ಪುಟ:ಶಂಕರ ಕಥಾಸಾರ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾದಂಬರೀ ಸಂಗ್ರಹ ರ್ಣರಾಗಿ ಪುತ್ರಕಾಮೇಷ್ಟಿ ಯಂಮಾಡಿ, ಅನೇಕ ಭೂರಿದಕ್ಷಿಣೆಗಳಂ ಬ್ರಾಹ್ಮಣರಿಗೆ ಕೊಟ್ಟು ಅವರಿಂದ ಕೊಡಲ್ಪಟ್ಟ ಮಂತ್ರಾಕ್ಷತೆಯನ್ನು ಶಿರಸಾಧಾರಣಮಾಡಿ, ಶಿವ ಮಂತ್ರಾಭಿಮಂತ್ರಿತವಾದ ಪರಮಾನ್ನ ಹವಿಸ್ಸೇಷವನ್ನು ಭುಂಜಿಸಿ ಧರ್ಮರತರಾಗಿ ದ್ದರು. ಪರಮೇಶ್ವರನು ತನ್ನ ಕಲೆಯನ್ನೆಲ್ಲಾ ಆ ಪರಮಾನ್ನ ಹವಿಸ್ಸೇಷದಲ್ಲಿಟ್ಟಿ ದೃನು. ಇಷ್ಟಾದಬಳಿಕ ಆರ್ಯಾಂಬೆಗೆ ಮೋಹದಲಕ್ಷಣಗಳೊಂದೊಂದಾಗಿ ಕಾಣಲು ಪ್ರಾರಂಭವಾದವು. ಇದಲ್ಲದೆ ಆರ್ಯಾಂಬೆಯು, ತಾನು ವೃಷಭಾಚಲದಮೇಲೆ ದೇವತೆಗಳಿಂದ ಸೇವಿಸಲ್ಪಡುತ್ತಿದ್ದಂತೆಯೂ, ಜಯ, ಜಯ” ಎಂದು ಹೊಗಳಿಸಿಕೊಳ್ಳುತ್ತಿದ್ದಂತೆ ಯೂ, ಕನಸಂಕಂಡು ಬೆಚ್ಚಿ ಬೀಳುತ್ತಿದ್ದಳು. ಪ್ರಾತಃಕಾಲ ಎದ್ದು ನೋಡಿದರೆ ಆಕೆಯ ಹಾಸಿಗೆಯಮೇಲೆ ಪಾರಿಜಾತಾದಿವುಷ್ಪಗಳು ಇರುತ್ತಿದ್ದವು. ಶಿವಗುರುವು ಆ ಗರ್ಭಕ್ಕೆ ಪುಂಸವನವೇ ಮೊದಲಾದ ಶಾಸ್ರೋಕ್ತವಾದ ಸಂಸ್ಕಾರಗಳಂ ಮಾಡುತ್ತಾ ಧರ್ಮದಿಂದಿರುತ್ತಿದ್ದನು.


49 f >G----

ತೃತೀಯವಲ್ಲರೀ ಶಾಕ್ಕೆ ಪಾಶುಪತೈರಪಿ ಕ್ಷಪಣಕೈ ಕಾಪಾಲಿರ್ಕೈಷ್ಣ ವೈ ಅಪ್ಪನ್ರಬಿಲೈತಿ ಬಿ ಐಲು ವಿಲಂ ದುರ್ವಾದಿಭಿರ್ವೈದಿಕಮ್ | ಪನ್ನಾನಂ ಸುರಕ್ಷಿತುಂ ಕ್ಷಿತಿತಲಂ ಪ್ರಾಪ್ತಃ ಪರಿಕೀತತೆ ಘೋರೇ ಸಂಸ್ಕೃತಿಕಾನನೇ ವಿಚರತಾಂ ಭದ್ರಂಕರಃ ಶಂಕರ!!


ಎಡಿಜಿ -೩ -

ಕಿ ಶಂಕರಾವತಾರಘಟ್ಟ8. ಅಳ ಹೈ ಕ ; ಲಿಯುಗದಲ್ಲಿ 3890 (ವಿಕ್ರಮಶಕೆ 850, ಕ್ರಿಶ 188) ನೇ ವಿಭವ ನಾಮಸಂವತ್ಸರದ ವೈಶಾಖಮಾಸ, ಶುಕ್ಲ ಪಕ್ಷ ಪಂಚಮಿ « ಯದಿನ, - - - - - - - - - -

  • ಪಂಚಮಿ ದಿನ ಆಚಾರ್ಯಾವತಾರವೆ'.ಬುದಕ್ಕೆ ಸರಿಯಾದ ಅಧಾರವಿಲ್ಲ. ದಶಮದಿನ ಆಚಾ ರ್ಯಾವತಾರವೆ ದು ಸದಾನಂದಸಡಿತರು ಹೇಳುತ್ತಾರೆ. ಉತ್ತರದೆಶದವರು ದಶಮಿಯ ದಿನವೇ ಶಂಕರಜಯಂತಿಯನ್ನು ಬದಳವಾಗಿ ಆಚರಿಸುತ್ತಾ, ದಾಕ್ಷಿಣಾತ್ಯರು ಪಂಚಮಿದಿವಸ ಆರಾಧಿ ಸುತ್ತಾರೆ.