ಸರಸಗ್ರಂಥಮ wwwwwwwwwwwwwwwwwwwwwwwwwwಜ್ಯ ಹೀಗೆ ಶಿವಾಲಯವನ್ನು ಪ್ರವೇಶಿಸಿದ ಕಾವುತನು ಸದಾಶಿವನ ಸಂದರ್ಶನದಿಂದ ಸಂತೋಷಪಟ್ಟವನಾಗಿ ಹೊರಗೆ ಬರುವಾಗ, ತಾನು ತೊಟ್ಟುಕೊಂಡಿದ್ದ ದೊಡ್ಡ ನಿಲುವಂಗಿಯನ್ನು ಕೈಯಲ್ಲಿ ಹಿಡಕೊಂಡಿದ್ದನು ಅದನ್ನು ನೋಡಿದ ಕೂಡಲೆ ಕಾವಲುಗಾರನ ಹೃದಯವು ಸ್ವಾಮಿಭಕ್ತಿಯಿಂದ ಕಂಪಿಸಿತು! ಆತನು ಕೂಡಲೆ ಬೇರೊಬ್ಬ ಕಾವಲುಗಾರನನ್ನು ಕರೆದು, ಅಹಹ ! ಅದು ನೋಡು ! ಇಂದು ನನು ನ್ಯಾಸಿನಿಯ ಪುಣ ಕರವಾದ ಚರಣಗಳ ದರ್ಶನಯೋಗವು ಒದಗಿರುವದು, ಆ ಮಹಾತ್ಮಳನ್ನು ನಾನು ಮೊದಲು ಯಾವನೋ ಒಬ್ಬ ರಾವುತನೆಂದು ತಿಳಿದಿದ್ದೆನು; ಆದರೆ ತನ್ನ ಮೈಮೇಲಿನ ನಿಲುವಂಗಿಯನ್ನು ತೆಗೆದದ್ದರಿಂದ ನನ್ನ ಒಡೆಯಳ ಗುರುತು ಹತ್ತಿತು. ಈ ಲೋಕಮಾತೆಯು ನಮ್ಮ ಸಂಭಾಜಿಮಹಾರಾಜರ ಪಟ್ಟದರಾಣಿಯು, ಶ್ರೀ ಶಿವಪ್ರಭುವಿನ ಹಿರಿಯಸೊಸೆಯು, ಈ ನಮ್ಮ ಹಡೆದವ್ವನ ಹೆಸರು ಏನೂಬಾಯಿ ಯುವರು: ಆದರೆ ಇವರು ಒಬ್ಬರೇ ಏಕೆ ಬರುತ್ತಿರಬಹುದು ” ಎಂದು ನುಡಿಯುತ್ತ ಕತಲೆ ಕೆಟೆಯವರೆಲ್ಲ ಜಾಗರೂಕರಾಗಿರುವಂತೆ ಕೊಂಬನ್ನು ಊದಿದನು, ಅದ ನಾದವಿದ ಕೋಟೆಯವರೆಲ್ಲ ಜಾಗರೂಕರಾಗಿರಲು, ಇತ್ಯ ಏಸೂಬಾ ಜಯ ಕುಮುತಿಯು ತನ್ನ ಕಿವಿಗಳನ್ನು ನಿಗರಿಸಿ, ಕಣ್ಣು ಕೆಕ್ಕರಿಸಿ ನೋಡುತ್ತಿತ್ತು. ಕೋಗ ! ಆ ಮಾಯ, :: – :ಗರ ಉಕ್ಕೇರಿದಂತೆ Tಿ ಉ-ಫಿರುಗು) ಗದು. 1. ಕದಿರ ವದು. ಆಗೆಯಹತ್ತು ವರು. ರ ಸ ಸುರು -ಲಿನಿಂದ ಆಳು ಕಳವಳಕಡದರೂ, . . ಸ೧ ೩ ದ ನಿ ನಗೆ ಗ ಣೆ ಯಲ್ಲಿ ಬೆವರ . : . : : . : ದ ... , *ಕೆಯ 7- ಭಾಗ ಕ ನು ಕನಕತಾ ಒ ತ್ತ, ಆಯ ಗಲ್ಲಗಲು ಈ ದವು. ಈ ಕೃತಿ ದ. ಆ ಪತ್ನಿ ಸುಮಾರು ಒಂದೂವರೆ ಮೈತ ರ್ನತಸನ್ನು ಎಲ್ಲ . *ಕ ನಾ.. ಆಕೆಗೆ “ ಸಿರಸಿಯ ” ಸಣ್ಣ ವಾಯು ಸತು ಯು ೧೩ -ಕು ಸುಖ=ರ್ನಾ ಗಳನ್ನು ತಿವಿಸಿಕೊಂಡು ಇದು ಇತ್ತಿಂದ ನಮಸ್ಕರಿಸಿ ತನ್ನ ಪ್ರೀತಿಯ ಕುದುರೆಯನ್ನು ರಮಿಸಿದಳು. ದುಸಿರು ಮೈ ಮೇಟಿ ಕೈಯಾಡಿಸಿ ಪ್ರೀತಿಯಿಂದ ಅದನ್ನು ಚಪ್ಪರಿಸಲು, ಆ ದಿವ್ಯಾ - ಪುರುಸಿಗೊ೦ಡು ಗಟ್ಟಿಯಾಗಿ ಬುರುಗುಟ್ಟುತ್ತ ಒಮ್ಮೆ ಉಚ್ಛಸ್ವರದಿಂದ ಕುಸಿತು. ಇಷ್ಟರಲ್ಲಿಯೇ ಏಸೂಬಾಯಿಯು ಮತ್ತೆ ಮಾರ್ಗವನ್ನು ಕ್ರಮಿಸಹತ್ತಿದಳು. ಆ ನೀರನ್ನು ಪೆರು ದುರ್ಗದಮಹಾದ್ವಾರಕ್ಕೆ ಬಂದಕೂಡಲೆ ಕೋಟೆಯ ಅಧಿಕಾರಿಗಳಾದ 1