ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೧೭.] ಕಿಷಿಂಧಾಕಾಂಡವು ೧೪೩೧ ಮಾಡುತ್ತ,ಅದರ ಸಂಭ್ರಮದಲ್ಲಿರುವಾಗ ನನ್ನ ಎದೆಗೆ ಗುರಿಯಿಟ್ಟು ಬಾಣ ವನ್ನು ಹೊಡೆದೆಯಲ್ಲಾ' ಹೀಗೆ ಪರಾಣ್ಮುಖನಾಗಿರುವವನನ್ನು ಕೊಂದುದ ರಿಂದ ನಿನಗೆ ಬಂದ ಲಾಭವೇನು ? ಲೋಕದಲ್ಲಿ ಸಮಸ್ತಭೂತಗಳೂ, ನಿನ್ನನ್ನು ಕುರಿತು 'ರಾಮನು ಕಾರುಣ್ಯವನ್ನು ಬಲ್ಲವನೆಂದೂ, ಪ್ರಜೆಗಳ ಹಿ ತವನ್ನೇ ಕೋರತಕ್ಕವನೆಂದೂ, ಮರುಕವುಳ್ಳವನೆಂದೂ, ಕೋಪವನ್ನು ನಿ ಗ್ರಹಿಸಬಲ್ಲವನೆಂದೂ, ಯುಕ್ಕಾಯುಕ್ತಗಳನ್ನರಿತವನೆಂದೂ, ದೃಢವ್ರತವು ಭ್ರವ”ನೆಂದೂ ನಿನ್ನ ಯಶಸ್ಸನ್ನು ನಾನಾವಿಧವಾಗಿ ಕೊಂಡಾಡುತ್ತಿರುವು ವು ಅದಲ್ಲದೆ' ಎಲೈ ರಾಜಕುಮಾರನೆ' ಲೋಕದಲ್ಲಿ, ಇಂದ್ರಿಯನಿಗ್ರಹ, ತಾಳ್ಮೆ, ಧಬುದ್ಧಿ, ಧೈತ್ಯ, ಸತ್ಯ, ಪರಾಕ್ರಮ, ಅಪರಾಧಿಗಲ್ಲಿ ದಂ ಡನೆ, ಇವೆಲ್ಲ ಈ ರಾಜರಿಗಿರಬೇಕಾದ ಮುಖಗುಣಗಳೆಂದು ನೀತಿಜ್ಞರು ಹೇಳಿರುವರು * ನಿನ್ನಲ್ಲಿಯ ಈ ಸದ್ಗುಣಗಳೆಲ್ಲವೂ ತುಂಬಿರುವುದೆಂದು ನಂಬಿವೈನು ಇದರ ಮೇಲೆ ನಿನ್ನ ವಂಶೋತಿ ಯರೂ ಪಾಲೋಚಿಸಿ ತಾರೆ ಯು ನನ್ನನ್ನು ಅನೇಕವಿಧದಲ್ಲಿ ತಡೆದರೂ ಕೇಳದೆ, ನಮ್ಮ ಅಂತ ಕಲಕದಲ್ಲಿ ನೀನು ಪ್ರವರ್ತಿಸಿ ನನಗೆ ಕೇಡು ಮಾಡಲಾಖೆಂಬ ನಂಬಿ ಕೆಯಿಂದಲೇ ಸುಗ್ರೀವನೊಡನೆ ಯುದ್ಧಕ್ಕೆ ನಿಂತೆನು ನಾನು ಮತ್ತೊ ದುದರಿಂದ ನಿನಗೆ (ಕೆನುಗುಣೆ ) ಅನಿರ್ವಚನೀಯ ಾದ ಒಂದುಗವುಂದದು ದಲ್ಲದೆ ಈಗ ನಿನ್ನಿಂದ ಹತ ವಾದ ವರೆಗೂ ದೋಷಪರಿ ಸಾರವಾಗಿ ಗುಣವುಂಟಾಯಿ ತೆಂದುಭಾವವು " ರಾ ತಾತ್ವಶಾರ್ಸ ವಾಸಸ್ಯ ತದ ರಾವೂತಿ ಕಿ ಸಂ” ಎಂದೂ 'ರಾಜಭಿಧ್ರ್ರತದಂಡಾಸು ಕೃತ್ಯಾ ಖಾವಾ ಮಾವಾ | ನಿತ್ಕಲಾರ್ಗ ಯಾ ಯಾಂ ಆ ಸಂತಸ್ಸು ಕೂತಿರೋ Sರ್ಜುನ” ಎಂದೂ ಶಾಸ್ತ್ರ ಸಾಕವಿರ ವುದರಿಂದ, ದುಷ್ಯ ನಾದ ನನ್ನನ್ನು ಶಿಕ್ಷಿಸಿದುದಕ್ಕಾಗಿ ನಿನಗೂ, ನಿನ್ನಿ೦ದ ಶಿಕ್ಷಿತ ನಾಮದಾಗಿ ನನಗೆ ಗುಣವೇ ಉಂಟಾಯಿಂತೆಂದರೆವು.

  • ಇಲ್ಲಿ “ನಿತ ಲ್ಲಿರುವ ಈ ಸರಕಾರಗಳ ತರ ನೋಡಿಯೆ ನಾ ನು ನಿನ್ನನ್ನು ಸಶರದೆ ಶಿಸಿ, ನಿನ್ನ ಕೈಯಿಂದ ನಾ ತು ತೆ°ಕೆ ಉJಶದಿಂದ, ತಾರೆಯ, ನತ –ು ಎವಿಧದಲ್ಲಿ ತಡೆದರೂ ಕೇಳದೆ ಇಲ್ಲಿಗೆ ಬಂದೆ?” ನೆಂದು ಹೇಳಿದುದಾಗಿ ಭಾವವು