ಪುಟ:ವಂಗವಿಜೇತ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

జేదినాను ಪರಿಚ್ಛೇದ D_ =" ಇ೦ದ್ರನಾಧನು ಕೇಳಿ ಉತ್ಸಾಹಪೂರ್ಣವಾದ ಹದಯದವನಾಗಿ ನಿಬ್ಬೆರ ಗಾಗಿದ್ದನು. ಟೋಡರಮಲ್ಲನು ಹೇಳತೊಡಗಿದನು : ಆದರೆ ನಾನಿ೦ದು ಪ್ರತಾಪಸಿ೦ಹನ ವಿಷಯವಾಗಿ యేJR కిస్ లిల్ల. ಈಗ್ಗೆ ಹನ್ನೆರಡು ವರ್ಷಕ್ಕೆ درع تجاهل 5ة ಏುವಾರದೇಶಕ್ಕೆ 253 3ספנ3ספס קנטפסJסאפ Er{BE שקא, ישrחפס న్చాణవేన్ను ಕೊಟ್ಟ விலச்.டி.ஆ ಯೋದ್ಭನ ةo للتحتية వాET\ ಯೋಚಿಸುತಿದ್ದೆನು. ಇ೦ದ್ರುನಾಧ ! ಇ೦ದು సైన్నే ಕೆಲಸವನ್ನು ನೋಡಿ ಸಂತುಷ್ಟನಾದೆನು. ನಾನು ಮಿಕ್ಕವರಾರಿಗೂ ಹೇಳದಿರುವ ವಿಚಾರವನ್ನು ನಂಬುಗೆಯಿಂದ ನಿನಗೆ ಹೇಳುವೆನು, ಒಂದು ಕಧೆಯನ್ನು ಕೇಳು, ಹೇಳುವೆನು:– ನನಗೆ ಯಾವನಕ್ಕೆ ಪಾರಂಭದಲ್ಲಿ జిలేవయFటనళ్మే సలువాగి విువార ದೇಶಕ್ಕೆ ಹೋಗಿದ್ದೆನು. ಒ೦ದು ವರಾಹದ ಬೇಟೆಯಲ್ಲಿ ಪಾುಯವಾಗಿ ಪಾಣ ವನ್ನೇ ಕಳೆದುಕೊಂಡಿದ್ದೆನು. ಅಸುರ ವೀರ್ಯವುಳ್ಳೋಬ್ಬ ಯೋದ್ದನ ಬೀಸರಂ ಬೋಗದ ಭಲ್ಲೆಯದ ಆಘಾತದಿಂದಾ ವರಾಹವು ಹತವಾಯಿತು, ನಾನು ಬದುಕಿ ಕೇJಾ೦ಡೆನು, ಅಸುರ ವೀರ್ಯವುಳಾ ಯೋದ್ಯನು ಸJಾರ್ಯುವು ಹಲ ದುರ್ಗದ తెలరేసీంయోనా), ಕ್ರಮವಾಗಿ ತಿಲಕ ಸಿಂಹನಿಗೂ ನನಗಾ ವಿಶೇಷ ಸೌಹೃದ್ಯವುಂಟಾಯಿತು. ನಾನಾಗ ಅವನ ಅಸಾಧಾರಣ ಗುಣಗಳನ್ನು ತಿಳಿಯುತ ಬಂದೆನು. ಅವನೂ ನನ್ನಲ್ಲಿ ವಿಶೆಷ ಸ್ನೇಹವನು ಬೆಳೆಯಿಸಿದನು, ಕ್ರಮವಾಗಿ ನಮ್ಮ ನಮ್ಮ ಬ೦ಧು తేనె ನಿಜವಾದ ಒಂಧುತ್ವವಾಗಿ చెనDణవి) సీతేు. ಜೀವನ ಬಂಧುತ್ವವು ಒತ್ತಡವೆ ಉಂಟಾಗುವುದು, ಎರಡು ತಡವೆಯಾ ಗದು. ಇ೦ದ್ರುನಾಧ ! ನೀನು ನಾರಿಯರ ಪ್ರಣಯದ ವಿಚಾರವಾಗಿ ಆನೆ ಕ ಓದಿರುವೆ, ಕೇಳಿರುವೆ, ಆದರೆ ಯ°ವನದಲ್ಲಿ ಸರಳಸ್ವಭಾವವುಳ್ಳ ಉತಾಹ ಪೂರ್ಣಹೃದಯರಾದ ಈರ್ವರು ಪುರುಷರ ಮಧ್ಯೆ ಹುಟ್ಟವ ಬಂಧುತ್ವದಂತೆ ನಿಜವಾದ ಪ್ರಣಯವು ಪ್ರಪಂಚದಲ್ಲಿ ಮುತಾವದಾ ಇರು ವುದೆ೦ದು ನಾನರಿಯೆನು. ನಾನು ದಿಲ್ಲೀಶ್ವರನ ಕಾರ್ಯದಲ್ಲಿ ವುತಿಯಾದ ಬಳಿಕ ತಿಲಕ ಸಿಂಹನೂ ಆ ಕಾರ್ಯದಲ್ಲಿ ವ್ರತಿಯಾಗಬೇಕೆಂದು ಅವನಿಗೆ ಪ್ರೇರಣೆಯಿ೦ದ ಪ್ರುಯತ್ನ వట్చను. ಅವನoತಹ ರಣಪ೦ಡಿತನJಾ ಅಸುರ ವೀರ್ಯವುಳ್ಳ ಯೋದ್ದನೂ ಆ ಕೆಲಸಕ್ಕೊಪ್ಪಿಕೊ೦ಡಿದ್ದರೆ ಅವನನ್ನು ಗುರುವೆ೦ದು ಮನ್ನಣೆ ಮಾಡದಿರು ವವನು ದಿಲ್ಲೀಶ್ವರನ ಸೇನಾಪತಿಗಳಲ್ಲೊಬ್ಬನೂ ಇರುತಿರಲಿಲ್ಲ, ತಿಲಕಸಿಂಹನಾ శీలనశీన్కాప్పిశJండిద రే ಇಷು ದಿನಗಳಿಗಾಗಲೇ ಅವನು ವಂಗದೇಶಕ್ಕೂ దాశిణాళ్యేళ్కూ ಶಾಸನಕರ್ತನಾಗುತಿದ್ದನು. ಆದರೆ ತಿಲಕಸಿಂಹನಾ ಕೆಲಸಕ್ಕೊಪ್ಪಲಿಲ್ಲ, ಅವನೆನ್ನ ಪ್ರಸಾವಕ್ಕೆ ಉತ್ತರವಾಗಿ ಹೇಳಿದ ಮಾತುಗಳು ಈಗಲೂ ನನ್ನ ಹೃದಯದಲ್ಲಿ ಅ೦ಕಿತವಾಗಿವೆ.