ಪುಟ:ವಂಗವಿಜೇತ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹದಿಮJaಠನೆಯ ಪರಿಚ್ಛೇದ ELEM ನೀನು ಕತ್ರಿಯನ್ನೊರೆಯಿಂದ ಹಿರಿದೆತ್ತಿ ಹಿಡಿದುದನ್ನು ನೋಡಿದರೆ, ಯುದ್ಧದಲ್ಲಿ, నిన్న శీృయుల్సా ಕತ್ರಿಗೆ ಅವಮಾನವಾಗದೆ೦ದು ತೋರುತ್ತೆ ಎಂದನು. ಅಲ್ಲಿದ್ದ ತಾರಸಖಾನನೆಂಬ ಮತ್ತೊಬ್ಬ ಸೇನಾಪತಿಯು ರಾಜನನ್ನು 守obざo వే్బు దుస్చరడలి, ಮಹಾರಾಜ | ಯುವಕನು ಶತುಗಳ ಗುಪ್ತಚರನು, ಅವನನ್ನು ಗಲ್ಲಿಗೆ ಹಾಕುವವನ ವಶಮಾಡುವುದು ಒಳ್ಳೆಯದು ' J೦ದನು. ರಾಜಾ ಟೋಡರಮಲ್ಲನು ಅವರಾರಿಗೂ ಉತ್ತರವನ್ನು ಹೇಳದೆ ತೀವ್ರು ದೃಷ್ಟಿಯಿ೦ದ ಹುಡುಗನನ್ನು ನೋಡತೊಡಗಿದನು–ಹುಡುಗನ ಆಕೃತಿಯಲ್ಲಾ ಗಲೀ ಮುಖಭಾವದಲಾಗಲೀ ప్యాలర్స్లోణ్యగళావేవూ ಕಂಡುಬರಲಿಲ್ಲ–ಪುನಃ ಹೆಚ್ಚು ಪರೀಕ್ಷಿಸುವುದಕ್ಕೆ ಸಲುವಾಗಿ ಹುಡುಗನನ್ನು ಕುರಿತು, ನೀನೊಬ್ಬೊಂ ಟಿಗನಾಗಿ ನಮ್ಮ ಕಾರ್ಯಸಾಧನೆಗೆ ಸಲುವಾಗಿ ಬಂದಿರುವುದರ ಅರ್ಥವೇನು?' ಎಂದು ಪ್ರಶ್ನೆ ಮಾಡಿದನು. ಇಂದ್ರನಾಧ–ನನ್ನದೊಂದು ಭಿಕ್ಷೆಯು೦ಟು, ನನ್ನ ಸೇವೆಯಿಂದೆನ್ನ ಪ್ರಭುಭಕ್ತಿಯನ್ನು ತೋರಿ, ಅದರಿಂದ ತಮ್ಮನ್ನು ಸ೦ತೆಯೋಷಗೆJಾಳಿಸುವೆನಾದರೆ ಬಳಿಕ ಸನ್ನಿಧಾನದಲ್ಲಿ ನನಾ ಭಿಕ್ಷೆಯ೦ ಬೇಡುವೆನು–ಈಗೆನ್ನ ಭಿಕ್ಷೆಯ೦ ಬೇಡಿ ದರೆ ಅದು ವ್ಯರ್ಧವಾಗುವುದು. - ಟೋಡರಮಲ್ಲ–ಅನೇಕ ಸಮಯಗಳಲ್ಲಿ ಶತುಗಳು ನಮ್ಮ ಸೆನ್ನದಲ್ಲಿ ವಿದೆ.ಾಹವನ್ನು೦ಟುಮಾಡಲು ತಮ್ಮ ಗುಪ್ತಚರರನ್ನು ಕಳುಹಿಸುವರು. ನೀನಂತಹವನಲ್ಲವೆಂದು ನಾನು ತಿಳಿಯುವ ಬಗೆ ಹೇಗೆ? ಇ೦ದ್ರುನಾಥ-ಮಹಾರಾಜ ! ನಾನಾವಾಗಲJಾ ಕಪಟಾಚರಣೆಯ೦ ಆಚರಿಸುವವನಲ್ಲ. ನಮ್ಮ ವಂಶದಲಾ దేJPR నెవిల్ల-3 గేందు ಹೇಳುತ್ತಿದಾಗ ಇ೦ದ್ರುನಾಧನ ಸ್ವರವು ಕೊಾುಧದಿಂದ ರುದ್ಧವಾಯಿತು. ಟೋಡರಮಲ್ಲ–ನಿನ್ನ ಮಾತು ಉದಾರಚೇತನಾದ ವೀರಪುರುಷನ ಮಾತಿನಂತಿದೆ; ಆದರೆ ಅನೇಕ ಸಮಯಗಳಲ್ಲಿ ಖಲತೆಯJಾ ಬಾಹಿಕವಾದ ఔదాయJFవన్నెవలంబిసు వదు. ಕೇಳಿ ಇಂದ್ರನಾಧನ ಮುಖವು ಕೊJಧದಿಂದ ರಕ್ತಬಣ್ಣವರ ತಾಳಿತು. ಆದರೂ ಅವನು ತಾಳ್ಮೆಬುದ್ದಿಯಿ೦ದ, ' ತಮ್ಮಲ್ಲಿ ನಾನು ಖಲಾಧಮನಾಗಿ ಬ೦ದು ಕಪಟಾಚರಣೆಯು೦ ಮಾಡುವವನೆಂದು ತಾವು ನಂಬಿದ್ದರೆ, ಅಪ್ಪಣೆ ಯಾಗಲಿ, చిFళీJ్సళ్ళుపాను.' ಟೋಡರಮಲ್ಲನು ಹುಡುಗನ ವಾರ್ತೆಯರ ಕೇಳಿ ಸಂತುಷ್ಟನಾಗಿ ಸಮಾನ ಪುರಸ್ಸರವಾಗಿ ಅವನನ್ನೊಂದು ಅಶಾರೋಹಿಯ ప్దదల్లి నియు వి) సిదనేు.