ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(ಸ ಶ್ರೀ ತತ್ವಸಂಗ್ರಹ ಮಯಣಂ, *ು ಶವವರನಂ ಕೃತ್ಯಂ ಕುರು ನಿರವರಮ್ | ಏತೇನೈತ ತವಾಭೀಷ್ಟಂ ಭವಿಷ್ಯತಿ ನ ಸಂಶಯಃ i೫೬) ಅಯಮೇವ ದರೋ ಮಗಃ ಕರ್ಮಚಕ್ ಪರಂ ಸ್ನಮ್ | ರಮಏವ ಪರಂ ಜ್ಯೋತಿ ಸಚ್ಚಿದಾನನ್ದ ಲಕ್ಷಃ | ಇತಿ ಶ್ರೀ ಬಾಲಕಾಶ್ಚ ರಾಮಮನ ಮಹಿಮಾನುವರ್wನಂ ನಾಮ ದ್ವಾವಿಂಠಃ ಸರ್ಗಃ, ಆಡುರಂ, ಆಯಾ ಸುಕಮುನಿಯ ! ನೀನು ಪರಮಾತ್ಮನಾದ ಶ್ರೀರಾಮಚಂ ದ್ರವ ಸ್ವರೂಪವನ್ನು ತಿಳಿದುಕೊಂಡು, ಕೃತ್ಯಕರ್ಮಗಳನ್ನು ಸರ್ವರಾ ಮರುತಿರು. ಇದರಿಂ ದಲೇ ನಿನಗೆ ಸಮಸ್ತ ವಾದ ಇಷ್ಟವೂ ಸಿದ್ದಿ ಸುವುದರಲ್ಲಿ ಸಂಶಯವಿಲ್ಲ (೪೬ ಅದೇ ಉತ್ತಮವಾದ ಜ್ಞಾನಮಾರ್ಗವ; ಉತ್ತಮವಾದ ಕರವರ್ಗವು ಆದೇಯ. ಶ್ರೀರಾಮನೇ ಸಚ್ಚಿದಾನಂದವಿಗ್ರಹವಾದ ಪರಾತ್ಪರವಾದ ತೇಜಸ್ಸೆಂದು ದೃಢವಾಗಿ ನಂಬುವ ನಾಗು ೪೭ ಇದು ಬಾಲಕಾಂಡದಲ್ಲಿ ಶ್ರೀರಾಮಮಂತ್ರಮಹಿಮನುವರ್ಣನೆಯೆಂಬ ಇಪ್ಪತ್ತೆರಡನೆಯ ಸರ್ಗವು, ತಿ