ಪುಟ:ಶ್ರೀಮತಿ ಪರಿಣಯಂ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩ ದ್ವಿತೀಯಾಂಕ೦. ೨-ನೆಯವಳು-ಸಖಿ!ಹೌದು!ಆಗ ಇಂದ್ರಸಭೆಯಲ್ಲಿ ನಾರದನೂ, ಈಗ ಪರ ತನೂ, ಆ ಮನ್ಮಥನ ಮೇಲಿನ ಕೋಪದಿಂದ ನಮ್ಮನೇನು ಮಾಡುವನೊ ಎಂದು ನನಗೂ ಬಹಳ ಭಯವಾಗಿದ್ದಿತು. ದೈ. ವಾಧೀನವಾಗಿ ಈ ಎರಡು ಗಂಡಗಳೂ ತಪ್ಪಿದುವು. ಮುಂದೆ ಇ ನೈನನರವಾಗುವುದೋ ! ಅದರಿಂದ ನಾವು ಬೇರೆ ಯಾರ ಕ ಣ್ಣಿಗೂ ಬೀಳದಹಾಗೆ, ಶೀಘ್ರದಲ್ಲಿ ಮನೆಗೆ ಹೋಗಿ ಸೇರುವುದೇ ಮೇಲು! ಬಾ ! ಹೋಗುವೆವು ಎಂದು ಹೋಗುವರು.) w+ಇದು ವಿಷ್ಕಂಭವು+w ಆಸ್ಥಾನ-ಅಂಬರೀಷರಾಜನ ಸಭಾಮಂಟಪ. (ಮಂತ್ರಿಸೇನಾಧಿಪತಿಗಳೂ, ವಸಿಷ್ಠಾದಿಮಹರ್ಷಿಗಳೂ ನೆರೆದಿರುವರು.) ತೆರೆಯಲ್ಲಿ-ರಾಜಾಧಿರಾಜ ಅಂಬರೀಷಮಹಾರಾಜ ಪಾಕ್ ಎಚ್ಚರಿಕೆ, (ದಂಡ ಧಾರಿಯಾದ ಕಂಚುಕಿಯು ದಾರಿಯನ್ನು ತೋರಿಸುತ್ತಬರುವನು.) ಛತ್ರಚಾಮರಾಣಬಿರುದುಗಳೊಡನೆ ರಾಜನು ಸಭಾಸ್ಥಾನವನ್ನು ಪ್ರವೇಶಿಸುವನು, ಸಭೆಯಲ್ಲಿದ್ದವರೆಲ್ಲರೂ ಎದ್ದು ನಿಲ್ಲುವರು. ರಾಜನು ಎಲ್ಲರಿಗೂ ಅಭಿನಂದಿಸಿ, ಸಿಂಹಾಸನದ ಬಳಿಯಲ್ಲಿ ನಿಲ್ಲು ವನು.) ರಾಜಂ-ಪೂಜ್ಯರೆ ! ಕುಲಕ್ರಮಾಗತವಾದ ಈ ಧಾಸನವನ್ನೇರಿ ರಾಜ ಕಾರವನ್ನಾರಂಭಿಸುವುದಕ್ಕೆ ಮೊದಲು, ದೇವದೇವನಾದ ಶ್ರೀ ಹರಿಯನ್ನು ಧ್ಯಾನಿಸುವೆವು. ವಸಿಷರು-ಆಹಾ ! ಅದಕ್ಕೆ ತಡೆ ಯೇನು ? ಯಾವಕಾರಗಳಲ್ಲಿಯೂ ಮೊದ ಲು ನಡೆಸಬೇಕಾದ ಪೂವ್ವರಂಗವೇ ಇದು ! (ಎಲ್ಲರೂ ಕೈಮುಗಿದು ಪ್ರಾರ್ಥಿಸುವರು.) ರಾಗ, ತಾಳ, ದೇವದೇವ ಮುರಾರೀ 1 ಜಯ ! ಪಾವನಾತ್ಮಕ ಶರೀ ! ಶ್ರೀವನಿತಾವರ { ಸಕಲಾಧಾರ !! ದೇವ !