ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಧಾಕಾಂಡ. ಇನ್ನಸ್ತದಾಹಯಾಮನ ಇಷ್ಟದ್ಯಕೃತಂ ಗಮ್ | ಗನ್ಧರ್ವಾ ಗಾನಕುಕಲು ವೀಣಾವಾದನದಲ್ಲಿ IA ರಮ್ಯಾ ತಿಲೋತ್ತಮಾ ಚೈವ ಮೇನಕಾ ಚಂರ್ದಶೀ ತಥಾ | ಸುಕೇಶೀ ಚನ್ನವದನಾ ಚನ್ದ್ರಲೇಖಾ ಮದಾಲಸು | ಚನ್ ರೇಖಾ ಸುನಯನಾ ಸುಕೇಶೀ ಪುಣ್ಣ ಕಗ್ಗಲೀ ೨vrt ಏತಾಶಾನ್ಯಾಕ್ಷ ಸುನ್ನ ಗನ್ಗರ್ವಾಶ್ಚಾಪಿ ಗಾಯಕ್x | ವಸನ್ನೋ ಮನ್ಮಥೋ ವಾಯು ಮಾಲಯೋನ್ಯಾಕ್ಷ ದೇವರಃ | ಸಮಾನಮನಸಃ ಸರ್ವೆ ಇನ್ನೂ ಸಮಪತಸ್ಥಿರೇ || ದೇವಾಊಚುಃ. ಕಿವಹ್ವಾನಸ್ಯ ಕಾರ್ಯ೦ ನಃ ಕಿಂ ವಾ ಕಾರ್ಯ೦ ವ್ಯವಸ್ಥಿತಮ್ | ಗುರು ವಾ ಲಘು ವ ದೇವ ತನ್ನ ಶಂಸಿತುಮರ್ಹಸಿ |೩೮ ಅನ್ನ ಉವಾಚ, ವಿಜಯಾಖ್ಯಕ್ಷ ಜೋರೋ ವೈ ತಶಕ್ತ_ರತಿ ದರುಂಡಮ್ | ಶಾನ್ನೂ ದಾನನಿತಿಕ್ಷುಕ ನಿರಾಹಾರೋ ಜಿತೇಯಃ |೩೧| ೨ Wು ಆ ಸಮಯದಲ್ಲಿ, ದೇವೇಂದ್ರನು, ರಂಭೆ ಮೊದಲಾದ ಅಪ್ಪರಸರೂಢಶ, mಾನದಲ್ಲಿ ಕುಶಲರಾಗಿಯೂ ವೀಣಾವಾದನದಲ್ಲಿ ಪಂಡಿತರಾಗಿಯ ಇರುವ ಗಂಧರ್ವರುಗ ಆನೂ ಕರೆಯಿಸಿದನು |೨೭|| ಅನಂತರ, ರಂಭೆ ತಿಲೋತ್ತಮೆ ಮೇನಕೆ ಊರ್ವಶಿಸುಕೇಶಿ ಚಂದ್ರವದನ ಚಿತ್ರಲೇಖಿ ಮದಾಲಸ ಸುಂದರನೇತ್ರಿಯಾದ ಚಂದ್ರರೇಖೆ ಮನೋಹರಕೇಶಿಯಾದ ರಂಜಕಳಿಂದ ರುಗಳೂ, ಇನ್ನೂ ಇತರರದ ಸುಂದರಿಯರೂ, ಗಾಯಕರಾಡ ಗಂಧರೂ ವಸಂತ,ರು ಭ, ಮಲಯಮಾರುತನ, ಇನ್ನೂ ಇತರಲಾದ ದೇವತೆಗಳೂ, ಇವರೆಲ್ಲರೂ ಸಂಭಂತಹ ದಯರಾಗಿ, ಆಕ್ಷಣವೇ ಇಂದ್ರನ ಸಮೀಪಕ್ಕೆ ಬಂದು ನಿಂತರು ೧೨v=yt

  • ಆಗ ಆ ದೇವತೆಗಳೆಲ್ಲರೂ ಮಹೇಂದ್ರನನ್ನು ಕುರಿತು ಹೀಗೆ ಹೇಳಿದರು:-

ಸ್ವಾರ್ಮಿ! ನಮ್ಮನ್ನು ಕರೆಯಿಸಿದುದು ಏತಕ್ಕೆ ? ಈಗ ಯಾವ ಕಾಯವು ಸನ್ನಿಹಿತವಾ ಗಿರುವುದು? ಅದು ದೊಡ್ಡದಾಗಿದ್ದರೂ-ಅಥವಾ ಚಿಕ್ಕದಾಗಿದ್ದರೂ-ಅದನ್ನು ಈಗ ನಮಗೆ ನೀನು ಅಪ್ಪಣೆಕೊಡಿಸಬೇಕು |೩೦|| ಮಹೇಂದ್ರನು ಉತ್ತರಕೊಡುವನು:- ಎಲ್ಲ ದೇವತೆಗಳಿರ! ವಿಜಯನೆಂಬ ಒಬ್ಬ ಜೋರನು, ತದುದಯಸಂಪನ್ನಗಿ-ಅಹಾ ರರನ್ನು ಬಿಟ್ಟು, ಇಂದ್ರಿಯಗಳನ್ನು ನಿಗ್ರಹಿಸಿ-ಆಕ್ರ ಮಗಿಹುದಂಡುಂಡುವನುMW