ಪುಟ:ವೇಣೀಸಂಹಾರ ನಾಟಕಂ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೇಣೀಸಂಹಾರಿ ನಾಟಕ & I - V G 1 ) 1 'ನೂ ಬೆಂಬ ವಾಗಿ ದೆ ಹೋದರೆ, ಕುರುಸೈವು ಹೇಗೆ ನಿಲ್ಲುವುದು? ಸಾಧನಸಂಪತ್ತುಗಳಿಂದ ಕೂಡಿದ ನಿನ್ನ೦ತಹ ಮನುಷ್ಯನಿಗೆ ಮೂರು ಲೋಕಗಳೂ ಕೂಡ ವಿರೋಧವಾಗಿ ನಿಲ್ಲುವುದಕ್ಕೆ ಸಮರ್ಥವಾಗಲಾರವು. ಧರ್ಮರಾಜನ ಬಲವು ಎಷ್ಟು ಮಾತ್ರದ್ದು? ಆದ್ದರಿಂದ ಅಭಿಷೇಕದ ಉಸ ಕರಣಗಳನ್ನು ಸಿದ್ಧಪಡಿಸಿಕೊಂಡು ನಿನ್ನ ನವಿರಾವಕ್ಕೆ ಕುರುರಾಜನು ಶೀಘ್ರ ವಾಗಿಯ? ಬರುವನೆಂದು ನಂಬುತ್ತೇನೆ. ಅಶ್ವತ್ಯಾನು: .... ಹಾಗಾದರೆ, ಈ ಅವಮಾನದ ಬೆಂಕಿಯು ತಾತನನ್ನು ಪ್ರತಿಕ್ರಿ ಸಿನಲ್ಲಿ ಮುಳುಗಿ ಪರಿಹರಿಸಿಕೊಳ್ಳುವುದಕ್ಕೆ ನನ್ನ ಮನಸ್ಸು ಆತುರ ವಡುತ್ತದೆ. ಆದ್ದರಿಂದ ನನ್ನ ತಂದೆಯ ವಧಂದ ದುಪಡುತ್ತಿ ರು ಕುರು ರಾಜನಲ್ಲಿಗೆ ಹೋಗಿ,'), ನಾ ಸೇನಾಪತಿಯಾಗುವುದಕ್ಕೆ ಇಷ್ಟ ನಟ್ಟಿರುವ ನನ್ನ ಪ್ರಣಯವನ್ನು ತೋರಿಸಿ, ಸಮಾಧಾನ ಪಡಿಸುವುದರಿಂದ, ಅವನ ಸಂತಾಪವನ್ನು ಹೊಗಲಾಡಿಸುವೆನು, ಕೃತ: - - -', ಕುವೆ: ನ. ಅಲ್ಲಿಗೆ .ಗೆ ' " ( »»೦ದು ... 'ಗುವರು.) | ದುನಿ, ಕರ್ಣ- ಪ್ರವೇಶಿಸುವರು.) ಗುರೊ, ಧನ:ಗರಾಜವ, ಗುಗ್ರಮಯದ ನುವ ಶತ್ರುಗ ೦ದ ತನ್ನ ಬಂಧಗಳು ಪತರಾದ, ಆ ಗು::ಪ್ರವಾಸವನ್ನು ಆಯ) ಧನಸ್ಸು ಧುಸಿನ :ಾಹಗ೦ಟ ತೆಗ೦ರ ದಾಸಿ ವ್ರದುಷಿ. ಆ (5ಾರನ ಮಗನು ಸತ್ಯನೆಂಬ ಸಂಗತಿಯನ್ನು ಕೇಳಿ, 'ಗ್ರಹಣವನ್ನು ಹಾಗದೆ ಕಾದ ಕ) ದಲ್ಲಿ ನನ್ನ ಪುಟ್ಟನ ಏಕೆ ಅಥವಾ ಸ್ವಭಾವ ಇನ್ನು ಈ ವ್ರದ ಆಗುವ ದ ಹಿಸ್ಟರು 3:43ವರು. ಅದು ೩೨. ಆದ್ದರಿಂದ ೧ ಕಂದ ನೊಂದ ಮನಸ್ಸುನನಾಗಿ ಕ್ಷಾತ್ರಧ ನಕ್ಕೆ ಉತವಾದ ಕರ್ತವ್ಯವನ್ನು ೧೬ , ಭಾಣಲಗೆ ಸಂವಾದ ದನ್ನು ಗ್ರಹಿಸಿದನು. ಈ .....ರಾಜ. ಒ೦ದು ಭಾಗ, - / | AJ L 1