ಶಿವಪ್ರಭುವಿನ ಪುಣ್ಯ. ಆತನ ಸನ್ನಿಧಿಯಲ್ಲಿ ಶಿಷ್ಯರ ಹೊಟ್ಟೆಯೊಳಗಿನ ದುಃಖವು ಹೊರಬೀಳದೆ ಹ್ಯಾಗೆ ಉಳಿ ಯಬೇಕು? ರಾಜಾರಾಮ ಮಹಾರಾಜರು ಸದ್ಗದಿತ ಕಂಠದಿಂದ ಎದ್ದು ನಿಂತು ಉದ್ದವ ಗೋಸಾವಿಯ ಚರಣಧೂಲಿಯನ್ನು ಮಸ್ತಕದಲ್ಲಿ ಧರಿಸಿಕೊಂಡರು. ಒತ್ತರಿಸಿದ್ದ ದುಃಖ ದಲ್ಲಿ ಅವರ ಮುಖದಿಂದ ಮಾತುಗಳು ಹೊರಡಲೊಲ್ಲವು; ಆದರೆ ಅವರು ಬಹು ಕಷ್ಟದಿಂದ ನುಡಿದರೇನಂದರೆ-ಸವ ರ್ಥಾ, ಸದ್ವಿನಾ, ಫರ್ಜಂದಾ, ಆಬಾ ಸಾಹೇಬರ ಮಸ್ತಕದ ಮೇಲೆ ನಿನ್ನ ವರದಹಸ್ತವಿರುತ್ತಿರಲು, ಇಂದು ನಮ್ಮ ಗತಿಯು ಹೀಗೆ ಯಾಕಾಯಿತು? ಕೀರ್ತಿವಂತ, ಜಿಂದಾ, ನಿನ್ನ ಹಾಗು ದೇವಿಯ ಕೃಪಾಪ್ರಸಾದಿಂದ ರಾಜ್ಯವು ಪ್ರಾಪ್ತವಾಯಿತು. ಯಾವದೇಶದಲ್ಲಿ ಅದ `ಸಾಹೇಬರ ಹಕ್ಕು ಇರಲಿಕ್ಕಿಲ್ಲ ವೆ' ಆ ದೇಶದೊಳಗಿನದೆಂದು ಊ ತನ್ನ ನಿ'ನು ಕ್ರೆಯಬೇಡಬೇಕು. ಆ ಬಾಸಾಹೇಬ ರುಂಕೆಯಿಂದ ಆ ಊರ ದಾನಪತ್ರದ ಸನದನ ಮಾಡಿ ನಿನ್ನ ಜೆ 7 cಳಗೆಯಲ್ಲಿ “ಸಾಕಬೇಕು. ಆ ಮೇಲೆ ಆ ಊರತನಕ ಮರಾರಾಜರ ರಾಜ್ಯ ವು ಹಬ್ಬಬೇಕು! ಇಂಥ ಹೀಲೆಯನ್ನು ಶ್ರೀ ಸದ್ಗುರುನಾಥನು ನಿ ನು ಆಡಲಿಲ್ಲವೆ? ಉದ್ದ ವದೇವಾ? ಸಮರ್ಥಾ, ಆಬ ಸಾಹೇಬರ ಅವತಾರಸನಾಯಕಲವು ಒದಗಿರುವಾಗ, ನೀವು “ಚಿಂತಾಕ್ರಾಂತರಾಗಿ “ಇ ನ್ನು ವ ೦ ದೆ ಹಾಗಾಗುವದೆಂದು; ಕೇಳಲು, ಶ್ರೀ ಸವ' ರ್ಥರು ನಿಮ್ಮ ಸ ಮಾ ಧಾ ನ ಮ ಡಿ ದ ರು , ಆದರೆ ಈಗ ನಾನು ಯಾರ ಮಾರೆಯಕಡೆಗೆ ನೋ ಡ ಲಿ ? ಈ ದಿನಮುಖವನ್ನು ಯಾರಮುಂದೆ ತೆರೆಯಲಿ? ಇನ್ನು ನಾನು ಯಾ ರಿ ಗ ಶ ರ ಣ ಹೊ ಗ ಲಿ ? ಶ್ರೀ ಸ ನ ರ್ಥ - ನಾ, *arararar Traft 1 3ಕೆ ತTaract” ( ಅಂದರೆ ನನ್ನ ದೇಹವು ಹಾದದ್ದೇನೋ ನಿಜ; ಆದರೆ ನಾನು ಜಗದಂತರದಲ್ಲಿ ಇದ್ದೇಇರುವೆನು” ಎ) ನ ಹೇಳಿ, ವಚನಕೊಟ್ಟು ನೀನು ನಮ್ಮನ್ನು ಬಿಟ್ಟ ಹೆಗಲಿಲ್ಲವೆ? ಅಂದ ಬಳಿಕ ಈಗ ನಾವು ನಿನ್ನನ್ನು ಎಲ್ಲಿ ಕಾಣಬಹ ದು? ನಿನ್ನ ವಾಣಿಗೆ ಅಸತ್ಯದ ಕಲೆಯನ್ನು ಕೆಡವುವೆಯೋ ಏನು? ವಿಜಯವಂತನೇ, ಸ ಮ ಪ ನೆ , ಮಹಾಬರ್ಲಿನಾದ ಶತ್ರುವು ನಮ್ಮನ್ನು ಅಡವಿಗಟ್ಟಿದ್ದಾನಲ್ಲವೆ! ಅಂದ ಬಳಿಕ ನನ್ನ ಬಾಲಶಿವಾಜಿಯ `ಹಾಗು ನನ್ನ ಅದರಂತೆ ನನ್ನ, ರಾಜ್ಯದ ರಕ್ಷಣವನ್ನು ಯಾರುಮಾಡುವರು? ಇನ್ನು ಮೇಲೆ ನಮ್ಮೆಲ್ಲರ ಲಕ್ಷ್ಮಿಯು ನಿನ್ನದೇ ಸರಿ ! - ರಾಜಾರಾಮ ಮಹಾರಾಜರ ಭಕ್ತಿರಸಪ್ರೇರಿತವಾದ ಈ ಮಾತುಗಳನ್ನು ಕೇಳಿ ಉ ದ ವ ಸ್ವಾಮಿ ಯು ಅ ತ೦ತ ವಾತ್ಸಲ್ಯದಿಂದ ರಾಜಾರಾಮನೇ ಒರೆಗೆ ಹತ್ತು ಪ್ರಸಂಗದಲ್ಲಿ ನಿನ್ನ ಚಿತ್ರವು ಹೀಗೆ ಚುಚಲವು ಯಾಕಾಯಿತು? ರಾಜ್ಯದ