ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

+a೭೮ ಶಿವಪ್ರಭುವಿನಪುಣ್ಯ

- -



-


-------

ಸಿಂಹಾಸನದ ಮೇಲೆ ಎಂದು ಕುಸೇನಬದೊಂದೇ ವಿಚಾರವು ಆಟಿಯು ಹತು ತನ್ನ ಸ್ವಾಮಿಯು ಸಿಂಹಾಸನವೇರುವವರೆಗೆ ತಾನು ಯಾವ ವಿಷಯೋಪಧೆ ಈಗ ಕಮ್ಮಿ ಮನಸ್ಸು ವಾಡ 2೦ದು ಆತನು ಪ್ರತಿಜ್ಞೆ ಮಾಡಿದ್ದ ಕು, ಸ್ವಾವಿಕ ೯ದಲ್ಲಿ ಆತನ ಹಸಿವೆ ಸೀರಡಿಕೆಗಳು ಕೂಡ ಮ೨೦ಹೂವಿಗ್ಧವೆಂದಬಳಿಕ, ತನ್ನ ಮನೆವರುಗಳ ಹಂಗು ಜವ” ದಿಲ್ಲವೆಂದು ನಾವು ಯಾಕೆ ಬರೆಯಬೇಕು ಆ ತರುಣನು ತನ್ನ ಪ್ರೀತಿಗೆ ' ಗವಿಯಾದ ಕಮಲಾಬಾಯಿಯ೦ಥ ಸುಂದರ ತರಣಿ ಯನ್ನು ಕೂಡ ವಿಷಯ: ಎಂದ ವಿಮುಖಳಾಗಮಾಡಿದ್ದನು. ಯುದ್ಧದಲ್ಲಿ ಮA ಧಗಿದ್ದ ತನ್ನ ಪತಿಯು 1 ಜರು ಶಾಲಿಯಾದನೆಂಬದೊಂದೇ ವಿಚಾರವು ಕನ ಲಾಬಾಯಿಯ ಮನಸಿನಲ್ಲಿ ವಾಸಿಸುತ್ತಿತ್ತು. ಪತಿಯ ಸುಗತತೆಯರ್ಬ ಆಕೆ ಯು ಯಾವಾಗಲೂ ದೇವರನ್ನು ಪ್ರಾರ್ಥಿಸುತ್ತಿದ್ದಳು, ಸಂಪಾಜೆಯು ನಿ ತಲ್ಲಿ ನಿಲ್ಲದೆ ಯುದ್ಧ ಮಾಡುವವನ೦೦ದಲೂ, ವಿದ'ದ್ವೇಗದ೦ತೆ ಆತನ ವೇಗವಿದ್ದದ ಬಿಂದಲೂ, ಬೇಕಾದಷ್ಟು ದೊಡ್ಡ ಸೈನದಮೇಲೆ ಹೊಂಚುಹಾಕಿ ಖಾರಲಿಕ್ಕೆ ಆತನು ಹಿಂಜರಿಯುವವನಲ್ಲದ್ದ ಬಂಡ ಕಲಾಬಾಯಿರಿರು ಯಾ ವಾವಣ ಸತಿಯ ಯೋಗಕ್ಷೇಮವನ್ನು ಕುರಿತು ಚಿಂತಿಸುತ್ತಿದ್ದಳು. ಇತ್ತಿತ್ತಲಾಗಿ ಆಕೆಗೆ ಬ ಹುದಿವಸಗಳಿಂದ ಪತಿಯ ದರ್ಶನ ವಿದ್ದಿ ಹೀಗಿರುವಾಗ ಅಕಸ್ಮಾತ್ ಸಂತಾಜಿ ಯು ಹೆಂಡತಿಯ ಯೋಗಕ್ಷೇಮದ ವಿಚಾರಣೆಗಾಗಿ ಆಕೆಯ ಬಳಿಗೆ ಬಂದನು. ಆಗ ಕಮಲಾಬಾಲುಗಾದ ಆನಂದವು ೭೦ ಗೆ ಗು ಹೊಟ್ಟೆಯಲ್ಲಿ ಹಿಡಿಸದಾಯಿತು, ಪ ತಿಸೇವೆಯಲ್ಲಿ ಆಕೆಯ ತತ್ವಗಳಾದಳು ಸಂಶಚಿಯು ಒಂದುದಿವಸ ಕೂಡ ನನ್ನ ಹಲ್ಲಿ ನಿಲ್ಲುವದು ಕಡಿಮೆ. ಕುದುರೆಯ ಮೇಲೆ ಕುಳಿತು ಹೆಂಡತಿಯ ಯೋಕೆ ಕ್ಷೇಮವನ್ನು ವಿಚಾರಿಸಿ ತಾ...? ಆತನು ಯುದ್ಧಭೂಮಿಗೆ ತೆರಳಿದರೆ ತೆರಳುತ್ತಿದ ನ. ಆದ್ದರಿ೦ದ ಕವಲ ಬಾಯಿಯು, ಊಟಬಡಿಗೆಗಳು ತಿರಿದು + ತನ್ನ ಪತಿ ಯನ್ನು ಕುರಿತು ಮತ ರಜಿ, ಯುದ್ದನೆವದಿಂ ' ತಾ.; ಹೋಗುವದಾದರ ಎನ: ದಿನ? Kುದ ಭರದು : ಹಾಗಾದದ ಹೆಶ ಹೊಗರಬಹುದು; ಆಗ ಗವಸುಗ್ಗಿಯ ತಿಳಿಸಿದ್ದಎ . ಕುದಿಯುತ್ತ, ಮ, ಯಲ್ಲಿ ಹೆಗೆ ಕಾಲಹರಣಮಾಡಿ <? ಇನ್ನು ನಾನು ನಿಮ್ಮನ್ನು ಬಿಟ್ಟು ಇ-೮: . ನನ್ನ ನ ಸಂಗಡ ಕರಕೊಂಡು ಹೋಗಬೇಕು ನಿನ್ನಿಂದ ನಿಮಗೇನು ಭಾರವಾಗುವ ದು? ಹುಡುಗರಿಲ್ಲ, ಹುಡಿಗಿಲ್ಲ ಚಾ ಕರೀರ್ವಡಿಕೊಂಡು ಇರುತ್ತೇನೆ. ಸರ್ವ ಇಾ ನನ್ನನ್ನು ಬಿಟ್ಟು ಹೋಗಬೇ«ು, ನೋಡಿರಿ, ನಾಗೋಜಿರಾವತಿ ಇ ೧