ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೮ ಶ್ರೀಮದ್ರಾಮಾಯಣವು [ಸರ್ಗ, ೪೭. ರ ಮಧ್ಯದಲ್ಲಿ ತನ್ನ ಶತ್ರುಗಳಾದ ರಾಮಲಕ್ಷಣರು ಹತರಾದರೆಂದು ಕೇ ಳಿದೊಡನೆ.ಸಂತೆ ಷವನ್ನು ತಡೆಯಲಾರದೆ,ಜಗ್ಗನೆ ಆಸನದಿಂದ ಮೇಲೆದ್ದು ಮುಂದೆ ಬಂದು, ತನ್ನ ಮಗನಾದ ಇಂದ್ರಜಿತ್ತನ್ನು ತನ್ನ ಎರಡು ಕೈಗಳಿಂ ದಲೂ ಆಲಿಂಗಿಸಿಕೊಂಡು, ಉಕ್ಕಿಬರುವ ಸಂತೋಷದಿಂದ ಆತನ ತಲೆಯ ನಾ ಫಾಣಿಸಿ, (ಎಲೈ ವತ್ರನೆ' ನೀನು ಆ ರಾಮಲಕ್ಷ್ಮಣರನ್ನು ಕೊಂ ದಬಗೆಯೆನು?” ಎಂದು ಕೇಳಿದನು. ಆಗ ಇಂದ್ರಜಿತ್ತು ತನ್ನ ತಂದೆಯಾದ ರಾವಣನ ಮುಂದೆ, ತಾನು ರಾತ್ರಿಯುದ್ದದಲ್ಲಿ ರಾಮಲಕ್ಷ್ಮಣರನ್ನು ನಾ ಗಪಾಶದಿಂದ ಕಟ್ಟಿಕೆಡಹಿದ ಕ್ರಮಗಳೆಲ್ಲವನ್ನೂ ಇದ್ದುದಿದ್ಯಂತೆ ಯಥಾಸ್ಥಿ ತವಾಗಿ ತಿಳಿಸಿ ದನು ಆಗ ರಾವಣನು ಮಹಾರಧನಾದ ಇಂದ್ರಜಿತ್ತಿನ ಮಾ ತನ್ನು ಕೇಳಿ, ಮಿತಿಮೀರಿದ ಸಂತೋಷದಿಂದ ಅದುವರೆಗೂ ತನಗೆ ರಾಮನ ವಿಷಯವಾಗಿ ಮನಸ್ಸಿನಲ್ಲಿದ್ದ ಭಯವನ್ನು ಸಿಶೆಷವಾಗಿ ಬಿಟ್ಟು, ತ ಇನ್ನು ಕೃತಾರ್ಥನನ್ನಾಗಿ ಭಾವಿಸಿಕೊಂಡು, ಬಾರಿಬಾರಿಗೂ ತನ್ನ ಮಗನ ಪ ರಾಕ್ರಮವನ್ನೆತ್ತಿ ಕೊಂಡಾಡುತಿದ್ದನು ಇಲ್ಲಿಗೆ ನಾಲ್ವತ್ತಾರನೆಯಸರ್ಗವು. ದಿ 0 ( ರಾವಣಾಜ್ಞೆಯಿಂದ ರಾಕ್ಷಸಸ್ತ್ರೀಯರು ಸೀತೆಯ 3 ನ್ನು ವಹ್ನ ಕವಿ ಯಾನದಮೇಲೇರಿಸಿದುದ್ಧಭೂಮಿ, ! 1 ಗೆ ಕರೆತಂದು, ನಾಗಪಾಶಬದ್ಧರಾಗಿ ಬಿದ್ದಿದ ರಾ (' ಮಲಕ್ಷ್ಮಣರನ್ನು ತೋರಿಸಿದುದು ೧ ) ಹೀಗೆ ರಾವಣಪುತ್ರನಾದ ಇಂದ್ರಜಿತ್ತು ರಾಮಲಕ್ಷ್ಮಣರನ್ನು ಜಯಿಸಿ ದುದರಿಂದ ತಾನು ಕೃತಾರ್ಥನೆಂದು ಭಾವಿಸಿ, ಹಿಂತಿರುಗಿ ಲಂಕೆಗೆ ಹೋದ ಮೇಲೆ, ಇತ್ತಲಾಗಿ ಹನುಮಂತನೂ, ಅಂಗದನ್ನೂ, ಸೀಲನೂ, ಸುಷೇಣ ನೋ, ಕುಮುದನ್ನೂ, ನಲನೂ, ಗವಾಕ್ಷನೂ, ಗವಯನೂ, ಶರಭನೂ, ಜಾಲ ಬವಂತನೂ, ಗಂಧಮಾದನನೂ, ಋಷಭಸ್ಕಂಧನೂ, ರಂಭ, ಶಶವಲಿ, ಪೃಥು, ಮೊದಲಾದ ಅನೇಕ ವಾನರಸಿಂಹರು ದು:ಖಿತರಾಗಿ,ರಾಮನಸು ಊ ಸೇರಿನಿಂತು ಅವರಿಬ್ಬರನ್ನೂ ರಕ್ಷಿಸುತಿದ್ದರು. ಇತರ ವಾನರಯೋಧ ಪತಿಗಳು ತಮ್ಮ ತಮ್ಮ ಸೇವೆಗಳನ್ನು ವ್ಯೂಹಗಳಾಗಿ ಕಟ್ಟಿ, ನಾನಾಕಡೆಗಳ ಕ್ಲಿಯೂ ಎಚ್ಚರಿಕೆಯಿಂದ ನೋಡುತ್ತ, ದೊಡ್ಡ ದೊಡ್ಡ ಮರಗಳನ್ನು ಕೈಯ