ಪುಟ:ವೇದಾಂತ ವಿವೇಕಸಾರ.djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೪ ಕಾವ್ಯಕಲಾನಿಧಿ ರುವಂಥವರನು ಹೇಗೆ ಸ್ಪರ್ಶಿಸಲಾಗಿದೆ ಹಾಗೆ ದ ಪ್ರಾಂತದಲ್ಲ ಸ್ಕೂಲ ಸೂಕ್ಷ್ಯ ಕಾರಣ ಶರೀರಗಳ ಪಾಳಶಬ್ದದಿಂದ ಹೇಳಪಟ್ಟಂಥ ಆತ್ಮವಲ್ಲವೆನುತಲೂ, ಆಶರೀರತ್ರಯನಿಷವಾದಂಥ ವಿಕಾರಗಳು ಪ) ಆಶಬ್ದ ವಾಚ್ಯನಾದಂಥ ಆತ್ಮನ ಸ್ಪರ್ಶಿಸುವುದಿಲ್ಲವೆನುತಲೂ ತೋಟತ್ತ ಇದೆ, ಇಷ್ಟು ಮಾತ್ರವಲ್ಲ, ಲೋಕದಲ್ಲಿ ದೇವದತ್ಯಾದಿಗಳಿಗೆ ಗೃಹಿಯೆನು ತಲೂ ಕ್ಷೇತ್ರಿಯೆನುತಲೂ ಪುತಿ ಯೆನುತಲೂ ಮನಿಯೆನುತಲೂ ಕುಂಡಲಿ ಯೆನುತಲೂ ವ್ಯವಹಾರನ ಕಂಡು ಇದ್ದೆವೆ ಹೀಗೆ ಆತ್ಮನಿಗೂ ಶರೀರಿಯ ನುತಲೂ, ಪ್ರಾಣಿಗೆ ನುತಲೂ,ಲೋಕವ್ಯವಹಾರಿಯೆನುತ, ತೋಹತ್ಯ ಇದೆ, ಹೀಗೆ ಮುತ್ತ ಇರಲಾಗಿ ಆ ಪ್ರಾಂತದಲ್ಲಿ ಗೃಹಿಯೆನುತಲೂ ಪುತ್ರಿಯೆನುತಲೂ ಕ್ಷೇತ್ರಿಯನುತಲೂ ಮುನಿಯೆನುತಲೂ ಕುಂಡಲಿಯೆನುತ ಲೂ ತೋಡುವಂಥ ದೇವದತ್ತಾದಿಗಳು ಆಗೃಹಾದಿಗಳು ಹೇಗೆ ಅಲ್ಲವೋ ಗೃಹಾದಿ ನಿಷಪದಾರ್ಥಗಳು ಅವರ ಹೇಗೆ ಸ್ಪರ್ಶಿಸಲಾದವೋ ಹಾಗೆ ಶರೀ ರಿಯೆನುತಲೂ ದೇಹಿಯೆನುತಲೂ ಪಳೆಯೆನುತಲೂ ಉಪಾಧಿಯಿಂದ ತೋ ಮಿನಂಥ ಆತ್ಮನು ಆಶರೀರzಣಗಳಲ್ಲವಲ್ಲ, ಆಶರೀರದಿ ನಿಷವಿಕಾ ರಗಳು ಆಆತ್ಮನ ಕಾಲತ್ರಯದಲ್ಲಿ ಸ್ಪರ್ಶಿಸಲಾಗಿದೆಂದು ತೋಟ ಇದೆ. ಈ ಪ್ರಕಾರವಾಗಿ ಶರೀರತ್ರಯವು ಆತ್ಮನಲ್ಲದೆ ಹೋದರೆ ಶರೀರತ್ರಯ ನಿ ಏ ವಿಕಾರಗಳು ಆತನಿಗೆ ಇಲ್ಲವೆಂಬುದಾಗಿ ಸಾಮಾನ್ಯವಾಗಿ ತೋರಿದಹೊ ತಿಗೂ ವಿಶೇಷವಾಗಿ ಸ್ಕೂಲಶರೀರದೋಪಾದಿಯಲ್ಲಿ ಸೂಕ್ಷ್ಯ ಕಾರಣ ಶರೀರ ಗಳು ಎರಡು ತೋಳಿಲಿಲ್ಲವಾಗಲಾಗಿಯು ವೇಳವೇಳೆಗೆ ವಿಚಾರಿಸಿದ ಹೊತ್ತಿ ಗೂ ಈ ಶರೀರಗಳು ಆತ್ಮನಲ್ಲವೆಂದು ತೋಡುವಂಥದು ಕಠಿನವಾಗಿ ಇದೆ ಯಾಗಲಾಗಿಯೂ ಶರೀರಗಳು ಮೂ ಸರಿ, ಈಶರೀರಗಳು ಆತ್ಮನಲ್ಲ. ಈಶರೀರತುಯ ನಿಷವಾದಂಥ ವಿಕಾರಗಳು ಆತ್ಮನ ಸ್ಪರ್ಶಿಸಲಾಗಿದೆಂದು ದೃಢವಾಗಿ ತೋಡುವುದಲ್ಲಿ ವಿಶೇಷ ಯುಕಿಯುಂಟೆ? ಎಂದರೆ, ಉಂಟು, ಹೇಳವು, ಸ್ಕೂಲಶರೀರವು ಸಮಸ್ತ ರ್ಪಜೆಗಳಿಗೂ ಪ್ರತ್ಯಕ್ಷವಾಗ ಲಾಗಿ ಸ್ಕೂಲಶರೀರ ಉಂಟೋ ಇಲ್ಲವೋ ಎಂಬುದಲ್ಲಿ ಯಾರಿಗೂ ಸಂಶ ಯವಿಲ್ಲ. ಚಾರ್ವಾಕ ಪಾಮರರಿಂದಲೂ ವ್ಯತಿರಿಕ್ತರಾದವರಿಗೆ ಸ್ಫೂಲಶ ಪ-1, ವ್ಯವಹಾರಿಯೆನುತಲು ವೇದದಲ್ಲಿ == = = = = == = - -. --- --- .. .. and Iran..