగి 3ספסנל- ಅಶಾರೋಹಿಯನ್ನು הנשפרס ಸಮುಖಕ್ಕೆ #53 prio చిట్చను. ಅಶಾರೋಹಿಯು ಪಾಠಕರಿಗೆ ಅಪರಿಚಿತನಲ್ಲ. ಟೋಡರಮಲ್ಲನು ಅವನನ್ನು ಕುರಿತು, ಯುವಕ ! ನಿನ್ನ చే సరే ను ? ఎందు ವಿಚಾರಮಾಡಿದನು. ಯುವಕನು ತನ್ನ ಹೆಸರು ಇಂದ್ರುನಾಧ ಚೌಧುರಿಯೆಂದು ಹೇಳಿದನು. ಟೋಡರಮಲ್ಲ-ನಿವಾಸವೆಲ್ಲಿ ? ಇ೦ದ್ರುನಾಧ—ನದಿಯಾ ಜಿಲ್ಲೆಯಲ್ಲಿ ಇಚಾಪುರವೆಂಬ ಗಾಮದಲ್ಲಿ. ಟೋಡರಮಲ್ಲ—ನಿಮಗಿರುವ ಸೈನ್ಯವೆಷ್ಟು? ಇ೦ದ್ರನಾಧ-ಸಮಾ)ಜರ ಕಾರ್ಯಕ್ಕೆ ಸಲುವಾಗಿಯJಾ ದೇಶದಲ್ಲಿ ಸುಶಾಸನವನ್ನೂ ಶಾ೦ತಿಯನ್ನೂ ಕಾಪಾಡುವುದಕ್ಕೆ ಸಲುವಾಗಿಯೂ ವಂಗದೇಶ ದಲ್ಲಿ ಎರಡು ಮJಾರು ಸಾವಿರ ಕಾಲಾಳು ಬಲವು ತಂದೆಯ ಅಧೀನದಲ್ಲಿದೆ. ಪ್ರುಕ್ಕತ ದಲ್ಲಿ. ನಾನೊಬ್ಬನೇ ಸಮಾಜರ ಕಾರ್ಯಸಾಧನಾರ್ಧವಾಗಿ ಬಿಹಾರ ಪ್ರದೇಶಕ್ಕೆ . ניהלה טס מקסט ರಾಜಾ ಟೆಯೋಡರಮಲ್ಲನು స్వల్ప ರುಷ್ಯನಾದವನಂತಾಗಿ ನಿಸ್ತಬ್ಬಭಾವ ಯುವಕನನ್ನು ತೀವ್ರುದ್ಯಷ್ಟಿಯಿ೦ದ ಕುರಿತು ನೋಡಿದನು. ಯುವಕನ במסס ಆಕಾರದಲ್ಲಿ ಉದಾರಭಾವವು ಹೊರತು ಮುತಾವದೂ ಗೆJಾಚರವಾಗಲಿಲ್ಲ. స్వల్ప శేJDత్పాద ుట్టి శ ಯುವಕನನು ಕುರಿತು, ಪುನಃ । 'ನಿಮ್ಮ కేందేయు ಸಮಾಜರ ಕಾರ್ಯಕ್ಕೆ ಸಲುವಾಗಿ ಕೆಲವು ಸೆನ್ಮವನು ಕಳುಹಿಸಿಕೊಡಲಿಲ್ಲ ੋਂ ' ੨੦੦:੪੦ ‘ੇ ਦੋ. ಇ೦ದ್ರುನಾಧ—ಪ್ರಭುಗಳ ಅಪ್ಪಣೆಯಾದರೆ ಕಳುಹಿಸಬಹುದು. ಅಪ್ಪಣೆ ಯಾದರೆ ನಾನೀಗ ಪ್ರುಭುಗಳ ಕಾರ್ಯಸಾಧನದಲ್ಲಿ ಆಶೆಯುಳ್ಳವನಾಗಿರುವೆನುಹೀಗೆಂದು ಹೇಳಿ ಇ೦ದ್ರುನಾಥನು ಒರೆಯಿಂದ ತನ್ನ ಕತ್ತಿಯನ್ನು ಹಿರಿದೆತ್ತಿ ಹಿಡಿದು ಪುನಃ ಅದನ್ನು ಒರೆಯಲ್ಲಿ ಕೂರಿಸಿದನು. ಸಾದೀಖಾನನೆಂಬೊಬ್ಬ ددثنا قلته تج م تخ ఆలి దేవనేు, ' ಯುುವಕ !