ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ) ಇಾವ ನೆ. ಶಿ ಮಹಿಶೂರಮಹಾಸಂಸ್ಥಾನಮಧ್ಯದೇದೀಪ ವಾನರತ್ನ ಸಿಂಹಾಸನಾರೂಢರಾಗಿ ಆಳ ಮಹಾಸ್ವಾಮಿಯವರಾದ ನಾಲ್ವಡಿ ಶ್ರೀ ಕೃಷ್ಟರಾಜವೊಡೆಯರ್ ಬಹಾದೂರ್, ಜಿ. ಸಿ. ಎಸ್, ಐ. ಸಾರ್ವಭೌಮರವರು 17 ನೇ ಎಪ್ರಿಲ್ 1903 ನೆಯ ಇಸವಿಯ 956 ನೆಯ ಹುಕ್ಕು ಮಿನಲ್ಲಿ ತಮ್ಮ ಪ್ರೌವೆಟ್ ಸೆಟೆರಿಯವರ ಮೂಲಕ ಕೃಪಾಪುರ ಸ್ಪರವಾಗಿ ಈ ಶಾಕುಂತಲನಾಟಕ ನವೀನಟೀಕೆಯನ್ನೂ ಇನ್ನೂ ಕೆಲವು ಗ್ರಂಥಗಳನ್ನೂ ಮುದ್ರಿಸಲು ನಮಗೆ ಅಧಿಕಾರವನ್ನು ದಯಪಾಲಿಸಿದ ಮೇರೆ ಈ ಗ್ರಂಥವನ್ನು ಮುದ್ರಿಸಿರುತ್ತೇವೆ. ಅದಕ್ಕಾಗಿ ಯಾವಾಗಲೂ ಮಹಾಸಾ ಮಿಯವರಿಗೆ ಕೃತಜ್ಞರಾಗಿ ಅವರ ಶ್ರೇಯಃಪ್ರಾರ್ಥನೆಯನ್ನು ಮಾಡುತ್ತಿ ರುತ್ತೇವೆ. 3. REGISTRAR 98MA{4 Y N - S YP