ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ ಕೃತಾಸ್ತ್ರ ಮಕ್ಕ ತಾಸ್ತ್ರ ವಾ ನೈನಂ ಶಕ್ಷ ರಾಕ್ಷಸಾಃ | ನ ರಾಮಗಮನೇ ರಾಜ ಸಂಶಯಂ ಕರ್ತುಮರ್ಹಸಿ ||8|| ಇತಿಮುನಿವಚನಾತ್ ಪ್ರಸನ್ನ ಚಿತ್ತೂ ರಘುವೃಷಭಸ್ತು ಮುಮೋದ ಭಾಸ್ಕರಾಙ್ಗಃ ಗಮನಮಭಿರುರೋಚ ರಾಘುವಸ್ಯ " ಪ್ರಥಿತಯಶಾಃ ಕುಶಿಕಾತ್ಮಜಾಯ ಬುದ್ಧಾ೦ ೨೫! ಇತಿ ಶ್ರೀ ಬಾಲಕಾಸ್ಟ್‌ ವಸಿಷ್ಟೋಕ್ಕೆ ರಾಮತತ್ತ್ವ ಶ್ರೀರಾಮು ಪೋಷಣಾದಿಕಥನಂ ನಾಮ ಸಪ್ಪದಶಃ ಸರ್ಗಃ, ಅಯ್ಯ! ದಶರಥರಾಜನ ! ರಾಮನಿಗಿನ್ನೂ ಶಸ್ತ್ರವಿದ್ಯೆಯಲ್ಲಿ ಸರಿಯಾದ ಸಾಮರ್ಥ್ಯವಿಲ್ಲ ಎಂದು ನೀನು ಯೋಚಿಸಬೇಡ. ಇವನಿಗೆ ಶಸ್ತ್ರದಲ್ಲಿ ಪ್ರಾವೀಣ್ಯವಿದ್ದರೂ, ಅಧವಾ ಇಲ್ಲದಿ ದ್ಧ ರೂ, ಇವನನ್ನು ರಾಕ್ಷಸರು ಪ್ರತಿಭಟಿಸಲಾರರು. ಅದು ಕಾರಣ, ರಾಮನು ವಿಶ್ವಾಮಿತ್ರರೂ ಚನೆ ಹೊರಡುವ ವಿಷಯದಲ್ಲಿ ನೀನು ಸಂಶಯಮಾಡುವುದು ಯುಕ್ತವಲ್ಲ ||೨೪|| ಈರೀತಿಯಾಗಿ ವಸಿಷರು ಹೇಳಿದ ಮಾತನ್ನು ಕೇಳಿ ಪ್ರಸನ್ನ ಹೃದಯನಾದ ದಶರಥನು ಕೃಷ್ಣಮುಖನಾಗಿ ಸಂತೋಷಪಟ್ಟನು. ಬಳಿಕ, ಪ್ರಸಿದ್ದ ಕೀರ್ತಿಯದ ಆ ದಶರಥನು, ತನ್ನ ಮಗನಾದ ರಾಮನನ್ನು ಕರೆದುಕೊಂಡು ಹೋಗಬಹುದೆಂದು, ಬುದ್ದಿ ಪುರಸ್ಸರವಾಗಿ ವಿಶ್ವಾಮಿತ್ರ ನಿಗೆ ಸಂಗತಿಕೊಟ್ಟನು ೨೫l ಇದು ಬಾಲಕಾಂಡದಲ್ಲಿ ವಸಿಷ್ಮಕರಾವತತ್ವ ರಾಮಪೋಷಣಾದಿ ಕಥನವೆಂಬ ಹದಿನೇಳನೆಯ ಸರ್ಗವು. GK Kು