ಪುಟ:ವಿಕ್ರಮೋರ್ವಶಿಯ ನಾಟಕಂ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರಥಮಾ೦ಕ೦. wron m annerovnouwwwwwwwwwwww ಚಿತ್ರ-ಎಲೈ ಪ್ರಿಯಮಿತ್ರನ ಕೇಶಿಯೆಂಬ ದಾನವನು ಉತ್ಪತ್ತಿಯನ್ನು ಅಪಹುಸಿಕೊಂಡು ಹೋದ ಸಂಗತಿಯನ್ನು ಇಂದ್ರನು ನಾರದರ ಮುಖ ದಿಂದ ತಿಳಿದು ಆಕೆಯನ್ನು ಬಿಡಿಸಿಕೊಂಡು ಬರುವುದಕ್ಕೋಸ್ಕರ ಗಂಧ ಸೇನೆಗಾಜ್ಞಾಪಿಸಿದನು. ಬಳಿಕ ಸೇನಾಸಮೇತನಾಗಿ ಬರುತ್ತಿದ್ದ ನಾನು ಚಾರಣರ ಮುಖದಿಂದ ನಿನ್ನ ವಿಜಯವನ್ನು ಕೇಳಿ ಅಲ್ಲಿಗೆ ಬಂದೆನು. ಇನ್ನು ಈಕೆಯನ್ನು ಕರೆದುಕೊಂಡು ನಮ್ಮೊಡನೆ ಬಾ ಮಹೇಂದ್ರ ದರ್ಶನಕ್ಕೆ ಹೋಗೋಣ. ನೀನು ನನ್ನ ಮಹೇಂದ್ರನ ವಿಷಯದಲ್ಲಿ ಅತ್ಯಂತ ಉಪಕಾರವನ್ನು ಮಾಡಿದೆ ; ನೋಡುಕಂ | ನಾರಾಯಣಮುನಿ ಮುಂಬಳ | ವೈರಿಗೆ ಸೃಜಿಸಿ ನೀಮನೋಹಾರಿಕೆಯ | ಸ್ವಾರಾಜವಿತ್ರವೀ೦ದೆ | ವಾರಿಯಸೆರೆವಿಡಿತಂದು ಸಾಂಪ್ರತ ಮಿತ್ರಯ In೫|| ರಾಜ೦-ಎಲೈ ಚಿತ್ರರಥನೆ ನೀನು ಹಾಗೆನ್ನಕೂಡದು ;ಕಂ || ಸುರನಾಥನಪಕ್ಷದೊ೪ || ಪ್ರ್ರ ರಸರ್ಕ್ಕಳವಿಜಯವೆಂಬುರಿಂದ್ರನದಕ್ಕುಂ | ಗಿರಿಗುಹೆಯೊಳ'ಮೊಳಗುವ ಕೇ | ಸರಿರವವುಂಳ್ಳುದ ಸೆರ್ಕ್ಯಾನೆಗಳc In೬ || ಚಿತ್ರ.-ನೀನು ಹೇಳಿದ್ದು ಸಹಜ, ಪರಾಕ್ರಮಕ್ಕೆ ಅಹಂಕಾರವಿಲ್ಲದಿ ರುವುದೇ ಭೂಷಣ, ರಾಜ-ಮಿತ್ರನ ಮಹೇಂದ್ರನ ದರ್ಶನಕ್ಕೆ ಈಗ ನಾನು ಬರತಕ್ಕೆ ದೂ, ಈಕೆಯನ್ನು ನೀನೆ ಆತನ ಸನ್ನಿಧಿಗೆ ಕರೆದುಕೊಂಡು ಹೋಗು. ಚಿತ್ರ.-ನಿನ್ನಿಷ್ಟವಿದ್ದಂತಾಗಲಿ. ಎಲ್ ಮಂಗಳಾಂಗಿಯರೆ ಇನ್ನು ನೀವೆಲ್ಲರೂ ಹೊರಡತಕ್ಕದ್ದು. (ಅಪ್ಪರಸ್ತ್ರೀಯರೆಲ್ಲರೂ ಹೊರಟರು),