ಪುಟ:ಶೇಷರಾಮಾಯಣಂ.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧ ನೆದು ಸಣ್ಣ, ೧೧೫ ಸವಿಸಿರ್ದೊಡರಾಮನಡಿಯನಾಂನಿಪ ಪಟ | ಭಾವದಿಂನಿಜವಹಿಳ ದುಂಬಿಟ್ಟುಬಗೆಯೊಳುಂ | ಭಾವಿಸದೆ ಪರಸತಿಯನಾನಿರ್ದೊಡೆನ್ನ ವಚನಂ ಸತ್ತವಾಗಲೆಂದು | ಆವುಗ ಬಾಣವ೦ ತೆಗೆದೆಚ್ಛನಕ್ಕಣೆಯೋ | Vಾವೀರ ಚಿತ್ರಾಂಗನರಿಯೆ ಪೂರ್ವಾರ್ಧವದು 1 ಬೂವಿಯೊಡೆದುದು ಸುಬಾಹು ಜನಶಿರವನಪರಾರ್ಧವುದು ಖಂಡಿಸಿದುದು |೩೫|| ಎಲೆವನಿಪ ಶತ್ರುಘ್ನ ಬಲವೆಲ್ಲಿ ಚಕ್ರಪತಿ 1 ಬಲವೆಲ್ಲಿದಾವಾಗ್ನಿ ಯೆಲ್ಲಿ ಕಾನನಮ್ಮಲ್ಲಿ | ಕಲಹವ ಭರತಸುತನೊಡನೆ ಚಿತ್ರಾಂಗಂಗೆಹರಿಣಕ್ಕೆ ಹೋರಾಟವೆ || ಪುಲಿಯೊಡನೆಕಾಳಗವೆ ಗರುಡನೊಡನುರಗಕ್ಕ ನೆಲದೊಳ್ಳೆ ಗಳ ರಘುಕುಲದರಸರೊಡನೆನಿತು | ಬಲವಂತರೆನಿಸಿರೊಡಂ ಪೊಣರಲಧಟರ ರಾಮೀಜಗಯದೆಳು !೩೬|| ಕಡೆದಂತೆ ಸುರ್ಭುನೃಪನುತ್ತಾಹವಾರಣದೆ | ಕಡೆವುದುಂ ಚಿತಾ ಗ ನಾಬಳಕ ತನ್ನ ಸೆ | ರ್ಬಡೆಯೊಡನೆ ದಳ ಧುಳ ನೆಪೊಕ್ಕಾ ಮಹಾವ್ಯೂಹದಂ ತರವನುರವಣಿಸುತೆ | ಒಡನೊಡನೆ ಪೊರೆದ ಮಧ್ಯಗತಸೇನೆಯಂ | ಜಡಿ ದಿಕ್ಕಿ ಜಯವಂತು ನಿಕಟಕವಂಸಾರ | ನೆಡಗೂಡಿ ಮರೆತಿಳಿದೆದ್ದ ಜಾನಕಿಯಂದೆ ರಾಮಚಂದಾನುಜನು |೩೭|| ೧೧ ನೆಯ ಸಗ್ಗಿ ಸಂಪೂರ್ಣ೦, ಇಂತು ಸಣ್ಣ ೧೧ಕ್ಕೆ ಪದ್ಮ ೫೩೬ಕ್ಕೆ ಮಂಗಳಮಸ್ತು.