ಪುಟ:ಶೇಷರಾಮಾಯಣಂ.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೫ ೧೩ ನೆಯ ಸ್ಥಿ ೧oM ಜೇಯನಾಪುತ್ರಸ್ತಗತಿಯೆಂದು ನುಡಿವುದಾ | ವಾಯುವುದರಿಂದೆನಗೆ ಸಂತಾನವಪ್ಪಂತು | ಪಾಯುಮೇನಿಹುದೆಕರುಣಿಸುವುದದನೆಂದು ಬಿನ್ನ ವಿನಿ ದೊಡೆ ಯೋಗೀಂದನು | ರಾಯಕೇಳೂರುಪಾಯಂಗಳುಂಟಿದಕೆ ನಾ | ರಾಯಣಾನುಗ್ರಹದೆ ಶಿವಕುಮ್ಮೆಯಿಂ ಜಗಕೆ | ತಾಯೆನಿಸಧೇನುವಿನ ಸೇವೆ ಯಿಂದಹುದು ಸಂತಾನವಿದು ನಿzವೆಂದನು || ೧೦ || ಗೋವುಗಳವದನಮುಖಾಖಿಲಾಂಗಂಗಳ | ಞವತೆಗಳಾವಾಸಿಸು ತಿರ್ಪರದರಿಂದೆ | ಗೋವನಾರಾಧಿಸೈನಿನಲ್ಲು ನಿತ್ಯಮುಂಭಕ್ತಿಯಿಂದಾವ ನದನು | ಸೇವಿಸನೆತಾನವಂ ಮನದಿವ್ಯಮಂಪಡೆವ | ನಾವನದನಿರದೆಬಾಧಿ ಸುವನೋ ಮನೆಯೊಳ 1 ನ್ನಾ ವನುಪವಾಸಪನೋ ಮೂಢಾತ್ಮರೆನಿಸಿದವರಿಲ್ಲ ವರೆ ನರಕದೊಳಗೆ || ೧೧ || ಧೇನುವಂಭಕ್ತಿಯಿಂಸೇವಿಸದೆಡಹುದು ಸಂ | ತಾನಮಂಬುದರೊಳಾ ಲಿಸುಪಿನೆ೦ದುವು | ಖಾನಮಂಪಿಂದೆ ಸೂರ್ಯಾಸ್ಪದಸಮುದ್ಭವಂ ನಿಗವಾಗವಾರ್ಥವಿದನು | ಭೂನಾಥಗಣವಳರತ್ನ೦ ದಿಲೀಪಂಭಿ | ಧಾನಂ ಧರಾವಲ್ಲಭಂ ಸುದಕ್ಷಿಣೆಯಂಬ | ಮಾನಿನಿಯಕೈವಿಡಿದು ಧರ್ಮದಿಂ ಧರಣಿ ಯಂಪರಿಪಾಲಿಸುತ್ತಿರ್ದ್ದನು | ೧೦ || ವಾರಾಶಿಗಾಂಭೀರದೊಳ್ಳಮುನ್ನ ತಿಯೋಳ್ಳು ! ಮೇರುತೇಜಸ್ಸಿನೊ ೪ಾಸ್ಕರಂ ಶೌಗ್ಗದೆ | ಇಾರಕಧ್ವಂಸಿಸೌಂದರದೊಳ್ಯಫಲ ವಾಕ್ಕಿನೊ ೪ಾಸವಗುರು | ಧೀರತೆಯೊಳಚಲೇಂದ್ರನುತ್ತವಜ್ಞಾನದೆ | vಾರತೀ ರವಣನೈಸಿರಿಯೊಳಾಂಡಲನು | ದಾರತೆಯೊಳಮರತರುಸೈರಣೆಯೋಳವನಿ ಯಂದೆನಿಸಿರ್ದನನಿಗಾಯನು |೧೩|| ಅಲದ ಮೊಟ್ಟೆಯ ಬನದಸಿರಿಯನಾವನಸುನಿ | ರ್ಮುಲಕೀರ್ತಿಪಡೆದು ದೆಸೆದೆಸೆಯೊಳುಂ ಮೆರೆದುದೋ / ನೆಲಸಿಚಕದೊಳ ಮತದಾವನನೆಲ ದೊಳರಿಯೆಂಬ ಹೆಸರಾವನ | ವಿಲಸದಾನನಕಮಲಮಂ ನೋಡಿದರ್ಥಿಗಳ | ನಿಲಭಾಂಗಣಸ್ಥಲದೊಳಾಕ್ಷಣವಕಟ್ಟಿದುವೊ | ಕಲಭಂಗಳಾರವಿಕುಲಸ್ತ್ರ ದೀಪನ ದಿಲೀಪನಸರಿಯಭೂಪನುಂಟೇ Ap8I