ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೭ ಒyಇh೧೧MMY

  • ಶ್ರೀಕೃಷ್ಣಬೋಧಾಮೃತಸಾರವು. ನೆಂದು ಹೊರಟು ಸ್ವಲ್ಪ ದೂರ ಹೋಗಿ ಕಾಣದೇಕೆ: ನು, ಅಷ್ಟರಲ್ಲಿ ಆಸುಕುಮಾರಿಯು ಕಣ್ಣೀರನ್ನು ಸುರಿಸುತ್ತಾ, ದಟ್ಟವಾದ ಕಾಡುಗಳಲ್ಲಿ ಯೂ, ಗುಗಳಲ್ಲಿಯೂ, ಬೆಟ್ಟಗಳಲ್ಲಿ ಹುಡುಕುತ್ತಿದ್ದಳು. ಆಕು, ತಕೀರ್ತಿಯು ಕಾಳಿಕಾದೇವಿಯ ಮಹಿಮೆಯಿಂದ ದೇವೇ೦ದ್ರನ ರೂಪವ ನ್ನು ಧರಿಸಿ, ರಂಭೆ, ಊರಸಿ ಮೊದಲಾದ ಅಪ್ಪರಸಿಯರೊ: ದಿಗೆ ಕೂಡಿರುವಂತೆ ಆ ಪುಷವೇಣಿಗೆ ಕಾಣಿಸಿದನು. ಓಕೂ ! ರಾಜಗಿಣಿಯೆ! ನಾನು ದೇವೇಂದ್ರನು, ಲೋಕಾಧಿಪತಿಯು, ಇವರು ರಂಭೋರ್ವಸಿ ಯರು, ಇವರು ಮೇನ 3 ತಿಲೋತವೆ ಮೊದಲಾದ ದೇವಭಾಮಿನಿಯರು. ಅಯ್ಯೋ ! ನೀನು ಆ ಮುದುಕನಿಗಾಗಿ ಇಷ್ಟು ವ್ಯಥೆಪಡುತ್ತಾ ಅಲೆಯ ಬಹುದೆ : ನಿನ್ನ ನ್ನು ಇಂದಿಕೆ ದ ರಾಜಲಕ್ಷ್ಮಿಯಾಗಿ ಮಾಡುವೆನು. ಸಂತೋಷದಿಂದ ಈ ಪುಷ್ಪಕ ವಿಮಾನವನ್ನು ಕತ್ತಿ ನನ್ನೊಂದಿಗೆ ಕೊರ ಡೆಂದನು, ಅದಕ್ಕೆ ಆ ಪುಷ್ಪರ್ವೇಯು ಗಾಬರಿಬಿದ್ದು, ಓಹೋ ! ದೇವೇಂ ದ್ರನಾದರೂ ತ್ರಿಲೋಕಾಧಿಪನು, ಎನಕ ಡ ಅಸತ್ಯವನ್ನು ಆಡಬ ಹುದೆ ! ಹೀಗೆಂದು ತನ್ನ ಮನಸ್ಸಿನಲ್ಲಿ ಯೋಚಿಸಿ, ದೇವಲೋಕಯ: ಧರ್ಮದೇವತೆಯು ನಿನ್ನನ್ನು ನೋಡಿ ನಗುತ್ತಿರುವುದು, ಗೆ ತವಮುನಿ ಯು ತ8 ವು ನಿನಗೆ ಮರಾಯಿತೋ ? ಎನ್ನ (ು ಟ್ರ ಇದ)- ನಧಾ ರಿಯು ಹಾಗ: ದು ನಿನ್ನ ಇಷ್ಟ ಪ್ರಕಾರ ನಡೆಯಬ7ುದೆಂದ.. ಆಷ್ಟ ರಲ್ಲಿ ಆ ಪುಷ್ಟವೆಯು ತನ್ನ ಜತೆಯಲ್ಲಿದ್ದ ಸಖಿಯರನ್ನು ನೋಡಿ, ನಜ ಮರೆ ! ದೇವತೆ `ಳಕೆಡ ಸತ್ಯಕ್ಕೆ ಒಳಗಾದರು. ದೈವಗೆ ಯು ನ ನೃ ನ್ನು ಹೀಗೆ ಅಲೆಯುವಂತೆ ಮಾ ಔದೆ. ಅಯ ಯೋ! ಆ ಸುಕು ಮಾಗನು ಈಗ ಎಲ್ಲಿಹೋ'ಗನೆ ಎಂದು ಗಟ್ಟಿಯಾಗಿ ಅಳುತ್ತಿರುವುದನ್ನು ಸಖಿಯರು ಶಾಂತವಚನಗ>ಂದ ಸಮಾಧಾನಮಾಡುತ್ತಿದ್ದರು. ಇಷ್ಟರ * * ಶ್ರುತಕೀರ್ತಿಯು ತನ್ನ ಹೆಂಡತಿಯ ಗುಣವಿಶೇಷಗಳನ್ನು ಬಳವಾ ಗಿ ಕೊಂಡಾಡಿ, ಕನಿಕರವುಳವನಾಗಿ, ಆ ಸಕುಮಾರಿಗೆ ವೈದ್ಯರೂಪದಿಂದ ಕಾಣಿಸಿದನು. ವಾಇನಾಯಕಿ : ಈ ಘೋರಾರಣ್ಯಕ್ಕೆ ನೀನು ಏತಕ್ಕೆ ಬಂದೆ ! ನಾನು ಅನೇಕ ಸುಲಿಗಳನ್ನು ಕೊಂದುಬಂದೆನು, ಕುತಕೀರ್ತಿ ಮಹಾರಾಜನನ್ನೂ ದೇವೇಂದ್ರನನ್ನೂ ನೋಡಿದನು, ಅವರು ನಿನಗೆ ರ್ಕಾಕಿಸಿದ ವರ್ತಮಾನವನ್ನು ಹೇಳಿದರೆ? ಎನ್ನ ಲು ಸುಕುಮಾರಿಗೆ ಮನ ಸ್ಪಿನಲ್ಲಿ ಸಂದೇಹವುಂಟಾಗಿ, ಸುಮ್ಮನಿದ್ದದ್ದನ್ನು ನೋಡಿ, ಆ ವೇಷಧಾರಿ ಯಾದ ಮುದುಕನು ಫಕ್ಕನೆ ನಕ್ಕು, ಏಾಣಕಾಂತೆಯೇ ! ನಿನ್ನ ಗುಣವಿ ಶೇಷಗಳನ್ನು ಪರೀಕ್ಷಿಸಬೇಕೆಂದೇ ನಾನು ಇದಪಗಳನ್ನೆಲ್ಲಾ ಧರಿಸಿದೆ ನು, ನಾನು ನಿಜವಾಗಿಯ ಮುದುಕನಲ್ಲವು, ನಿನ್ನ ಸೊರತೆ ಯ