ಕರ್ಣಾಟಕ . || ರಾಗ-ಮೋಹನ || ಕಂ|| ದಾದಿಯರು: ಕೆಳದಿಯರು | ದೂದವಿಯರುಮಿನಿಯಳಳುಹಿಸಿ ಕೆಯ್ದೆಗೆದಂ || ತಾದುದು ನಿನ್ನೊರ್ವನೆ ) ಕಾದುಚಿಪುವುದೆಂದು ಕೆಳದಿ ಶೌರಿಯೊಳುರ್ದ' !! 30 ನಲ್ಲಳಿಗೆ ನಲವಿಂದಿಗೆ | ಅ 1 ; ವಿರಹಾಯಾಸ ಹರೆನಡೆಯಲಿಂತು || ಪ | ಚ || ಬಳಸಿರುವ ಬಾಂಧವರ ಬಳಗದೊಳು ಬಸವಳಿಕೆ 1 ತಳಿರುವಾಸಿನೊಳು ಪರಿತಾಪದೊಂದೆಸಾ | ಒಳುಬೆಳದಿಯರೊಳು ಬಿಡದೊಗುವ ಕಣ್ಣೀರ್ವೊನಲು | ತಿಳಿದು ನಿರವಿಸುವಳು ದಿಗಿಲು ನೆಲೆವಡೆಯ 11೧ - ನೆರೆದು ನಿಚ್ಚಿಸುವಳು ನಿಟ್ಟುಸಿರ ಕಾಲಾಳ | ನೆರೆಹೊರೆಯ ಪಣ್ಣ ಜೋಳು ನಿರ್ದೆ: | ಪೊರೆವ ದಾದಿಯರೊಳು ಪೊಮ್ಮೆ ಬಹ ಮೆಂತ್ಯಯವು !! ಪರಿಜನದ ನೆರವಿಯೊಳು ಬವಣಿ ಬೇರ್ವರಿಗೆ 113 ಎನ್ನ ವಂದಿಗರೆಡೆಯೊಳವತಿಯ ಸ೦ಬಲಿಕೆ | ಮನ್ನಣೆಯ ಸವಿಯರೊಳು ನಲಿಕದೊಂದ೬೦ಬು || ಚೆನ್ನ ಚಿಕದೇವರಾಜೇಂದ್ರ ವಲ್ಲಭ ಕೃಷ್ಣ | ನಿನ್ನ ಕೆಯ್ಯೋಳು ಹರಣ ನೆಲೆವಡೆಯಲಿಂತು | ೩ ವಿರಹೋ'ಿಕ ಸಪ್ತಪದಿ ಸಂಪೂರ್ಣ೦. - ೭ -
೧) - ಸಸ್ಪಷದಿ - \' || ರಾಗ - ಕಾಂಬೋಧಿ ಕಡೆಗಣೇಲ್ ಸಿ ಸಿ ತೋರ್ಕೆಜಿಯಂತಂಗೆಳಾಂತಕಮುಂ! ಕಡುಸೋಂನಿಂ ಚಿಕದೇವ ಕಂಬುಕೊರಿಟ್ ಬಿಲ್ ಪುರ್ಣಿನೆ ೧೪ ತೋ ರ್ಕೆಯಿಂ | ಪಡೆಗಾಕಾರಮುಮಕ್ಕೆ ಮಾನುಷನುವಿನ್ನೆತೆತು ನೀಂ ಮಾಂಜೆಯುಂ | ನುಡಿಗುಂ ಸತ್ಯಪರಾಕ್ರಮದೆ ಪೊದಲ ವಿಷ್ಣುವೆಂದೇ ಜಗ ||