ಪುಟ:ವಿದ್ಯಾರ್ಥಿ ಕರಭೂಷಣ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಗ್ಗೆ ದ ೧ ೨೩ wwy ಆ77ಾಗ ಈ ಮನಸ್ಸಿನ ಚಾಂಚಲ್ಯ ಗೊತ್ತಾಗುವುದು, ನಮ್ಮ ಪರಾಲೋಚನೆಗೆ »ಷಯವಾದ ನದಾರ್ಧದ ಮೇಲೆ ಮನಸ್ಸನ್ನು ನಿಲ್ಲಿಸುವುದು ಬಹು ಕಷ್ಟವು, ಏಷಯಾಂತರಗಳಲ್ಲಿ ಅದು ಆಸಕ್ತವಾಗುತ್ತದೆ, ಅವುಗಳನ್ನು ಬಿಟ್ಟು ಹಿಂದಿರುಗಿ ಬರುವಂತೆ ಮಾಡಿ, ಉದ್ದಿಷ್ಟವಾದ ಕೆಲಸದ ಮೇಲೆ ಅದನ್ನು ನಿಲ್ಲಿಸಬೇಕು, ಅಲ್ಲಿಂದ ಓಡಿಹೋಗದಂತೆ ಅದಕ್ಕೆ ನಿಗಳಬಂಧ ಮಾಡಬೇಕು, ಆಗಾಗ್ಗೆ ಅದು ಓಡಿಹೋಗುತ್ತದೆ ಪ್ರನಃ ಅದನ್ನು ಹಿಡಿದು ಕೊಂಡು ಒಂದು, ಅದುಂದ ಆಗತಕ್ಕ ಕೆಲಸವನ್ನು ಮಾಡಿಸಬೇಕು. ಯಾವ ಮನುಷ್ಯನಿಗೆ ಮನೋನಿಗ್ರಹಮಾಡಿ ಉದ್ದಿಷ್ಟವಾದ ಕೆಲಸಗಳಲ್ಲ ಅದನ್ನು ನಿಲ್ಲಿಸುವುದು ಸಾಧ್ಯವೋ, ಆ ಮನುಷ್ಯನು ತಾನು ಹಿಡಿದ ಕೆಲಸ ವನ್ನು ಚೆನ್ನಾಗಿ ಮಾಡಿ ಉದ್ಯೋಗದ ನೆಲವನ್ನು ಹೊಂದುತ್ತಾನೆ. ಈ ಶಕ್ತಿಯಿಲ್ಲದವನು ಇಂಧ ವನ್ನು ಹೊಂದಲಾರನು. ಒಹಳ ಕಷ್ಟ ನಾಧ್ಯವಾದ ಮಕೆಗಳನ್ನು ಕೊಡ ತಕ್ಕನರೂ, ಅದ್ಭುತವಾದ ಕಾವ್ಯ ಗಳನ್ನು ಮಾಡತಕ್ಕವರ, ಪ್ರಚಾರಂಜನೆಯನ್ನು ಮಾಡುವುದರಲ್ಲಿ ಅದ್ವಿ ತೀಯರಾದವರೂ, ತಮ್ಮ ವರೂಪ ಕಾರದ ಮಹಿಮೆಯಂದ ದಿಗಂತ ..Jಾಂತವಾದ ಕೀರ್ತಿಯನ್ನು ಪಡೆದ ಬಹುಜನೆಗಳ �ತಿಗೆ ಪಾತ್ರ ರಾಗಿರತಕ್ಕವರ, ಇವರೆಲ್ಲರೂ ತಪಸ್ವಿಗಳೆಂದು ಹೇಳಬಹುದು, ತವೋ ಒ೦.೦ದ ಇ೦ದ್ರಿಯಗಳೂ ಮನಸ್ಪೂ ಸ್ವಾಧೀನಕ್ಕೆ ಬಂದಹೊರತು, ಯಾರೂ ಒಳ್ಳೆಯ ಸ್ಥಿತಿಗೆ ಒರ.ವದಿಲ್ಲ, ಶವ್ಯಾರ್ಧಗಳನ್ನೂ ಪಡೆಯುವು ಬಲ್ಲ, ತನಃಪ್ರಭಾವದಿಂದ ಜಿತೇಂದ್ರಿಯರಾಗಿ ಮನಸ್ಸಿನ ವ್ಯಾಪಾರ ತ ತೆ ವಸ್ತು ವರ ಕೆ ೨೬ನವಾಗಿರುವಂತೆ ಮಾಡಿ ಕೊಳ್ಳತಕ ವರು, ಇನಪರ ' G 0