ಪುಟ:ಶ್ರೀಮತಿ ಪರಿಣಯಂ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಾಂಕ೦. ೨-ನೆಯವಳು-ಸಖಿ!ಹೌದು!ಆಗ ಇಂದ್ರಸಭೆಯಲ್ಲಿ ನಾರದನೂ, ಈಗ ಪರ ತನೂ, ಆ ಮನ್ಮಥನ ಮೇಲಿನ ಕೋಪದಿಂದ ನಮ್ಮನ್ನೇನು ಮಾಡುವನೋ ಎಂದು ನನಗೂ ಬಹಳ ಭಯವಾಗಿದ್ದಿತು. ದೈ ವಾಧೀನವಾಗಿ ಈ ಎರಡು ಗಂಡಗಳೂ ತಪ್ಪಿದುವು. ಮುಂದೆ ಇ ನೈನನರವಾಗುವುದೋ ! ಅದರಿಂದ ನಾವು ಬೇರೆ ಯಾರ ಕ ಣ್ಣಿಗೂ ಬೀಳದಹಾಗೆ, ಶೀಘ್ರದಲ್ಲಿ ಮನೆಗೆ ಹೋಗಿ ಸೇರುವುದೇ ಮೇಲು! ಬಾ ! ಹೋಗುವೆವು, (ಎಂದು ಹೋಗುವರು.) w+ಇದು ವಿಷ್ಕಂಭವು++ ಆಸ್ಟಾಸ-ಅಂಬರೀಷರಾಜನ ಸಭಾಮಂಟಪ. (ಮಂತ್ರಿಸೇನಾಧಿಪತಿಗಳೂ, ವಸಿಷಾದಿಮಹರ್ಷಿಗಳೂ ನೆರೆದಿರುವರು.) ತೆರೆಯಲ್ಲಿ-ರಾಜಾಧಿರಾಜ ಅಂಬರೀಷಮಹಾರಾಜ ಪಾಕ್ ಎಚ್ಚರಿಕೆ (ದಂಡ ಧಾರಿಯಾದ ಕಂಚುಕಿಯು ದಾರಿಯನ್ನು ತೋರಿಸುತ್ತಬಯವನು.) ಛತ್ರಚಾಮರಾಬಿರುದುಗಳೊಡನೆ ರಾಜನು ಸಭಾಸ್ಥಾನವನ್ನು ಪ್ರವೇಶಿಸುವನು. ಸಭೆಯಲ್ಲಿದ್ದವರೆಲ್ಲರೂ ಎದ್ದು ನಿಲ್ಲುವರು. ರಾಜನು ಎಲ್ಲರಿಗೂ ಅಭಿನಂದಿಸಿ, ಸಿಂಹಾಸನದ ಬಳಿಯಲ್ಲಿ ನಿಲ್ಲು ವನು. ) ರಾಜಂ-ಪೂಜ್ಯರೆ! ಕುಲಕ್ರಮಾಗತವಾದ ಈ ಧಾಸನವನ್ನೇರಿ ರಾಜ ಕಾಠ್ಯವನ್ನಾರಂಭಿಸುವುದಕ್ಕೆ ಮೊದಲು, ದೇವದೇವನಾದ ಶ್ರೀ ಹರಿಯನ್ನು ಧ್ಯಾನಿಸುವೆವು. ವಸಿಷ್ಠರು-ಆಹಾ ! ಅದಕ್ಕೆ ತಡೆ ಯೇನು ? ಯಾವಕಾಶ್ಯಗಳಲ್ಲಿಯೂ ಮೊದ ಲು ನಡೆಸಬೇಕಾದ ಪೂವ್ವರಂಗವೇ ಇದು ! (ಎಲ್ಲರೂ ಕೈಮುಗಿದು ಪ್ರಾರ್ಥಿಸುವರು.) ರಾಗ, ತಾಳ, ದೇವದೇವ ಮುರಾರೀ ( ಜಯ | ಪಾವನಾತ್ಮಕ ಶ್ರೀ | ಶ್ರೀವನಿತಾವರ | ಸಕಲಾಧಾರ 11 ದೇವ !