ಪುಟ:ಶ್ರೀಮತಿ ಪರಿಣಯಂ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಥಮಾಂಕ೦. ಕೂಡಲೆ ಊಟ ! ಇವೆರಡುಹೊರತುಪ್ರಪಂಚಕ್ಕೆ ಬೇರೆ ಯಾ ವಕಾರವೂ ಅಷ್ಟು ಅವಶ್ಯವೆಂದು ನನಗೆ ತೋರಲಿಲ್ಲ. ! ರಾತ್ರಿ ಊಟಮಾಡಿ ಸುಖವಾಗಿ ಮಲಗಿದ್ದ ನನಗೆ, ಈಗ ಬೆಳಗ್ಗೆ ನಿನ್ನ ಕೂಗಾಟದಿಂದ ನಿದ್ರಾಭಂಗವಾಗಿ, ಹಾಸಿಗೆಯಿಂದ ಹಾಗೆಯೇ ಎದ್ದು ಬಂದೆನು. ಈಗ ತಿರುಗಿ ಊಟಮಾಡಿ ಮಲಗ ಬೇಕಾದುದೊಂದೇ ನನ್ನ ಮೇಲೆ ಬಿದ್ದ ದೊಡ್ಡ ಕಾಠ್ಯಭಾರವು. ಇದಕ್ಕಾಗಿ ನಾವುನಾವು ಆಲೋಚಿಸಬೇಕಾದುದೇನಿದೆ ? ಸೂತ್ರ--ಆಧ್ಯನೆ! ಹಾಗಲ್ಲ ! ಇದೋ ! ಜಗನ್ಮಂಗಳಕರವಾದ ಈಗಿನ ನವು ರಾತ್ರಿ ಮಹೋತ್ಸವವನ್ನು ಕೊಂಡಾಡುವುದಕ್ಕಾಗಿ, ಕ೦ll ಸರಸಕವಿತಾರಸಜ್ಜರ್‌ ಭರತಾಗಮನಿಪುಣರಖಿಲಶಾಸ್ಕಾಭಿಜ್ಜರ್‌ | ನೆರೆದಿರ್ದ್ದರಿಲ್ಲಿ ನಿಮ್ಮ ತೃರಹೃದಯರ್ ಸದಯರೆಮ್ಮ ಪ್ರಣೋದಯದಿಂ || ಆದುದರಿಂದ ಈಗ ನಾವು ನಮ್ಮ ಗಾನನಾವ್ಯಗಳಿಂದ ಇವರ ಮನಸ್ಸನ್ನು ಸಂತೋಪಡಿಸಿ, ನಮ್ಮ ವಿದ್ಯೆಯನ್ನು ಸಫಲಗೊಳಿ ಸುವುದಕ್ಕೆ ತಕ್ಕ ಅವಕಾಶವು ದೊರೆತಿರುವುದು ಶೃಂಗಾರ ವೀರ ರಾದಾಬರಸಭರಿತವಾದ ನಾಟಕವನ್ನಾಡಿ, ಇವರ ಮನಸ್ಸನ್ನು ರಂಜಿಸುವಏಷಯದಲ್ಲಿ, ನನಗೆ ನಿನ್ನ ಸಹಾಯವು ಅತ್ಯವಶ್ಯವಾ ಗಿರುವುದು. ವಿದೂ-ಭರತಾಚಾರಾ ! ಬಹಳ ಚೆನ್ನಾಗಿ ಹೇಳಿದೆ ! ಆ ಬಾಲ್ಯಬ್ರಹ್ಮ ಚಾರಿಯಾದ ನನಗೆ ಶೃಂಗಾರರಸದ ಗಂಧವೇ ತಿಳಿಯದು! ವೃದ್ಧ ಬ್ರಾಹ್ಮಣನಾದ ನಾನು, ವೀರರೌದ್ರರಸಗಳನ್ನ ಭಿನಯಿಸುವು ದಕ್ಕೆ ಹೋದರೆ, ಅದೂ ಕೇವಲರಸಭಾಸವಾಗುವುದಲ್ಲದೆ ಬೇರೆಯಲ್ಲ. ಆದುದರಿಂದ ನನ್ನಂತೆ ವೈದಿಕ ಬ್ರಾಹ್ಮಣರ ಚರಿ ತ್ರದಿಂದ ಮಿಶ್ರಿತವಾಗಿ, ಹಾಸ್ಯರಸವನ್ನು ಹೆಚ್ಚಾಗಿ ತೋರಿಸ ತಕ್ಕ ನಾಟಕವೇನಾದರೂ ಇದ್ದರೆ,ಅದನ್ನು ಪ್ರದರ್ಶಿಸುವವಿಷ