ಪುಟ:ವೇದಾಂತ ವಿವೇಕಸಾರ.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೇದಾಂತವಿವೇಕಸರ ೧೫೩ ವು ಗ್ರಹಿಸಲ್ಪಡುವುದನು ಬಿಡಲ್ಪಡುವುದನ್ನು ಪ್ರತ್ಯಕ್ಷವಾಗಿ ಕಾಣಪಟ್ಟ ಹೊತ್ತಿಗೂ ಆ ಸ್ಕೂಲಶರೀರ ವ್ಯತಿರಿಕ್ತವಾಗಿ ಆ ಸ್ಕೂಲಶರೀರದಲ್ಲಿ ಅ ಧಾಸನ ಮಾಡಿಕೊಂಡಿರುವುದರಿಂದ ದೇವದತ್ತನೆಂಬ ಹೆಸರುಂಟಾದಂಥ ಜೇವನಿಗೆ ಆಸ್ಕೂಲಶರೀರದ್ವಾರಾ ವಸ್ಸಗ ಹಣ ತ್ಯಾಗಾದಿಗಳು ಹೇಗೆ ತೋದಿತ್ತ ಇದೆಯೋ ಹಾಗೆ ಅಜ್ಞಾನದಿಂದ ಬಂದಂಥ ಸೂಕ್ಷಕ ರೀರಾಧ್ಯಾಸಾರಾ ಆತ್ಮನಿಗೂ ಅನಂತವಾದ ಸ್ಕೂಲಶರೀರಗಳು ಬರು ವಶಾಗೂ ಹೋಗುವಹಾಗೂ ಮೊಹದಿಂದ ತೋಯುತ್ತ ಇದೆ, ವಿಟಾ ರಿಸುವಲ್ಲಿ ಸ್ಕೂಲಶರೀರಕ್ಕೆ ಜನ್ಮವರಣಗಳು ಪ್ರತ್ಯಕ್ಷವಾಗಿ ಕಾಣಪಟ್ಟಿದೆ ಯಾದಕಾರಣ ಸೂಕ್ಷ್ಮ ಶರೀರ ಸ್ಕೂಲಶರೀರದೊಡನೆ ಅಧಸಹೋದಿತಾಗಿ ಜನ್ಮವರಣಗಳು ಇಲ್ಲ. ಸೂಕ್ಷ್ಮ ಶರೀರಕ್ಕೆ ಜನ್ಮಮರಣಗಳು ಇಲ್ಲದೆ ಹೋಯಿತಾಗಲಾಗಿ ಆತ್ಮನಿಗೆ ಮೋಹವತ್ರನೆ ಹೊರಿತಾಗಿ ಜನ್ಮವರಣಗಳು ಇಲ್ಲವೆಂಬುದ ಹೇಳಬೇಕು, ಈಹೇಳಿದಂಥ ಪ)ಕಾರವಾಗಿ ಪ್ರಾಣಿಗಳಿಗೆ ಸ್ಕೂಲಶರೀ ರವು ಅನಂತ, ಸೂಕ್ಷ್ಮ ಶರೀರವು ಒಂದೊಂದು ಕಾರಣಶರೀರವು ಒಂದೊಂ ದೆಂದು ಹೇಳಿದುದು ಯುಕ್ತವೇ ಸರಿ. ಇದರಿಂದ ಸಿದ್ದಿ ನಿದುದೇನು? ಎಂದರೆ-ಶರೀರತಯವು ಮಕ ಬ ದಿಂದ ಹೇಳಪಟ್ಟಂಥ ಆತ್ಮನಲ್ಲ' ವೆಂಬುದು ಸಿದ್ದಿಸಿತು. ಅದೆಂತೆಂ ದರೆ ಹೇಳೇವು, ಲೋಕದಲ್ಲಿ ಒಬ್ಬನು ಮತ್ತೊಬ್ಬನಿಗೆ ರುದ್ರಾಕ್ಷಿಯ ಸರಗಳಷ್ಟು ಎಂದು ಕೇಳಿದರೆ ಮಲು ಎಂದು ಹೇಳುತಿದ್ದಾನೆ, ಮತ್ತು ನಿನಗೆ ಜನಿವಾರಗಳಷ್ಟು ಎಂದು ಕೇಳಿದರೆ ನಟಿ ಎಂದು ಹೇಳುತಿದ್ದಾ ನೆ, ಮತ್ತು ನಿನಗೆ ಧೋತ್ರ ಗಳಷ್ಟು ಎಂದು ಕೇಳಿದರೆ ಮೂಟೆ ಎಂದು ಹೇಳುತ್ತಿದ್ದಾನೆ, ಹೀಗೆ ಪ್ರಾಣಿಗಳಿಗೆ ಎಷ್ಟು ಶರೀರವೆಂದು ವಿಚಾರಿಸು ವಲ್ಲಿ ನಟಿ ಶರೀರಗಳೆಂದು ತೋಳುತ್ತಿದೆ, ಹೀಗೆ ತೋಯಿದುದರಿಂದ ಏನು ಎಂದರೆ ಹೇಳವು, ದೃಷ್ಟಾಂತದಲ್ಲಿ ಆಯಾ ರುದ್ರಾಕ್ಷಿಯ ಪರ ಮೊದಲಾದುದು ಅದನು ಧರಿಸಿಕೊಂಡಿರುವಂಥ ದೇವದತ್ತನು ಹೇಗೆ ಅಲ್ಲ ವೋ, ಆರುದ್ರಾಕ್ಷಾದಿನಿಪ್ರವಾದಂಥ ವಿಕಾರಾದಿಗಳು ಆಧರಿಸಿಕೊಂಡಿ ಪಂ-[, ಅರ್ಥಕಲ್ಲ.