ಪುಟ:ವೇದಾಂತ ವಿವೇಕಸಾರ.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧bL ಕಾಬೈಕಲಾನಿಧಿ ಆಯಜ್ಞಾನದಲ್ಲಿ ಸಮಸ್ಯೆ ಪ್ರಪಂಚವೂ ಲೀನವಾಗಿ ಇದೆಯಾದುದರಿಂದ ಆ. ಯಜ್ಞಾನವ ತೋಯಿಸುವದಯ ದ ಆ ಸುಪುಪ್ಪಿ ಸುಖಕ್ಕೆ ಸರ್ವ ಪದಾರ್ಥಾ ವಭಾಸಕತ್ವು ಸಿದ್ದಿಸಿತು. ಇದೇ ಆತ್ಮನಿಗೆ ಸರ್ವಜ್ಞತ್ವವಾಗಲಾಗಿ ಸು ಪುಷ್ಯವಸ್ಥೆಯಲ್ಲಿ ಸತ್ತಾದಂಥ ಸುಖಕ್ಕೆ ಚಿದೂ ಪತ್ನವು ಸಿದ್ದಿ ಸಿತಾದುದ ಯಿಂದ, ಇದಕ್ಕೆ ಆನಂದರೂಪ ಹೇಗೆಂದರೆ-ನಿರುಪಾಧಿಕವಿರತಿಕಯಸುಖ ಸ್ವರೂಪವು ಈ ಸುಪಸುಖಕ್ಕೆ ಇದೆಯಾದಕಾರಣ ಇದಕ್ಕೆ ಆನಂ ದರೂ ಪತ್ರವು ಸಿದ್ದಿಸಿತು, ಅದಖಿಂದ ಅನುಭವದಿಂದಲೂ ಸತ್ತೇ ಚಿತ್ತು, ಚಿತ್ತೇ ಆನಂದವೆಂದು ಸಿದ್ದಿ ಸಿತಗಲಾಗಿ ಸಚ್ಚಿದಾನಂದಗಳು ಆತನಿಗೆ ಸರಸವಾಯಿತು, ಆ ಸ್ವರೂಪವಾದಂಥ ಸಚ್ಚಿದಾನಂದಗಳಿಂದ ಆತ್ಮ ನಿಗೆ ಸ್ವಗತಭೇದ ರು ಇಲ್ಲ. ಆತ್ಮನು ಸರ್ವಾ ಡ್ರೈ ಕನಾಗಿ ಇದ್ದಾನೆಯಾದಾ ರಣ ಆತ್ಮನಿಗೆ ವಿಜಾತೀಯವಾದಂಥ ಅನಾತ್ಮ ವ ಅಸತದಕಾರಣ ಆರ ನಾನಿಂದ ಆತ್ಮನಿಗೆ ವಿಜಾತಿ ಯಳೆದ ೨ು ಇಲ್ಲ. ಆತ್ಮನಿಗೆ ಆಕ್ಸಾಂ ತರವೆ ಇಲ್ಲವಾದಕಾರಣ ಸಜಾತೀಯಭೇವರು ಇಲ್ಲ. ಈ ಪ್ರಕಾರವಾಗಿ ಈ ಮೂಲಿಖಿಂದಲೂ ಆಶ್ರನಿಗೆ ಭೇದವು ಇಲ್ಲ. ಆತನು ಸವಾಲ್‌ ತ್ಮಕನಾಗಿ ಇದ್ದಾನೆಯಾಗಲಾಗಿ ಸಜಾತೀಯವಿಜಾತೀಯಸ್ಸಗತರೂ ಪವಾದಂಥ ವಸ್ತುವಿನಿಂದ ಆತ್ಮನಿಗೆ ಪರಿಚ್ಛೇದವು ಇಲ್ಲ. ಆತ್ಮ ವಿಭು ವಾಗಿ ಇದ್ದಾನೆಯಾದುರಯಿಂದ ದೆಶದಿಂದಲೂ ಆತ್ಮನಿಗೆ ಪರಿಚ್ಛೇದವು ಇಲ್ಲಆತ್ಮನ ನಿತ್ಯವಾಗಿ ಇದ್ದಾನೆ ಮಾದಕಾರಣ ಕಾಲದಿಂದಲೂ ಆತ್ಮ ನಿಗೆ ಪರಿಚ್ಛೇದವಿಲ್ಲ. ಈ ಪ್ರಕಾರವಾಗಿ ಆತ್ಮನು ದೇಶದಿಂದಲೂ ಕಾಲದಿಂ ದಲೂ ವಸ್ತುವಿನಿಂದಲೂ ತ್ರಿವಿಧಪರಿಚ್ಛೇದ ಶೂನ್ಯನಾಗಿ ಇದ್ದಾನೆಯಾದಕ ರಣ ಸಚ್ಚಿದಾನಂದಸ್ಸರೂಪನಾದ ಆತ್ಮನಿಗೆ ಅಖಂಡತ್ವವು ಸಿದ್ಧಿಸೀತೇ ಸರಿ. - ಹಾಗಾದರೆ ಈ ವಿಚಾರಕ್ಕೆ ಫಲವೇನೆಂದರೆ, ಸಮಸ್ತ ಪ್ರಾಣಿಗ ೪ಗೂ ದೇಹವೇ ನಾನೆಂದು ದೇಹದಲ್ಲಿ ಆತ್ಮತ್ರಬುದ್ದಿ ಬಾರದೆ ಅಖಂಡ ಸಚ್ಚಿದಾನಂದಸ್ವರೂಪನಾದಂಥ ಆತ್ಮನು ನಾನೆಂದು ದೃಢನಿಶ್ಚಯ ಎರು ವುದೇ ಈ ವಿಚಾರಕ್ಕೆ ಫಲವೆನಿಸುವುದು, ಈ ಪ್ರಕಾರ ವಿಚಾರಿಸಿ ಆಯಖಂಡಸಚ್ಚಿದಾನಂದಸ್ವರೂಪನಾದ ಆ ತನು ನಾನೆಂದು ಯಾವವ ತಿಳಿಯುತ್ತಿದ್ದಾನೆಯೋ ಅವನೇ ಸರ್ವಸಂಸಾರ