ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

*13. ವಪ್ರಭುವಿನ ಜ) : ರುವ, ಅದರಂತೆ ಇಪ್ಪತ್ತೈದು ಸಾವಿರ ಕುದುರೆಗಳ ಸರದಾರಿಕೆಯಿ- ಗಣರಾದ ರ್ಶಿಯವರನ್ನು ಮಹಾರಾಜರ ಮುಂದೆ ತಂದುಹಾಕಿರಿ, ಎಂದು ಆಜ್ಞಾಪಿಸಲಃ, ಆ ಶಿವಪುತ್ರಿಯ ಅಪ್ಪಣಿ ೩.೨ ಮಂಟವೀರರು ಟಿ.ಬಿ ಶಿಕಯನ್ನು ಹಾಕಿ ಎದುರಿಗೆ ಶಂಕುಸ್ಥಿಲ್ಲಿಸಿದೆ, ಆಗ ರಾಜಕುವವರು ತಮ್ಮ ಪ್ರಯಾದ ನಟಿ ರಿವ ಶಿರ್ಕೆಯನ್ನು , ಕ-ನೆಡಿಟರೇನು? ಮಸಾ ರಾ ಧರ: ಕಾಗಿ #ಸು...: ಪ್ರಾಣವನ್ನು ಅರ್ಪಿಸ, , ಸಿದ್ಧರಾಗಿರುವ ಈ ನೀರನ್ನು ಕಣ ರದೆ: ನೋಡಿ ರೇನು? ಇವರ ಮುಖಗಳು ಅಭಿಮಾನದ ತೇಜಸ್ಸಿನಿಂದ ಹಾಗೆ ಲಕಲಕಿಸುವ ವೆಂಬದನ್ನು ಚನ್ನಾಗಿ ನೋಡಿದಿರಾ? ಶಿಳಿ೯ಕುಲಭೂಷಣಾ, ಇನನ್ನಿದರ ನಿಮA ಅ೦ತಃಕರಣದಲ್ಲಿ ಮಹಾರಾಷ್ಟ್ರ, ಕಾರ್ಯದ ಆಧಿಮಾನವು ಉತ್ಪನ್ನವಾಗಲಿ, ಶಿವ ಭುವಿನ ಆ್ಯಪ್ಪ ವರನಿ, ವಿರತಿಮಣಿಗಳೂ, ನನ್ನ ಅಣ್ಣಂದಿರೂ ಆದ ಸಂಭಾ ಚಿಮಹಾರಾಜರನ್ನು ಮೋಸದಿಂದ ಆಲಮhರಸು ತುಳಾಪುರದಲ್ಲಿ ಜ.3ರತನದಿಂದ ಕೊಲ್ಲಿಸಿದರೂ, ಎದೆಗುಂದದೆ ಈ ದೇವಸ್ರ ಪ್ರರದ ಮಹಾರಾಷ್ಟ್ರ ವೀರರು ರಾಷ್ಟ್ರ , ಕಾರ್ಯಕ್ಕಾಗಿ ತಬಳು ತಟ್ಟಿ ಎದೆಗೆ ಹ್ಯಾಗೆ ಸಿದ್ದರಾಗಿರುವರೆಂಬವನ್ನು ವಿರ ತಿರೋಮಣಿಗಳಾದ ನೀವು ಚನ್ನಾಗಿ ನೋಡಿ , ಏಕೆ ೯ ಸುಲಭಖಷಣಾ ಬಾಸಾಹೇಬ ಸಲುವಾಗಿ ನಾನು ನಿಮ್ಮನ್ನು ಸೆರಗಜೆಬಳು ಶ್ರೀ. ಭೋಸಲೆ ಮನೆತನದ ದ್ವೇಷವನ್ನು ಇಲ್ಲಿಗೆ ಸಾಕುವುದಿಲ್ಲ; ಕೌ ರ್ಭು - 13 , ದೈವಹಿ?ನವಾದ ಈ ರಾಜಾರಾಮನ ಸಲುವಾಗಿ ನಾನು ಭತ: ಪುನ: ಪಿತಗೊಡ್ಡಿ ಬೇಡಿಕೊಳ್ಳುತ್ತೇವೆ, ನಮ್ಮನ್ನು ನೀವು ಉಡಿಯಲ್ಲಿ ಹಾಕಿ. ಬೇಕು, ಈ ವೇತಿಗೆ ರತಿಯವರಳು ನುಡಿಯುವದನ್ನೆಲ್ಲ ಗಣಿ Aಜಿತವ ಶಿರ್ಳಯ ವೆರೆತಗ್ಗಿಸಿ ಸುಮ್ಮನೆ ಳುಲಿಗನು ಯುದ್ಧ ಮಲ್ಲಿ ಆತನಗೆ ಬಲವಾದ ಗಾಯ ಗಳಾದದ್ದರಿಂದ, ವಿಸ್ಮಗೊಂದಿ ಆತನಿಗೆ, ತನ್ನನ್ನು ಸೆರೆಹಿಡಿದಾ ಕವಿ ತನ್ನ ಹೆಂಡತಿಯಾದ ರಾಜ ಕುಂಳೆಂಬದು ಈವರೆಗೆ ಗೊತ್ತಾಗಿಲ್ಲ; ಆದರೆ ಈಗ ಆ ಸಂಗತಿಯು ಆತನಿಗೆ ಗೊತ್ತಾದದ್ದರಿಂದ, ಉದ್ವಿಗ್ನ ಚಿತ್ರದಿಂದ ಆತನು ಒಮ್ಮಿದೊಮ್ಮೆ ನುಡಿದನೀತಂರೆ- ಏನು? ನನ್ನನ್ನು ನನ್ನ ವೀರಪತ್ನಿಯು ಸೆರೆಹಿಡಿದಳೇ? ಧನ್ಯ ತು! ಪರಮಧನ್ಯಳು! ಈಗ ಸಂಭಾಜಿಯು ದುರವಸ್ಥೆಯು ನನಗೆ ಪ್ರಾಪ್ತವಾ ತಲ್ಲ. ಸೆರೆಸಿಕ್ಕ ಸಂಭಾಜಿಯನ್ನು ಔಂಗಳಿಲನು ದರ್ಬಾರದಲ್ಲಿ ಅವ ಮನಗೊಳಿಸಿದನು; ಆದರೆ ಇಲ್ಲಿ ನನ್ನ ಪ್ರಾರ್ಥನೆಯುನಡೆದದೆ. ಇನ್ನು ನಾನು ಭೂಸಲೇಮವಂಶವನ್ನು ನಿರ್ವoತನಾಡುವ ಪ ಹೀಗೆ ಭ್ರಷ್ಟ ಪ್ರತಿಜ್ಞನಾಗುವ ಮೊದಲೇ ನನ್ನ ಪ್ರಾಣವು ಯಾಕೆ ಹೋಗಿರಲಿಕ್ಕಿಲ್ಲ? ಭಕ. ಇಇಇವನ ಸ ?