ಪುಟ:ಶಂಕರ ಕಥಾಸಾರ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಿಲೆ ಕಾದಂಬರಿಸಂಗ್ರಹ ಅವರ ಅಪ್ಪಣೆಯಂತೆ ಆಚಾರರು ಅವರಿಗೆ ವಂದನಾದಿಗಳನ್ನು ಮಾಡಿ ಮಹೇ ಶ್ವರನ ರಾಜಧಾನಿಯಾದ ಕಾಶಿಗೆ ಹೋಗಿ ಭಾಗೀರಥಿಯಲ್ಲಿ ಸ್ನಾನಮಾಡಿ, ಅಲ್ಲಿ ಗಂಗಾ ಷ್ಟಕವೆಂಬ ಸ್ತೋತ್ರವನ್ನು ರಚಿಸಿ, ಕ್ಷೇತ್ರಯಾತ್ರೆಯಂ ನೆರವೇರಿಸಿ ಧುಂಡಿರಾಜ, ಭೈರ ವಮಾಧವಾದ್ಯಷ್ಟಕಸ್ತವಗಳನ್ನು ಹೇಳಿ ದೇವಾದಿದೇವನಾದ ವಿಶ್ವೇಶ್ವರನನ್ನು ಪೂಜಿಸಿ, ಕಾಶಿಜನಗಳಿಂದ ಸೇವಿಸಲ್ಪಡುತ್ತಲೂ, ಸನ್ಯಾಸವನ್ನು ಪ್ರಚಾರಮಾಡುತ್ತಲೂ ಇದ್ದರು. -- ------ ಪದ್ಮವಲ್ಲರೀ. ಕಾಶ್ಯಾಂ ವಸನ್ನಿ ಬಿಲದುಷ್ಟ ಮತಾನಿ ಭಿಂರ್ದ ಶಿಷ್ಯಂ ಸನಂದನಮವಾಸ್ತವವೇ ತಸ್ಯ | ಚಕ್ರೇ ಒ ಪದ್ಮಚರಣಾದ್ವಯಮಾತ್ಮಬುಧ್ಯಾ ಭಾವಾದಿತಂ ಚ ಗುರವನ್ನು ಮಾ || (1) ಒ (5) o• } ({\ ೧೬ ೧d { my

  • \! {ps.

> ' ( 83 •vi

  • ೫೦ : ಕರಾಚೌರರು ಸನ್ಯಾಸಪ್ರಚಾರ ಮಾಡುತ್ತಿರುವ ಸಮಯದಲ್ಲಿ

ତ {{{ ಒ೦ದ. ಎದೆ ? ೯ಣಾತರು ಬಂದು ಆಚಾರರಿಗೆ (1) 3) 1 * * ನಮಸ್ಕರಿಸಿ ನಿಲ್ಲಲು, ಶಂಕರರು ಅವನನ್ನು “ ನೀನು ದ್ವಿಜರಲ್ಲಿ ಯಾರು ? ನಿನ್ನ ವಾಸವು ಎಲ್ಲಿ ? ಇಲ್ಲಿಗೆ ಒತ್ತಕ್ಕೆ ಬಂದೆ ? ” ಎನ್ನಲು ಆ ಬಾಲಕನು « ಸ್ವಾಮಿ ! ನಾನು ದ್ವಿಜ ರಲ್ಲಿ ಬ್ರಾಹ್ಮಣನು; ನನ್ನ ವಾಸವು ಕೋಲದೇಶವು; ಈ ಸಂಸಾರಸಾಗರದಲ್ಲಿ ಮುಳಿ ಗಿದಂಥಾವನಾಗಿ ಏಳು ಶಕ್ತಿಯಿಲ್ಲದೇ, ಅದನ್ನು ನಿವಾರಿಸಲರ್ಹರಾದ ಗುರುಗ ಇನ್ನು ನಾನಾ ದೇಶಗಳಲ್ಲಿಯೂ ಹುಡುಕಿ ಎಲ್ಲಿಯೂ ಕಾಣದೇ ಇಲ್ಲಿಗೆ ಬಂದಿದ್ದೇನೆ; ಇದೇ ನನ್ನ ಉದ್ದೇಶವು; ಆದ್ದರಿಂದ ತಾವು ನನ್ನಲ್ಲಿ ದಯವಿಟ್ಟು ನನ್ನನ್ನು ತಮ್ಮ ಶಿಷ್ಯ ನನ್ನಾಗಿ ಮಾಡಿಕೊಳ್ಳಬೇಕು' ಎಂದು ಪ್ರಾರ್ಥಿಸಲಾತಾರರು, ತಮಗೆ ಆಹಿಂದಣರಾ ತ್ರಿಯಲ್ಲಿ ಬಿಂದುಮಾಧವಾವಿಯು ನ ಅಂಶೋಧೃವನಾದ ಓರ್ವನು ಬಂದು ನಿನ್ನ ಶಿಷ್ಯನಾಗುವನು' ಎಂದು ಸ್ವಪ್ನದಲ್ಲಿ ಮೂತಿದ್ದದು ನಿಜವೆಂದು ತಿಳಿದು ಅವನಿಗೆ ಸನ್ಯಾಸಾಶ್ರಮ ಕಟ್ಟ ಸನಂದನನೆಂಬ ಹೆಸರಿನಿಂದ ಶಿಷ್ಯನನ್ನಾಗಿ ಮಾಡಿ ಕೊಂಡರು.