ಪುಟ:ವೇದಾಂತ ವಿವೇಕಸಾರ.djvu/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܘܗ ಆಶಿಕಲಾನಿಧಿ ಗುವುದಕಸ್ಕರ ಅವನ ಪುತರು ಇಲ್ಲಿ ವೈತರಣಿಯ ಗೋದಾನವನು' ಕೊಡುತ್ತ ಇದ್ದಾರೆ. ಇದರಿಂದ ಸ್ಕೂಲಶರೀರವು ಪಿತ್ರದಿಶಬ್ದಗಳಿಗೆ ಅರ್ಥವಲ್ಲವೆಂದು ತೋಟ ಇದೆ. ಇಷ್ಟು ಮಾತ್ರವಲ್ಲ, ಸತ್ತುಹೋದ ಪಿತಾದಿಗಳಿಗೋಸ್ಕರ ರು ಸತ್ತದುದು ಮೊದಲು ಸಂವತ್ಸರ ಪರಂತವು ತಿಂಗಳು ತಿಂಗಳಿಗೆ ಮಾ | ಕಗಳನನಿ ಆ ತರುವಾಯದಲ್ಲಿ ಅವರ ಪುತ್ರರುಗಳು ಎಷ್ಟು ಪಠ್ಯ೦ತ ಬೇ ವಿಸಿಕೊಂಡಿದ್ದಾರೆ ಆಸರತವು ಪ್ರತಿ ಸಂವತ್ಸರವು ಅವರ ಉದ್ದೇಶಿ ಸಿ ತದ್ದಿನಗಳನು ವಧೈಮಧ್ಯೆ ಅಮ್ಮ ಕಾದಿ ಶ್ರಾದ್ಧಗಳನು ಪುಣ್ಯಕ್ಷೇತ್ರ ಗಳಲ್ಲಿ ತೀರ್ಥ ಶ್ರಾದ್ಧ ಗಳನು ಮಾಡುತ್ತ ಇದ್ದಾರೆ." ಈ ಹೇಳದೆಲ್ಲವು ಭ ಸ್ಮವಾಗಿ ಹೊದಂಥ ಈಸ್ಕೂಲಶರೀರವೇ ಪಿತಾದಿ ಶಬ್ದಗಳಿಗೆ ಅರ್ಥ ವಾದಂತೆ ಕೂಡದು, ಇಸಸ್ಥಲಶರೀರದಿಂದ ಹೊರಟು ಲೋಕಾಂತರ ಕ್ಕೆ ಹೋದವರೆ ಈ ಪಿತಾದಿ ಶಬ್ದಗಳಿಗೆ ಅರ್ಥವಾದುದಾದರೆ ಕೊಡು ವುದು, ಅದರಿಂದಲೂ ಸ್ಥಲಶರಿ:ರವು ಏತಾದಿ ಶಬ್ದಗಳಿಗೆ ಅರ್ಥವಲ್ಲ. - ಈಹೇಳಿದಂಥ ಯುಕ್ತಿಗಳಿಂದ ಸ್ಕೂಲಶರೀರಕ್ಕೆ ಅರ್ಥವಾಗದೆ ಹೋದರೆ ಹೋಗಲಿ, ಇದರಿಂದ ಸೂಕ್ಷಶರೀರಸಿದ್ದಿ ಯಲ್ಲಿ ನಿನಗೆ ಸಿದ್ಧಿಸಿದುದು ಏನು ಯೆಂದರೆ, ಈಸ್ಕೂಲಶರೀರವನು ಬಿಟ್ಟು ಬಿಟ್ಟು ಲೋ ಕಾಂತರಕ್ಕೆ ಯಾವದು ಹೋಯಿತೋ ಅದೇ ಸೂಕ್ಷ್ಮ ಶರೀರವೆಂದು ನ ನಗೆ ನಿದ್ದಿ ನಿತು, ಹೀಗೆ ಹೇಳುವಾಗ್ಗೆ ಪಿತ್ರಾದಿ ಶಬ್ದಗಳಿಗೆ ಸ್ಕೂಲಶರೀ ರವಲ್ಲ ಅರ್ಥವೆಂದು ಹೇಳಿದುದಾಯಿತು. ಆದರೆ ಏನೆಂದರೆ-ಪಿತಾ ;ದಿ ಶಬ್ದಗಳಿಗೆ ಚೇತನವಷ್ಟೆ ಅರ್ಥವು. ಸಂಕ್ಷಶರೀರವು ಅಚೇತನವ, ಆ ಅಚೇತನವಾದಂಥ ಸೂಕ್ಷಕ ರೀರವು ಪಿತ್ರಾದಿ ಕಬ್ಬಗಳಿಗೆ ಹೇಗೆ ಅರ್ಥವಾಗುವುದೆಂದರೆ ಹೇಳವು. ಚೇತನವೆಂದರೆ ಆತ್ಮನಷ್ಮೆ, ಆತ್ಮನು ಆಕಾಶದೋಪಾದಿಯಲ್ಲಿ ವ್ಯಾಪಕ ನಾಗಲುಗಿ ಆತ್ಮನಿಗೆ ಲೋಕಾಂತರ ಗಮನಾಗಮನಗಳು ಕೂಡದಾಗಲಾ ಗಿಯ ಆತ್ಮನು ನಿರವಯವನಾಗಲಾಗಿ ಆತನಿಗೆ ಕರ್ವಾದಿಸಂಸ್ಕಾ ರಕ್ಕೆ ಆಶ್ರಯವಾಗಿ ಬಂದನು ಅಂಗೀಕರಿಸದೆ ಹೋದನಾದರೆ ಕೃತನಾಶಾ ಕೃತಾಭ್ಯಾಗಮಾದಿ ದೇದೀಪಗಳು ಬರುತ್ತಿದೆಯಾಗಲಾಗಿ ಕರ್ಮಾದಿ -