ಪುಟ:ವೇದಾಂತ ವಿವೇಕಸಾರ.djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೇದಾಂತವಿಳಸುರ ೧೫೭ ಹೊತ್ತಿಗೂ ಇಸ್ಕೂಲಶರೀರವ ಬಿಟ್ಟು ಹೋದ ಹೊತ್ತಿಗೂ ಆವಿತಾ ದಿ ಶಬ್ದಗಳಿಗೆ ಆಸ್ಕೂಲಶರೀರವು ಅರ್ಥವಲ್ಲ. ಇಷ್ಟು ಮಾತ್ರವಲ್ಲ. ಯಾವ ಸಿತಾದಿ ಶರೀರವನು ಅದು ಮರಣಕ್ಕೆ ಮೊದಲು ಸಿತಾದಿ ಕಬ್ದಕ್ಕೆ ಅರ್ಥವೆಂದೆನಿಸಿಕೊಂಡಿದ್ದರೆ ಆಶರೀಕೋಸ್ಕರ ಒಂದು ಉದಾ ಸೀನನ ಹೇಳಿದ ಹೊತ್ತಿಗೂ ಆಶರೀರದಲ್ಲಿ ಒಂದು ಪೆಟ್ಟು ಕೊಂಡ ಹೊ ತಿಗೂ ಆಶರೀರದಲ್ಲಿ ವಣ ಬಂದು ಮಾಡಿದ ಹೊತ್ತಿಗೂ ಇದಕ್ಕೆ ಅ ನೇಕ ನರಕ ಸಾಪ್ತಿಯೆಂದು ಶಾಸ್ತ್ರ ) ಹೇಳುತ್ತಿದೆ. ಅಂಥ ಶರೀರವ ನೇ ಸುಡುತ್ತಿದ್ದಾನೆ. ಈ ಪಿತಾದಿ ಶಬ್ದಗಳಿಗೆ ಸ್ಕೂಲಶರೀರವೇ ಅ ರ್ಥವಾದುದಾದರೆ ಆಶರೀರವನ್ನು ಸುಟ್ಟ, ಪುತ್ರರಿಗೆ ಹತ್ಯಾದಿ ದೋಷಗಳು ಬರಬೇಕು, ಆದೊಪಗಳು ಬರುತ್ತಿದೆಯಾದ ಕಾರಣ ಆಸುತ್ತಾದಿಗ ೪ಗೆ ಅನೇಕ ಕೋಟ ನರಕಗಳು ಬರಬೇಕು, ಇಷ್ಟು ಮಾತ್ರವ ಲ್ಲ. ಲೋಕದಲ್ಲಿ ಜನರು ಇವರು ಪಿತೃಹತ್ಯಾಕಾಐರು ಮಾತೃಹತ್ಯಾ ಕಾದಿರು ಎಂದು ದೂಷಿಸಬೇಕು, ಹಾಗೆ ಕಾಣಿವಾಗಲಾಗಿಯ ಶಾ # Jವು ಪಿತ್ರಾದಿಗಳ ಸುಟ್ಟಂಥವರಿಗೆ ನರಕವ ಹೇಳಲಿಲ್ಲವಾಗಲಾಗಿಯೂ ಈಸ್ಕೂಲಶರೀರವು ಪಿತಾದಿ ಶಬ್ದಗಳಿಗೆ ಅರ್ಥ'ವಲ್ಲ, ಇಷ್ಟು ಮಾತ್ರವಲ್ಲ. ಯಾವ ಶರೀರಗಳ ಏತಾದಿಶಬ್ದಗಳಿಗೆ ಅರ್ಥವೆಂದು ಎಣಿಸಿಕೊಂ ಡು ಅನೇಕ ಉಪಚಾರಗಳಿಂದ ಪ್ರೊಜೆಸಿಕೊಂಡು ಬಂದನೋ ಆಶರೀರ ವನು ಮರಣಾಂತದಲ್ಲಿ ದಹಿಸದೆ ಹೋದನಾದರೆ ಆಪುತಾದಿಗಳಿಗೆ ಪ್ರತ್ ವಾಯು ದೋಷವನು ಶಾಸ್ತ್ರವು ಹೇಳುತ್ತಿದೆ, ಆಸುತ್ತಾದಿಗಳು ಆ ದೇಹಕ್ಕೆ ದಹನಾದಿ ಕ್ರಿಯೆಗಳನ್ನು ಮಾಡಿದರಾದರೆ ಆ ಸ್ಕೂಲಶರೀರದಿಂದ ಹೊಐಟು ಲೋಕಾಂತರಕ್ಕೆ ಹೋದ ಆಪಿತಾ ದಿಗಳಿಗೆ ಪ್ರೇತತ್ಸವಿ ಮೊಚನವಾದಂಥ ಅತಿಶಯನನ ಈ ಶರೀರವ ದಹಿಸಿದಂಥ ಸುತಾದಿಗ ೪ಗೆ ಪ್ರತೃವಾಯದೋಪವಿಲ್ಲವೆಂಬುದನ್ನೂ ಶಾಸ್ತ್ರ ದಲ್ಲಿ ಹೇಳುತ್ತಿದೆ. ಅದೆಂತೆಂದರೆ ಹೇಳೇವು, ಪಾಳ್ಯದಲ್ಲಿ ಇರುವಂಥ ಅರಸು ಹೋಟ ಟು ಹೋದನಾದರೆ ಅವನಿಗೆ ಅದೃಷ್ಮೆ ಬರಬೇಕೆಂದು ಅವನ ಕೃತ್ಯರಾದ ವರು ಪಳವ ಹೇಗೆ ಢಮಾಣ ಕೋಟೆಯ ಮಾಡುತಿದ್ದಾರೆಯೋ ಅ -1, ಕೂಚು